News Viral news: ರೀಲ್ಸ್ ಮಾಡಲು 68 ನೇ ಮಹಡಿ ಹತ್ತಿದ ವ್ಯಕ್ತಿ! ಅದೇ ಕೊನೆ, ದುರಂತ ಅಂತ್ಯಗೀಡಾದ! ಮಲ್ಲಿಕಾ ಪುತ್ರನ್ Jul 31, 2023 ಹಾಂಕಾಂಗ್ನಲ್ಲಿ ಅಂಥದ್ದೇ ಪ್ರಯತ್ನ ಮಾಡುವ ಯತ್ನದಲ್ಲಿ 68ನೇ ಮಹಡಿಯಿಂದ ಅಂದಾಜು 721 ಫೀಟ್ ಎತ್ತರಿಂದ ಬಿದ್ದು ಸಾವು ಕಂಡಿದ್ದಾರೆ.
News Conjunctivitis: ಕರ್ನಾಟಕದಲ್ಲಿ ಹೆಚ್ಚಾಯ್ತು ಮದ್ರಾಸ್ ಐ ರೋಗ! ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ!!! ವಿದ್ಯಾ ಗೌಡ Jul 31, 2023 ಪಿಂಕ್ ಐ ಅಥವಾ ಕಾಂಜಂಕ್ಟಿವಿಟಿಸ್ (Conjunctivitis) ಅಥವಾ ಮದ್ರಾಸ್ ಐ ರೋಗ ಎಂದು ಕರೆಯಲ್ಪಡುವ ಈ ಕಾಯಿಲೆ ಹೆಚ್ಚಾಗಿ ಮಕ್ಕಳಲ್ಲಿ ಕಂಡು ಬರುತ್ತಿದೆ.
ಬೆಂಗಳೂರು Karavali Siri Club: ಆಗಸ್ಟ್ 06 ರಂದು ಬೆಂಗಳೂರಿನಲ್ಲಿ ‘ಕರಾವಳಿ ಸಿರಿ ಕ್ಲಬ್’ ಉದ್ಘಾಟನೆ ಹಾಗೂ… ಕೆ. ಎಸ್. ರೂಪಾ Jul 31, 2023 ಸಣ್ಣದೊಂದು ಕನಸು ದೊಡ್ಡ ಯೋಚನೆಮೂಲಕ ಚಿಕ್ಕ ತಂಡದೊಂದಿಗೆ ನಿಮ್ಮ ಮುಂದೆ ಕರಾವಳಿ ಸಿರಿ ಕ್ಲಬ್ ಬೆಂಗಳೂರು ಎನ್ನುವ ನಾಮ-ಧ್ಯೇಯದೊಂದಿಗೆ.
Health Hepatitis infection: ಹೆಪಟೈಟಿಸ್ ನಿಂದ ಸಾಯುವ ಹಂತಕ್ಕೆ ಹೋಗುತ್ತಾರಾ ಜನ?!! ಈ ರೋಗದ ಬಗ್ಗೆ ಎಚ್ಚರದಿಂದಿರಲು WHO… ಮಲ್ಲಿಕಾ ಪುತ್ರನ್ Jul 31, 2023 ಡೆಡ್ಲಿ ಸೋಂಕದ ಹೆಪಟೈಟಿಸ್ ಕೂಡ ಒಂದು. ಹೆಪಟೈಟಿಸ್ ರೋಗ ಭಯಾನಕ ಲಿವರ್ ಸೋಂಕಿನ ಕಾಯಿಲೆಯಾಗಿದ್ದು, ಇದನ್ನು ಗುಣ ಪಡಿಸದಿದ್ದರೆ ಸಾವು ಖಚಿತ.
News DA Hike: ಕೇಂದ್ರ ಸರಕಾರದಿಂದ ನೌಕರರಿಗೆ ಭರ್ಜರಿ ಸಿಹಿ ಸುದ್ದಿ! ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಸಂಬಳದಲ್ಲೂ ಏರಿಕೆ! ವಿದ್ಯಾ ಗೌಡ Jul 31, 2023 ಕೆಂದ್ರವು ಶೀಘ್ರವೇ ತುಟ್ಟಿಭತ್ಯೆ (DA Hike) ಹೆಚ್ಚಳ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಹೆಚ್ಚಾದರೆ ಇದರಿಂದ ನೌಕರರ ಸಂಬಳವೂ ಹೆಚ್ಚಾಗುತ್ತದೆ.
ರಾಜಕೀಯ Gruha Jyoti: ಶೂನ್ಯ ಬಿಲ್ ದರ ಈ ರೀತಿ ಇರಲಿದೆ! ಜೊತೆಗೊಂದು ವಿಶೇಷ ಬರಹ!!! ಮಲ್ಲಿಕಾ ಪುತ್ರನ್ Jul 31, 2023 ಗೃಹಜ್ಯೋತಿಯ ಕರೆಂಟ್ ಬಿಲ್ (Gruha Jyothi Electricity bill) ಮಾದರಿಯು ಲಭ್ಯವಾಗಿದ್ದು, ಈ ಹೊಸ ಬಿಲ್'ನಲ್ಲಿ ಏನೆಲ್ಲಾ ಬದಲಾವಣೆಯಾಗಿದೆ ಎಂಬ ಮಾಹಿತಿ ಇಲ್ಲಿದೆ.
News Indian Navy SSC 2023: ಭಾರತೀಯ ನೌಕಾಪಡೆಯಲ್ಲಿ ಎಸ್ಎಸ್ಸಿ ಎಕ್ಸಿಕ್ಯೂಟಿವ್ಗಳ ನೇಮಕ: ಅರ್ಜಿ ಆಹ್ವಾನ ಪ್ರವೀಣ್ ಚೆನ್ನಾವರ Jul 31, 2023 ಇಂಡಿಯನ್ ನೇವಿಯು ಮಾಹಿತಿ ತಂತ್ರಜ್ಞಾನ ವಿಭಾಗದ ಶಾರ್ಟ್ ಸರ್ವೀಸ್ ಕಮಿಷನ್ ಎಕ್ಸಿಕ್ಯೂಟಿವ್ (Indian Navy SSC 2023) ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ
News Tirupati Laddu: ತಿರುಪತಿ ಲಡ್ಡುವಿನಲ್ಲಿ ನಂದಿನಿ ಸುವಾಸನೆ ಇನ್ಮುಂದೆ ಇರಲ್ಲ! 50 ವರ್ಷಗಳ ತಿರುಪತಿ ತಿಮ್ಮಪ್ಪ-… ವಿದ್ಯಾ ಗೌಡ Jul 31, 2023 ತಿರುಪತಿ ತಿರುಮಲ ಟ್ರಸ್ಟ್ (ಟಿಟಿಡಿ) ತನ್ನ ಪ್ರಸಿದ್ಧ ಲಡ್ಡುಗಳನ್ನು ತಯಾರಿಸಲು ಕರ್ನಾಟಕ ಹಾಲು ಒಕ್ಕೂಟದಿಂದ (ಕೆಎಂಎಫ್) ತುಪ್ಪ ಖರೀದಿಯನ್ನು ಸ್ಥಗಿತಗೊಳಿಸಿದೆ.
News ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಪ್ರೊ.ಕೆ.ಬೈರಪ್ಪ ನಿಧನ ! ಬೆಂಗಳೂರು ವಿಮಾನ ನಿಲ್ದಾಣದಲ್ಲಿ… Praveen Chennavara Jul 31, 2023 ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಪ್ರೊ.ಕೆ.ಬೈರಪ್ಪ(69) ಸೋಮವಾರ ಬೆಳಗ್ಗೆ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು.
daily horoscope Daily horoscope: ಇಂದು ಈ ರಾಶಿಯವರ ಮನೆಗೆ ಬಂಧು ಮಿತ್ರರ ಆಗಮನ!!! ಕೆ. ಎಸ್. ರೂಪಾ Jul 31, 2023 Daily horoscope: ನಿತ್ಯ ದ್ವಾದಶ ರಾಶಿ ಭವಿಷ್ಯ. 31/07/2023 ಸೋಮವಾರ.( Daily horoscope) ಮೇಷ ರಾಶಿ. ಮಕ್ಕಳಿಂದ ಶುಭ ಸಮಾಚಾರ ದೊರೆಯುತ್ತದೆ.ವೃತ್ತಿಪರ ಉದ್ಯೋಗಗಳಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ.ಬಾಲ್ಯದ ಸ್ನೇಹಿತರನ್ನು ಭೇಟಿ ಮಾಡುತ್ತೀರಿ.ಕೈಗೊಂಡ…