Technology Best Selling Hatchback : ಗ್ರಾಹಕರಿಗೆ ಖುಷಿ ಕೊಡುವ ಕಾರು ಇದೊಂದೇ! ಮುಗಿಬಿದ್ದು ಖರೀದಿಗೆ ಕಾರಣ ಇದೊಂದೇ? ಕಾವ್ಯ ವಾಣಿ Mar 30, 2023 ಫೆಬ್ರವರಿ 2023 ರಲ್ಲಿ ಹೆಚ್ಚು ಮಾರಾಟವಾದ ಕಾರುಗಳು ಮಾರುತಿ ಸುಜುಕಿಯದ್ದೇ ಆಗಿದೆ. ಇವೆಲ್ಲವೂ ಹ್ಯಾಚ್ ಬ್ಯಾಕ್ ಕಾರುಗಳು ಆಗಿವೆ.
Education KPSC: ಕರ್ನಾಟಕ ಲೋಕ ಸೇವಾ ಆಯೋಗ ಯಾವೆಲ್ಲ ಹುದ್ದೆಗೆ ನೇಮಕಾತಿ ಮಾಡುತ್ತದೆ ತಿಳಿದಿದೆಯೇ? ಅಶ್ವಿನಿ ಹೆಬ್ಬಾರ್ Mar 30, 2023 ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್ (KPSC) ರಾಜ್ಯ ಸರ್ಕಾರ ಅಧೀನದ ನೇಮಕಾತಿ ಪ್ರಾಧಿಕಾರವಾಗಿದ್ದು, ರಾಜ್ಯದ ನಾಗರಿಕ ಸೇವೆ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತದೆ.
Health Donkey Milk : ಕತ್ತೆ ಹಾಲಿನ ಪ್ರಯೋಜನ ಹಾಗೂ ದುಷ್ಟಪರಿಣಾಮದ ಕಂಪ್ಲೀಟ್ ಮಾಹಿತಿ ಇಲ್ಲಿದೆ! ಕಾವ್ಯ ವಾಣಿ Mar 30, 2023 ತರ ಡೈರಿ ಪ್ರಾಣಿಗಳ ಹಾಲಿಗೆ ಹೋಲಿಸಿದರೆ, ಕತ್ತೆಯ ಹಾಲು ಮಾನವನ ಎದೆ ಹಾಲನ್ನು ಹೋಲುತ್ತದೆ ಎನ್ನುವುದನ್ನು ತಜ್ಞರು ತಿಳಿಸಿದ್ದಾರೆ.
Interesting Plant : ಈ ‘ಗಿಡ’ಗಳನ್ನು ಮನೆಯಲ್ಲಿ ಬೆಳೆಸಿ ಧೂಳು ರಹಿತ ‘ಶುದ್ಧ’ ಗಾಳಿ ಪಡೆದು… ಕಾವ್ಯ ವಾಣಿ Mar 30, 2023 ಸದ್ಯ ವರ್ಷಗಳು ಕಳೆದಂತೆ ನಮ್ಮ ಸುತ್ತಮುತ್ತಲೂ ಮರಗಳ ಸಂಖ್ಯೆ ಕಡಿಮೆಯಾಗುತ್ತಿವೆ. ಮರಗಳು ಕಡಿಮೆಯಾದಂತೆ ಶುದ್ಧ ಗಾಳಿ ಪ್ರಮಾಣವೂ ಕಡಿಮೆಯಾಗುತ್ತಿದೆ.
ಸಿನೆಮಾ-ಕ್ರೀಡೆ Tiger Prabhakar Birthday : 17 ನೇ ವಯಸ್ಸಿಗೆ 3 ನೇ ಮದುವೆ, ನನ್ನ ಜೀವನದ ಅತೀ ಕೆಟ್ಟ ನಿರ್ಧಾರವದು- ಅಂಜು ಅಶ್ವಿನಿ ಹೆಬ್ಬಾರ್ Mar 30, 2023 ನಿರಂತವಾಗಿ ಕೇಳುತ್ತಿದ್ದ ಹಿನ್ನೆಲೆ ಅಮ್ಮನ ಬಳಿ ಈ ವಿಚಾರ ಪ್ರಸ್ತಾಪ ಮಾಡುವ ಭರವಸೆ ನೀಡಿದ ಅಂಜು ತಾಯಿಯ ಬಳಿ ಈ ವಿಷಯ ತಿಳಿಸಿದಾಗ ಅಂಜು ಅವರ ತಾಯಿ ಗಾಬರಿಯಾಗಿ ಬಿಟ್ಟಿದ್ದಾರೆ.
National EPFO : EPFO ಚಂದಾದಾರರಿಗೆ ಸಂತಸದ ಸುದ್ದಿ ಪ್ರಕಟಿಸಿದ ಸರಕಾರ! ಕಾವ್ಯ ವಾಣಿ Mar 30, 2023 ಅದಲ್ಲದೆ ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ ಅವರು ಇಪಿಎಫ್ಒ ಖಾತೆದಾರರಿಗೆ ಇ-ಪಾಸ್ಬುಕ್ ಸೌಲಭ್ಯವನ್ನು ಆರಂಭಿಸಿದ್ದಾರೆ.
daily horoscope Gurubala : ಈ ರಾಶಿಯವರಿಗೆ ಸದ್ಯದಲ್ಲೇ ಮುದುವೆ ಫಿಕ್ಸ್ ಆಗುತ್ತೆ ಪಕ್ಕಾ? ಗುರು ಬಲ ಯಾರಿಗೆಲ್ಲಾ ಇದೆ? ಕೆ. ಎಸ್. ರೂಪಾ Mar 30, 2023 ಗುರುವನ್ನು ಕಂಡರೆ ಕೋಟಿ ಪುಣ್ಯ ಎಂದು ಹೇಳಲಾಗುತ್ತದೆ. ಅಂದಹಾಗೆ, ನವಗ್ರಹಗಳ ಅತ್ಯಂತ ಮಂಗಳಕರ ಗ್ರಹಣವೆಂದರೆ ಗುರು ಭಗವಾನ್
National Ration Card ಹೊಂದಿರುವವರೇ ನಿಮಗಿದೋ ಗುಡ್ನ್ಯೂಸ್! ಫ್ರೀಯಾಗಿ ಸಿಗಲಿದೆ 150 ಕೆಜಿ ಅಕ್ಕಿ !!! ಕಾವ್ಯ ವಾಣಿ Mar 30, 2023 ಈಗಾಗಲೇ ದೇಶದಲ್ಲಿ ಕೋಟ್ಯಂತರ ಬಡ ಕುಟುಂಬವು, ಕೇಂದ್ರ ಸರ್ಕಾರ ನೀಡುತ್ತಿರುವ ಉಚಿತ ಪಡಿತರದಿಂದ ಹಸಿವು ನೀಗಿಸುತ್ತಿದ್ದಾರೆ.
Food High Blood Pressure : ಅಧಿಕ ರಕ್ತದೊತ್ತಡ ಇರುವವರು ಒಣ ಮೀನುಗಳನ್ನು ಯಾಕೆ ತಿನ್ನಬಾರದು ಮಲ್ಲಿಕಾ ಪುತ್ರನ್ Mar 30, 2023 ಮೀನು ಮತ್ತು ಒಣ ಮೀನುಗಳನ್ನು ತೆಗೆದುಕೊಳ್ಳಬೇಡಿ, ಏಕೆಂದರೆ ಉಪ್ಪಿನ ಪ್ರಮಾಣವು ಹೆಚ್ಚಾಗಿರುತ್ತದೆ ಮತ್ತು ಈ ರೋಗಗಳು ಮತ್ತಷ್ಟು ಹೆಚ್ಚಾಗುತ್ತದೆ.
National Krishi Ashirvaad Yojana : 5 ಎಕರೆ ಅಥವಾ ಅದಕ್ಕಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ರೈತರಿಗೆ ಪ್ರತಿ ಎಕರೆಗೆ 5000… ಅಶ್ವಿನಿ ಹೆಬ್ಬಾರ್ Mar 30, 2023 ಈ ಊರಿನ ರೈತರಿಗೆ ಬಂಪರ್ ಸಿಹಿ ಸುದ್ದಿ ಇದ್ದು, ಕೃಷಿ ಆಶೀರ್ವಾದ ಯೋಜನೆಯನ್ನು(Krishi Ashirvaad Yojana) ಜಾರ್ಖಂಡ್ (Jharkhand) ಸರ್ಕಾರ ನಡೆಸುತ್ತಿದ್ದು, ಈ ರೈತರಿಗೆ ಸರ್ಕಾರ ಆರ್ಥಿಕ ನೆರವನ್ನು ನೀಡಲು ಮುಂದಾಗಿದೆ.