ರಾಜಕೀಯ Mangaluru: ಮಂಗಳೂರಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ – ಇಲ್ಲಿದೆ ಕಾರ್ಯಕ್ರಮದ ವಿವರ !! ಹೊಸಕನ್ನಡ ನ್ಯೂಸ್ Apr 13, 2024 Mangaluru: ಪ್ರಧಾನಿ ಮೋದಿ (PM Narendra Modi ) ಧುಮುಕಲಿದ್ದು, ಮೈಸೂರು ಬಳಿಕ ಬಿಜೆಪಿ ಭದ್ರಕೋಟೆ ಮಂಗಳೂರಿನಲ್ಲಿ (Mangaluru) ಭರ್ಜರಿ ರೋಡ್ಶೋ (Road Show) ನಡೆಸಲಿದ್ದಾರೆ.
ರಾಜಕೀಯ Shrinvas Prasad: ಮೋದಿ ಆಗಮನದ ಬೆನ್ನಲ್ಲೇ ಬಿಜೆಪಿಗೆ ಬಿಗ್ ಶಾಕ್ ಕೊಟ್ಟ ಸಂಸದ ಶ್ರೀನಿವಾಸ್ ಪ್ರಸಾದ್!! ಹೊಸಕನ್ನಡ ನ್ಯೂಸ್ Apr 13, 2024 Shrinvas Prasad: ಈ ಬೆನ್ನಲ್ಲೇ ಬಿಜೆಪಿಗೆ ಶಾಕ್ ಕೊಟ್ಟ ಶ್ರೀನಿವಾಸ್ ಪ್ರಸಾದ್ ಚಾಮರಾಜನಗರದಲ್ಲಿ ಕಾಂಗ್ರೆಸ್ ಪರ ವಾತಾವರಣವಿದೆ ಎಂದಿದ್ದಾರೆ.
ರಾಜಕೀಯ TSRTC: ಮಹಿಳೆಯರಿಗೆ ಫ್ರೀ ಬಸ್, ಹಾಗಾದ್ರೆ ಪುರುಷರಿಗೆ? ಗುಡ್ ನ್ಯೂಸ್ ನಿಮಗಾಗಿ ಹೊಸಕನ್ನಡ ನ್ಯೂಸ್ Apr 13, 2024 TSRTC: ಸರ್ಕಾರ ತಂದಿರುವ ಈ ಯೋಜನೆಯನ್ನು ನಾವು ಸಂಭ್ರಮಿಸಬೇಕೇ? ಇದು ನೋಯಿಸಬೇಕೇ? ಅರ್ಥವಾಗದ ಪರಿಸ್ಥಿತಿ ಇದೆ.
ರಾಜಕೀಯ DK Suresh: ಸಿಎಂ ಸಿದ್ದರಾಮಯ್ಯ ನಮ್ಮವರಲ್ಲ – ಡಿ ಕೆ ಸುರೇಶ್ !! ಹೊಸಕನ್ನಡ ನ್ಯೂಸ್ Apr 13, 2024 DK Suresh: ಈ ಚುನಾವಣಾ ಪ್ರಚಾರ ವೇಳೆ ಅವರು ಸಿಎಂ ಸಿದ್ದರಾಮಯ್ಯನವರ(CM Siddaramaiah) ಮೂಲ ನಮ್ಮದಲ್ಲ (DK Suresh) ಎಂದು ಹೇಳಿದ್ದಾರೆ.
ರಾಜಕೀಯ Mangaluru: ಮೋದಿ ರೋಡ್ ಶೋ ಹಿನ್ನೆಲೆ; ವಾಹನ ಸಂಚಾರದ ಪರ್ಯಾಯ ವ್ಯವಸ್ಥೆಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ಹೊಸಕನ್ನಡ ನ್ಯೂಸ್ Apr 13, 2024 Mangaluru: ಪ್ರಧಾನ ಮಂತ್ರಿ ರೋಡ್ ಶೋ ನಡೆಯಲಿದ್ದು, ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. ಎ.14 ರಂದು ಮಧ್ಯಾಹ್ನ 2 ರಿಂದ ಕಾರ್ಯಕ್ರಮ ಮುಗಿಯುವವರೆಗೆ ನಗರದಲ್ಲಿ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿದೆ.
ರಾಜಕೀಯ PM Modi: ಸಂವಿದಾನವನ್ನು ನಾನಲ್ಲ, ಅಂಬೇಡ್ಕರ್ ಬಂದರೂ ಬದಲಾಯಿಸಲು ಆಗಲ್ಲ – ಪ್ರಧಾನಿ ಮೋದಿ ಹೊಸಕನ್ನಡ ನ್ಯೂಸ್ Apr 12, 2024 PM Modi: ಬಿಜೆಪಿ ಬಿಡಿ, ನನ್ನನ್ನೂ ಬಿಡಿ, ಬಾಬಾ ಸಾಹೇಬ್ ಅಂಬೇಡ್ಕರ್(Ambedkhar) ಅವರೇ ಬಂದರೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳಿದರು.
ರಾಜಕೀಯ Iran-Israel: ಮಧ್ಯಪ್ರಾಚ್ಯ ಉದ್ವಿಗ್ನ : ಇರಾನ್, ಇಸ್ರೇಲ್ಗೆ ಪ್ರಯಾಣಿಸದಂತೆ ಭಾರತೀಯರಿಗೆ ವಿದೇಶಾಂಗ ಇಲಾಖೆಯಿಂದ… ಹೊಸಕನ್ನಡ ನ್ಯೂಸ್ Apr 12, 2024 Iran-Israel: ಇರಾನ್ ಇಸ್ರೇಲ್ ಮೇಲೆ ನೇರ ದಾಳಿ ನಡೆಸುವ ಸಾಧ್ಯತೆಯಿದೆ ಎಂಬ ವರದಿಗಳ ಮಧ್ಯೆ ವಿದೇಶಾಂಗ ಸಚಿವಾಲಯ ಸೂಚನೆ ಹೊರಡಿಸಿದೆ.
ರಾಜಕೀಯ Adhar Card: ಆಧಾರ್ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್! ಹೊಸ ಪೋರ್ಟಲ್ ಸ್ಟಾರ್ಟ್ ಹೊಸಕನ್ನಡ ನ್ಯೂಸ್ Apr 12, 2024 Adhaar Card: ಈ ಪೋರ್ಟಲ್ ಮೂಲಕ ಮೂಲ ಸೇವಾ ಕೇಂದ್ರವನ್ನು ತೆರೆಯಲು ಸಹ ಅರ್ಜಿ ಸಲ್ಲಿಸಬಹುದು. ಹೇಗೆ ಎಂದು ಕಂಡುಹಿಡಿಯೋಣ.