latest Financial Rules Change: ಇಂದಿನಿಂದ ಈ 10 ಪ್ರಮುಖ ನಿಯಮಗಳಲ್ಲಿ ಆಗಲಿದೆ ಮಹತ್ವದ ಬದಲಾವಣೆ; ರೂಲ್ಸ್ ತಪ್ಪಿದ್ರೆ… ಹೊಸಕನ್ನಡ Oct 1, 2023 Financial Rules Change: ಅಕ್ಟೋಬರ್ 1ರಿಂದ ಹಣಕಾಸು ಸೇರಿ ಹಲವು ನಿಯಮಗಳಲ್ಲಿ ಭಾರಿ (Financial Rules Change) ಬದಲಾವಣೆಯಾಗಲಿವೆ
ದಕ್ಷಿಣ ಕನ್ನಡ Mangalore: ಮಂಗಳೂರಿನ ಸಂತ ಅಲೋಶಿಯಸ್ ವಿದ್ಯಾರ್ಥಿ ರೋನಕ್ ಡೇಸಾ ಫೋಟೋಗ್ರಫಿಗೆ ಮನಸೋತ ಭಾರತೀಯ ರೈಲ್ವೇ ಹೊಸಕನ್ನಡ ನ್ಯೂಸ್ Oct 1, 2023 Mangalore:ಪಾಕೃತಿಕ ಸೌಂದರ್ಯದ ನಡುವೆ ರೈಲುಗಳ ಆಕರ್ಷಕ ಪೋಟೋಗಳನ್ನು ಕಂಡು ರೈಲ್ವೆ ಸಚಿವಾಲಯ ಮೆಚ್ಚುಗೆ ವ್ಯಕ್ತಪಡಿಸಿ ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಂಡಿದೆ.
National LPG Gas Cylinder Price Hike:ಬೆಳ್ಳಂಬೆಳಗ್ಗೆಯೇ ದೇಶದ ಜನತೆಗೆ ಬಿಗ್ ಶಾಕ್- ಮತ್ತೆ ಏರಿಕೆ ಕಂಡ LPG ಸಿಲಿಂಡರ್ ದರ ಹೊಸಕನ್ನಡ ನ್ಯೂಸ್ Oct 1, 2023 LPG Gas Price Hike:ಸಿಲಿಂಡರ್ಗಳ ಬೆಲೆಯನ್ನು 200 ರೂ.ಗಳಷ್ಟು ಕಡಿಮೆ ಮಾಡಿ ಕೊಂಚ ರಿಲೀಫ್ ನೀಡಿತ್ತು. ಇದೀಗ, ಮತ್ತೊಮ್ಮೆ ರಾಜ್ಯದ ಜನತೆಗೆ ಶಾಕ್ (Shocking News)ಎದುರಾಗಿದೆ
ರಾಜಕೀಯ U T Khader: ಮುಸ್ಲಿಂ ನಾಯಕ ಯುಟಿ ಖಾದರ್ ಗೆ ಮುಂದಿನ ಸಿಎಂ ಪಟ್ಟ ?! ಕುತೂಹಲ ಕೆರಳಿಸಿದ ಡಿ ಕೆ ಶಿವಕುಮಾರ್ ಹೇಳಿಕೆ !! ಕೆ. ಎಸ್. ರೂಪಾ Oct 1, 2023 ಯು ಟಿ ಖಾದರ್(U T Khader) ಅವರು ಮಂದೆ ಸಿಎಂ ಆದರೂ ಆಗಬಹುದು ಎಂದು ಕರ್ನಾಟಕದ ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್(D K Shivkumar) ಕುತೂಹಲದ ಹೇಳಿಕೆಯೊಂದನ್ನು ನೀಡಿದ್ದಾರೆ
daily horoscope Daily horoscope 01/10/2023: ಇಂದು ಈ ರಾಶಿಯವರಿಗೆ ಕುಟುಂಬ ಸದಸ್ಯರೊಂದಿಗೆ ದೈವಿಕ ಕಾರ್ಯದಲ್ಲಿ ಭಾಗಿಯಾಗೋ… ಹೊಸಕನ್ನಡ Oct 1, 2023 Daily horoscope 01/10/2023 :ಹಳೆ ಸಾಲಗಳನ್ನು ವಸೂಲಿ ಮಾಡಲಾಗುತ್ತದೆ. ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ದೊರೆಯುತ್ತವೆ. ಬಂಧುಮಿತ್ರರ ಭೇಟಿ
ದಕ್ಷಿಣ ಕನ್ನಡ Kumara Parvata Trek: ಕುಕ್ಕೆ ಸುಬ್ರಹ್ಮಣ್ಯದ ಕುಮಾರಪರ್ವತ ಚಾರಣ : ಅರಣ್ಯ ಇಲಾಖೆ ವಿಧಿಸಿದ್ದ ನಿರ್ಬಂಧ ತೆರವು… Praveen Chennavara Oct 1, 2023 Kumara Parvata Trek: ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯದ ಕುಮಾರ ಪರ್ವತ ಪ್ರವೇಶಿಸಲು ಅರಣ್ಯ ಇಲಾಖೆ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಲಾಗಿದೆ.
Technology WhatsApp Updates: ವ್ಯಾಟ್ಸ್ಆ್ಯಪ್ನಲ್ಲಿ ಡಿಲೀಟ್ ಮಾಡಿದ ಮೆಸೇಜ್ ಓದುವುದು ಹೇಗೆ ಗೊತ್ತಾ ?! ಇಲ್ಲಿದೆ ನೋಡಿ ಸಿಂಪಲ್… ವಿದ್ಯಾ ಗೌಡ Oct 1, 2023 WhatsApp Updates: ವ್ಯಾಟ್ಸ್ಆ್ಯಪ್ನಲ್ಲಿ ಡಿಲೀಟ್ ಆಗಿರುವ ಮೆಸೇಜ್ಗಳನ್ನು ಮತ್ತೆ ಓದಲು ಸಾಧ್ಯವಿದೆ. ವ್ಯಾಟ್ಸಪ್ನಲ್ಲಿ ಡಿಲೀಟ್ ಮಾಡಿದ ಮೆಸೇಜ್ ಓದುವುದು ಹೇಗೆ ಗೊತ್ತಾ ?! ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್ !
Business Banking Time: ಬ್ಯಾಂಕ್ ಗಳ ಅವಧಿಯಲ್ಲಿ ಮಹತ್ವದ ಬದಲಾವಣೆ !! ಗ್ರಾಹಕರೇ.. ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್ ವಿದ್ಯಾ ಗೌಡ Oct 1, 2023 Banking Time: ಅಕ್ಟೋಬರ್ 1ರಿಂದಲೇ ಈ ಹೊಸ ನಿಯಮ ಜಾರಿಗೆ ತರಲು ಸ್ವತಃ ಬ್ಯಾಂಕಿಂಗ್ ಉದ್ಯೋಗಿಗಳ ಸಂಘಟನೆ ಮುಂದಾಗಿದೆ. ಗ್ರಾಹಕರೇ, ಈ ಬಗ್ಗೆ ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್ !
ರಾಜಕೀಯ Nitin Gadkari: ‘2024 ರ ಲೋಕಸಭಾ ಚುನಾವಣೆಯಲ್ಲಿ ಇದಾವುದು ಇರೋದಿಲ್ಲ, ನಾವು ಅದಾವುದನ್ನೂ… ವಿದ್ಯಾ ಗೌಡ Oct 1, 2023 Nitin Gadkari:ಚಹಾ ಸಹ ನೀಡುವುದಿಲ್ಲ, ನೀವು ಮತ ಹಾಕಲು ಬಯಸಿದರೆ ಮತ ಚಲಾಯಿಸಿ. ಇಲ್ಲದಿದ್ದರೆ ಮತ (Vote) ಹಾಕಬೇಡಿ ಎಂದು ಗಡ್ಕರಿ ಹೇಳಿದ್ದಾರೆ.
National Gruhalakshmi scheme: ಇನ್ನೂ ಗೃಹಲಕ್ಷ್ಮೀ ಹಣ ಬಂದಿಲ್ಲವೇ? ಹಾಗಿದ್ರೆ ಇಲ್ಲಿ ಹೇಳಿದಂತೆ ಮಾಡಿ, 2ಕಂತಿನ ಹಣವನ್ನು… ಕೆ. ಎಸ್. ರೂಪಾ Oct 1, 2023 Gruhalakshmi Yojana money: ಮೊದಲ ಕಂತಿನ ಹಣ ಕೂಡ ಬಂದಿಲ್ಲ. ನಿಮಗೂ ಹಣ ಇನ್ನೂ ಬಂದಿಲ್ಲವೇ? ಹಾಗಿದ್ರೆ ಜಸ್ಟ್ ಹೀಗ್ ಮಾಡಿ. ಎರಡೂ ಕಂತಿನ ಹಣವನ್ನು ಒಟ್ಟೊಟ್ಟಿಗೆ ಪಡೆಯಿರಿ.