ಬೆಂಗಳೂರು Yelahanka: ಟೊಮ್ಯಾಟೋ ಆಸೆಗೆ ಬೊಲೆರೋ ಕದ್ದೊಯ್ದ ಖದೀಮರು, ಕೊನೆಗೆ ಟೊಮ್ಯಾಟೋ ಅಪ್ಪಚ್ಚಿ ಹೇಗಾಯ್ತು ? ಕಾವ್ಯ ವಾಣಿ Jul 22, 2023 ಟೊಮೆಟೊ ಇದ್ದ ಬೊಲೆರೋ ವಾಹನವನ್ನ ಖದೀಮರು ಕಳ್ಳತನ ಮಾಡಿದ್ದು, ಇದೀಗ ಈ ಕುರಿತಂತೆ ಕಳ್ಳರ ಸುಳಿವು ದೊರೆತಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
ಬೆಂಗಳೂರು Bengaluru Serial Blasts: 2008ರ ಬೆಂಗಳೂರು ಸರಣಿ ಸ್ಪೋಟ ಪ್ರಕರಣ ; ತನಿಖೆಯಿಂದ ಶಾಕಿಂಗ್ ಮಾಹಿತಿ ಬಹಿರಂಗ… ವಿದ್ಯಾ ಗೌಡ Jul 20, 2023 ನಾಸಿರ್ ಬೆಂಗಳೂರಿನಲ್ಲಿ ಸ್ಪೋಟ ನಡೆಸಿ ಬಾಂಗ್ಲಾದೇಶಕ್ಕೆ ಪರಾರಿಯಾಗುವ ಯತ್ನದ ವೇಳೆ ಬಿಎಸ್ಎಫ್ ಸಿಬ್ಬಂದಿ ಕೈಗೆ ಸಿಕ್ಕಿಬಿದಿದ್ದ
ಬೆಂಗಳೂರು Shakti Yojana effect: ಶಕ್ತಿ ಯೋಜನೆ ವಿರುದ್ಧ ಆಟೋ, ಕ್ಯಾಬ್ಸ್ ಸ್ಟ್ರೈಕ್, ಬರುವ ವಾರ ಬೆಂಗಳೂರು ಸಂಪೂರ್ಣ ಸ್ತಬ್ಧ ಸುದರ್ಶನ್ ಬೆಳಾಲು Jul 20, 2023 ಬೆಂಗಳೂರಿನ ಬ್ಯೂಟಿ ಹೆಚ್ಚಿಸುವ ಆಟೋಗಳು, ಕ್ಯಾಬ್ ಗಳು ಮತ್ತು ಇತರ ಜನ ಸಂಚಾರ ನಡೆಸುವ ಎಲ್ಲಾ ವಾಹನಗಳು ರಸ್ತೆಗೆ ಇಳಿಯದೆ ಸಂಪು ಹೂಡಲಿವೆ.
ಬೆಂಗಳೂರು Murder: ಬೆಂಗಳೂರು ಡಬ್ಬಲ್ ಮರ್ಡರ್: ಏರೋನಿಕ್ಸ್ ಕಂಪನಿ ಎಂಡಿ – ಸಿಇಒ ಹಂತಕರು 15 ಗಂಟೆಯ ಒಳಗೆ ಅಂದರ್ ! ಕಾವ್ಯ ವಾಣಿ Jul 12, 2023 Murder: ಬೆಂಗಳೂರಿನ ಅಮೃತಹಳ್ಳಿಯಲ್ಲಿ ಟೆಕ್ ಕಂಪನಿಯೊಂದರ ವ್ಯವಸ್ಥಾಪಕ ನಿರ್ದೇಶಕ (MD) ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಕೊಲೆಗೆ (Murder) ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಘಟನೆ ನಡೆದ 24 ಗಂಟೆಯೊಳಗೆ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಏರೋನಿಕ್ಸ್ ಇಂಟರ್ನೆಟ್…
ಬೆಂಗಳೂರು Tomato Vehicle Hijack: 3000 ಕೆಜಿ ಟೊಮೆಟೊ ಹೊತ್ತೊಯ್ಯುತ್ತಿದ್ದ ಲಾರಿ ಡ್ರೈವರ್, ರೈತನ ಸಮೇತ ಹೈಜಾಕ್ ! ವಿದ್ಯಾ ಗೌಡ Jul 10, 2023 3 ಸಾವಿರ ಕೆಜಿ ಟೊಮೆಟೊ, ಗಾಡಿ ಡ್ರೈವರ್, ರೈತನ ಸಹಿತ ಹೈಜಾಕ್ ಮಾಡಿರುವ ಘಟನೆ ಬೆಂಗಳೂರಿನ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು Karnataka budget 2023: ಮಹಿಳೆಯರು ಮತ್ತು ಮಕ್ಕಳಿಗಾಗಿ ಬಜೆಟ್ ಇಷ್ಟೆಲ್ಲಾ ಸವಲತ್ತು ಕೊಡ್ತಿದ್ಯಾ ? ವಿದ್ಯಾ ಗೌಡ Jul 7, 2023 ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಲ್ಲಿ ಮನೆಯ ಯಜಮಾನಿಗೆ ಎರಡು ಸಾವಿರ ರೂಪಾಯಿ ದೊರೆಯುತ್ತದೆ. ಈ ಎಲ್ಲಾ ಸೌಲಭ್ಯ BPL ಮತ್ತು APL ಕಾರ್ಡುದಾರರಿಗೂ ಲಭ್ಯವಾಗಲಿದೆ
ಬೆಂಗಳೂರು ಬೆಂ. ಮೈ ಎಕ್ಸ್ ಪ್ರೆಸ್ ಪ್ರಯಾಣಕ್ಕೆ ಇವರು 1,000 ತೆರಲೇ ಬೇಕು, ಹೊಸ ಆದೇಶ, ವ್ಯಾಪಕ ಟೀಕೆ ! ಕೆ. ಎಸ್. ರೂಪಾ Jul 5, 2023 ಬೆಂಗಳೂರು ಮೈಸೂರು ರಸ್ತೆ ವಾಹನ ಸಂಚಾರಕ್ಕೆ ಮುಕ್ತಗೊಂಡ ಬಳಿಕ ನೂರಾರು ಅಪಘಾತಗಳಿಂದ ಸಾಕಷ್ಟು ಸಾವುನೋವುಗಳು ಸಂಭವಿಸಿದ್ದು
ಬೆಂಗಳೂರು Bengaluru: ಬಕ್ರೀದ್ ಹಬ್ಬಕ್ಕೆ ಕಾಲೇಜು ಹುಡುಗನನ್ನೇ ಬಲಿಕೊಟ್ಟ ದುಷ್ಕರ್ಮಿಗಳು ! ವಿದ್ಯಾ ಗೌಡ Jul 4, 2023 ಯುವಕನ ಮೇಲೆ ಹಲ್ಲೆ ಮಾಡಿ ಆತನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.