News Bengaluru: ವಿಮಾನ ಪ್ರಯಾಣದ ವೇಳೆ ಮಗುವಿನ ಆರೋಗ್ಯದಲ್ಲಿ ಏರುಪೇರು ; ಏಕಾಏಕಿ ನಿಂತ ಉಸಿರಾಟ ಕಂಡು ಪೋಷಕರು ಕಂಗಾಲು !… ವಿದ್ಯಾ ಗೌಡ Aug 28, 2023 2 ವರ್ಷದ ಮಗುವೊಂದು ಬೆಂಗಳೂರಿನಿಂದ (Bengaluru) ದೆಹಲಿಗೆ (Delhi) ಹೊರಟಿದ್ದ ವಿಸ್ತಾರ ವಿಮಾನದಲ್ಲಿ ಏಕಾಏಕಿ ಉಸಿರಾಟ ನಿಲ್ಲಿಸಿತ್ತು.
News ಸೌಜನ್ಯ ಪ್ರಕರಣ: ಬೆಳ್ತಂಗಡಿ ಚಲೋ ಸಂದರ್ಭ ಬಿಜೆಪಿ ವಿರುದ್ಧ ಹರಿಹಾಯ್ದ ವಸಂತ್ ಬಂಗೇರ ! ನಳಿನ್, ಕಾರ್ಕಳದ ಸುನಿಲ್… Praveen Chennavara Aug 28, 2023 Sowjanya murder case: ಸೌಜನ್ಯ ಪ್ರಕರಣವನ್ನು ಮರು ತನಿಖೆಗೆ ಆದೇಶಿಸಬೇಕೆಂದು ಬೆಳ್ತಂಗಡಿ ಚಲೋ ಕಾರ್ಯಕ್ರಮವು ಇಂದು 28 ಆಗಸ್ಟ್ 2023ರಲ್ಲಿ ನಡೆಯುತ್ತಿದೆ.
News Bengaluru: ಲಿವಿಂಗ್ ಟುಗೆದರ್ನಲ್ಲಿದ್ದ ಜೋಡಿಯ ಪ್ರೀತಿ ಕೊಲೆಯಲ್ಲಿ ಅಂತ್ಯ ; ಕುಕ್ಕರ್ ನಿಂದ ಹೊಡೆದು ಪ್ರಿಯತಮೆಯ… ವಿದ್ಯಾ ಗೌಡ Aug 28, 2023 ಪ್ರೀತಿ (love) ಜಗಳವಾಗಿ ಮಾರ್ಪಟ್ಟು ಕೊನೆಗೆ ಜಗಳ ಮಿತಿಮೀರಿ ಕೊಲೆಯಲ್ಲಿ ಅಂತ್ಯ ವಾಗಿರುವ ಘಟನೆ ಬೆಂಗಳೂರಿನ (Bengaluru) ಬೇಗರೂ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
News Salary Rules: ವೇತನ ನಿಯಮಗಳಲ್ಲಿ ಅಮೋಘ ಬದಲಾವಣೆ ! ನಿಮ್ಮ ಕೈ ಸೇರಲಿದೆ ಬರುವ ತಿಂಗಳಿನಿಂದಲೇ ಹೆಚ್ಚಿನ ವೇತನ ಕಾವ್ಯ ವಾಣಿ Aug 28, 2023 ಸೆಪ್ಟೆಂಬರ್ 1 ರಿಂದ ಹೊಸ ವೇತನ ನಿಯಮಗಳು ಜಾರಿಗೆ (Salary Rules ) ಬರಲಿದ್ದು, ಉದ್ಯೋಗಿಗಳ ವೇತನ ನಿಯಮದಲ್ಲಿ ಹಲವು ಬದಲಾವಣೆ ಆಗಲಿದೆ
ಅಡುಗೆ-ಆಹಾರ Kitchen Tips: ನಿಮ್ಮ ಮನೆಯ ಮಿಕ್ಸರ್ ಹಳೆಯದಾಗಿದೆಯೇ ? ಹಾಗಾದರೆ ಈ ಟಿಪ್ಸ್ ಫಾಲೋ ಮಾಡಿ, ಮಿಕ್ಸರ್ ಜಾರ್… Mallika Aug 28, 2023 ನೀವು ಉಜ್ಜಿ ಉಜ್ಜಿ ಜಾರ್ ಕ್ಲೀನ್ ಮಾಡ್ಬೇಕಾಗಿಲ್ಲ, ಕೆಲವೊಂದು ಸಿಂಪಲ್ ಟಿಪ್ಸ್ ಫಾಲೋ(Kitchen Tips) ಮಾಡಿದ್ರೆ ಸಾಕು. ಇದರಿಂದ ನಿಮ್ಮ ಮಿಕ್ಸಿ ಸ್ವಚ್ಚವಾಗುವುದು
Latest Health Updates Kannada Kitchen Tips: ಪಾತ್ರೆ ತೊಳೆವ ಸೋಪನ್ನು ಈ ರೀತಿ ಬಳಸಿದರೆ ಮುಂದೆ ಸೈಡ್ ಇಫೆಕ್ಟ್ ಗ್ಯಾರಂಟಿ!! Mallika Aug 28, 2023 Kitchen Tips: ಹಿತ್ತಾಳೆ ಪಾತ್ರೆಗಳನ್ನು ಪಾತ್ರೆ ತೊಳೆಯುವ ಸೋಪಿನಿಂದ ತೊಳೆಯಬಾರದು. ಡಿಶ್ ವಾಶ್ ಅಥವಾ ಸೋಪನ್ನು ಇತರೆ ಉತ್ಪನ್ನದ ಸ್ವಚ್ಛತೆಗೆ ಬಳಸದಿರುವುದು ಉತ್ತಮ.
Jobs Mangalore: ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್! ಮಂಗಳೂರಿನಲ್ಲಿ S.C.D.C.C ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ!… ಹೊಸಕನ್ನಡ ನ್ಯೂಸ್ Aug 28, 2023 Mangalore: ಈ ಕೆಳಗಿನ ಹುದ್ದೆಗಳನ್ನು ನೇರ ನೇಮಕಾತಿಯಿಂದ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಲಾಗಿದೆ
Latest Health Updates Kannada Intresting Facts: ಈ ಬಣ್ಣದ ಬಟ್ಟೆಗಳನ್ನು ಧರಿಸಲೇಬೇಡಿ ; ಇಲ್ಲಾಂದ್ರೆ ನೀವು ಕಡುಬಡವರಾಗುತ್ತೀರಾ ! ವಿದ್ಯಾ ಗೌಡ Aug 28, 2023 ನೀವು ಕೂಡ ಶ್ರಿಮಂತರಂತೆ ಕಾಣಬೇಕಾ ? ಈ ರೀತಿಯ ಬಟ್ಟೆ ಧರಿಸಿ ! ಹಾಗೇ ಕೆಲವು ರೀತಿಯ ಬಟ್ಟೆ ಧರಿಸಬೇಡಿ. ನೀವು ಬಡವರಂತೆ ಕಾಣುವಿರಿ.
latest Government Scheme: ಮೋದಿ ಸರ್ಕಾರದಿಂದ ಹೊಸ ಯೋಜನೆ ಜಾರಿ ! ಈ ಯೋಜನೆಯಿಂದ ಸಿಗಲಿದೆ ಭರ್ಜರಿ ಲಾಭ ಕಾವ್ಯ ವಾಣಿ Aug 28, 2023 ಜನರ ಹಿತದೃಷ್ಟಿಯಿಂದ,ದೇಶದ ಆರ್ಥಿಕತೆಗೆ ಪೂರಕವಾಗಿ ಹೊಸ ಹೊಸ ಯೋಜನೆಗಳನ್ನು ಕೇಂದ್ರ ಸರ್ಕಾರ (Government Scheme) ಜಾರಿಗೆ ತರುತ್ತಿದೆ.
latest ಸೌಜನ್ಯ ಹೋರಾಟ ವಿಚಾರ : ಈಗ ಶುರುವಾಗಿದೆ ಮಾಧ್ಯಮ ಬಾಯ್ಕಾಟ್ ! ಏನಿದು ಹೊಸ ಟ್ರೆಂಡ್ ?! ನೀವು ಓದಲೇ ಬೇಕಾದ ವಿಚಾರ !!! ಹೊಸಕನ್ನಡ Aug 28, 2023 Soujanya murder case : ಮಾಧ್ಯಮಗಳು ವೃತ್ತಿ ಧರ್ಮ ಪಾಲನೆ ಮಾಡುತ್ತಿಲ್ಲ ಎನ್ನುವ ಗುರುತರ ಆರೂಪವನ್ನು ಮಾಧ್ಯಮದ ಮೇಲೆ ಮಾಡಲಾಗಿದೆ. ಅದರ ಬಗ್ಗೆ ಒಂದು ರಿಪೋರ್ಟ್.