Air Pollution: ದಿ ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ನಲ್ಲಿ ನಡೆದ ಅಧ್ಯಯನವು, ವಾಯು ಮಾಲಿನ್ಯಕ್ಕೆ, ವಿಶೇಷವಾಗಿ PM2.5 ಮತ್ತು ವಾಹನಗಳಿಂದ ಬರುವ ಹೊಗೆ ಮತ್ತು ಮರಗಳ ಸುಡುವಿಕೆಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಬುದ್ಧಿಮಾಂದ್ಯತೆಯ ಅಪಾಯ ಹೆಚ್ಚಾಗುತ್ತದೆ ಎಂದು ಹೇಳಿದೆ.
Elephant Camp: ರೈತರ ಕೃಷಿ ರಕ್ಷಣೆ ಫ್ಲೋಟಿಂಗ್ ಆಗದ ಜಾಗವನ್ನು ಫ್ಲೋಟಿಂಗ್ ಮಾಡುವುದರ ಬಗ್ಗೆ, ಜಾನುವಾರುಗಳನ್ನು ಕಾಡಿಗೆ ಮೇಯಿಸುವಂತಿಲ್ಲ ಎಂದು ಅರಣ್ಯ ಮಂತ್ರಿ ಈಶ್ವರ ಖಂಡೆ ಅವರಿಂದ ಬಂದ ನಿಷೇಧದ ಬಗ್ಗೆ ಹಾಗೂ ಇನ್ನು ಗಂಭೀರವಾದ ವಿಷಯ ಎಂದರೆ ಗುಂಡ್ಯದಲ್ಲಿ ಆನೆ ಶಿಬಿರ ಸ್ಥಾಪನೆ.