56
ವೇಣೂರು ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಯ 11ನೇ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.

ಗೌರವಾಧ್ಯಕ್ಷರಾಗಿ ಬಾಲಕೃಷ್ಣ ಭಟ್ ಕಾಮೆಟ್ಟು,ಅಧ್ಯಕ್ಷರಾಗಿ ದಯಾನಂದ ದೇವಾಡಿಗ, ಕಾರ್ಯದರ್ಶಿಯಾಗಿ ಸಂತೋಷ್ ಮಂಜಲೊಕ್ಕು,ಕೋಶಾಧಿಕಾರಿಯಾಗಿ ಪ್ರಮೋದ್ ಶೆಟ್ಟಿ ಸಿರಿಮನೆ ಆಯ್ಕೆಯಾದರು.
ಸದಸ್ಯರುಗಳಾಗಿ ಸತೀಶ್ ಚಿಗುರು,ಅರವಿಂದ ಶೆಟ್ಟಿ, ಪುರುಷೋತ್ತಮ ಪೂಜಾರಿ,ಬಾಲಕೃಷ್ಣ ದೇವಾಡಿಗ, ರಾಜೇಶ್ ಶೆಟ್ಟಿ ಮೂಡುಕೋಡಿ, ಗಣೇಶ್ ದೇವಾಡಿಗ ವೇಣೂರು, ಸೇಷ ಎಂ., ಶಿವರಾಮ ಕನಡ ಕುಕ್ಕೇಡಿ ಆಯ್ಕೆಯಾದರು.
