ಬೆಂಗಳೂರು Bengalore: ಬೆಂಗಳೂರಿನ ಜನರೇ.. ನಿಮಗಿನ್ನು ಕುಡಿಯೋದಕ್ಕೆ ಸಿಗಲ್ಲ ಈ ನೀರು – ಗೃಹ ಸಚಿವ ಪರಮೇಶ್ವರ್ ಕೊಟ್ರು… ಕೆ. ಎಸ್. ರೂಪಾ Sep 19, 2023 ಕಳೆದ ಕೆಲವು ವಾರಗಳಿಂದ ಕರ್ನಾಟಕ ಹಾಗೂ ತಮಿಳುನಾಡು(Tamilu nadu) ಕಾವೇರಿ ನೀರಿ(Cauvery water) ಗಾಗಿ ಕಿತ್ತಾಡುತ್ತಿವೆ
latest Karnataka Government: ಸರಕಾರಿ ನೌಕರರೇ ಬಂದಿದೆ ಹೊಸದೊಂದು ಸುತ್ತೋಲೆ; ಗಂಟೆಗಟ್ಟಲೆ, ಕಾಫಿ, ಟೀಗೆಂದು ಹೋಗ್ತೀರಾ?… ಮಲ್ಲಿಕಾ ಪುತ್ರನ್ Sep 17, 2023 ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರು ಕಂದಾಯ ಇಲಾಖೆಯ ಎಲ್ಲಾ ನೌಕರರಿಗೆ ಕಚೇರಿ ಸಮಯದಲ್ಲಿ ಗಂಟೆಗಟ್ಟಲೆ ಕಾಫಿ, ಟೀ, ಉಪಹಾರಕ್ಕೆಂದು ತೆರಳುವುದು, ಸಂತೆ ಬೀದಿಯಲ್ಲಿ ಓಡಾಡುತ್ತಿರುವುದಕ್ಕೆ ಎಚ್ಚರಿಕೆ ನೀಡಿದ್ದಾರೆ.ನೌಕರರು ಪ್ರತಿದಿನ ಬೆಳಗ್ಗೆ 10.30…
ಬೆಂಗಳೂರು Ganesh Chaturthi Guidelines 2023: ಗಮನಿಸಿ ಸಿಲಿಕಾನ್ ಸಿಟಿ ಜನರೇ, ಗೌರಿ ಗಣೇಶ ಹಬ್ಬಕ್ಕೆ ಈ ಗೈಡ್ಲೈನ್ಸ್ ಫಾಲೋ… ಕಾವ್ಯ ವಾಣಿ Sep 16, 2023 Ganesh Chaturthi Guidelines 2023: ಗಣೇಶ ಹಬ್ಬದ ಕುರಿತು ನಗರ ಪೊಲೀಸ್ ಇಲಾಖೆ ಗೈಡ್ ಲೈನ್ಸ್ ಬಿಡುಗಡೆ ಮಾಡಿದ್ದು, ಕಾರ್ಯಕ್ರಮ ಪಾಲಿಸಬೇಕಾದ ಕ್ರಮಗಳು ಇಂತಿವೆ
ಬೆಂಗಳೂರು High court: ಶಾಲಾ ಸಮಯದಲ್ಲಿ ಮಹತ್ವದ ಬದಲಾವಣೆ ?! ಹೈಕೋರ್ಟ್ ಹೇಳಿದ್ದೇನು ?! ಕೆ. ಎಸ್. ರೂಪಾ Sep 13, 2023 High court:ನಗರದ ಮಧ್ಯದಲ್ಲಿ ಕೂತು ಕೂಲಂಕುಷವಾಗಿ ಪರಿಶೀಲಿಸುತ್ತಿರುವ ಕೋರ್ಟ್ ಈ ಟ್ರಾಫಿಕ್ ಸಮಸ್ಯೆಗೆ ಬಹುದೊಡ್ಡ ಪರಿಹಾರ ಹುಡುಕಲು ಸರ್ಕಾರಕ್ಕೆ ಸಲಹೆ ನೀಡಿದೆ.
ರಾಜಕೀಯ Bengaluru Bandh: ಬೆಂಗಳೂರು ಬಂದ್ ಗೆ ಹೊಸ ಟ್ವಿಸ್ಟ್! ಸಾರಿಗೆ ಸಚಿವರ ಮಾಸ್ಟರ್ ಪ್ಲಾನ್ ರೆಡಿ, ಯಾವ ಪ್ಲಾನ್ ಗೊತ್ತಾ? ಕಾವ್ಯ ವಾಣಿ Sep 10, 2023 Bengaluru Bandh: ಬಂದ್ ಕರೆಯಲ್ಲಿ ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಮಧ್ಯರಾತ್ರಿವರೆಗೂ ನಗರದಲ್ಲಿ ಖಾಸಗಿ ವಾಹನಗಳ ಸಂಚಾರ ಸಂಪೂರ್ಣವಾಗಿ ಬಂದ್ ಆಗಲಿದೆ.
ಬೆಂಗಳೂರು Viral News: ಐಫೋನ್ ಕೊಡಿಸಲ್ಲ ಎಂದ ಪೋಷಕರ ಮೇಲೆ ಕೋಪ ಮಾಡಿಕೊಂಡು ಮನೆ ಬಿಟ್ಟು ಹೋದ ಬಾಲಕರು! ಕೊನೆಗೆ… ಮಲ್ಲಿಕಾ ಪುತ್ರನ್ Sep 10, 2023 ಬೆಂಗಳೂರಿನ (Bengaluru) ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಕರು ತಮ್ಮ ಪೋಷಕರು ಐಫೋನ್ ಕೊಟ್ಟಿಲ್ಲವೆಂದು ಮನೆ ಬಿಟ್ಟು ಹೋಗಿರುವ ಪ್ರಸಂಗವೊಂದು ನಡೆದಿದೆ
ಬೆಂಗಳೂರು Ramnagar: 17ವರ್ಷದ ವಿದ್ಯಾರ್ಥಿಗೆ ಪಕ್ಕದ ಮನೆಯ ಆಂಟಿಯೊಂದಿಗೆ ಅಕ್ರಮ ಸಂಬಂಧ! ಪದವಿ ವಿದ್ಯಾರ್ಥಿ ನಂತರ ಮಾಡಿದ್ದು ಘೋರ… ಮಲ್ಲಿಕಾ ಪುತ್ರನ್ Sep 8, 2023 Ramnagar: ದ್ಯಾವಪಟ್ಟಣ ಗ್ರಾಮದ 33 ವರ್ಷದ ಮಹಿಳೆಯೋರ್ವಳನ್ನು ಕೊಲೆ ಮಾಡಿ ಆಕೆಯ ಜಮೀನಿನಲ್ಲೇ ಪೈಪ್ಲೈನ್ನಲ್ಲಿ ಹೂತು ಹಾಕಲಾಗಿತ್ತು.
ಬೆಂಗಳೂರು Bengaluru: ಸೆ. 11 ರಂದು ಬೆಂಗಳೂರು ಸಾರಿಗೆ ಬಂದ್: ಶಾಲಾ ಕಾಲೇಜುಗಳಿಗೆ ಅಂದು ರಜೆ ಇರುತ್ತಾ ? ಸುದರ್ಶನ್ ಬೆಳಾಲು Sep 6, 2023 ಬರುವ ಸೆಪ್ಟೆಂಬರ್ 11ನೇ ತಾರೀಖಿನಂದು ಕರ್ನಾಟಕ ರಾಜ್ಯ ಖಾಸಗಿ ವಾಹನಗಳ ಒಕ್ಕೂಟ ಬೆಂಗಳೂರು ಬಂದ್(Bengaluru bandh) ಗೆ ಕರೆ ನೀಡಿವೆ. ಅವತ್ತು ಬೆಂಗಳೂರು ಪೂರ್ತಿ ಸ್ತಬ್ಧ ಆಗಲಿದೆ.