ರಾಜಕೀಯ Arvind Kejriwal: ಸಿಎಂ ಸ್ಥಾನದಿಂದ ಅರವಿಂದ್ ಕೇಜ್ರಿವಾಲ್ ಅವರನ್ನು ವಜಾಗೊಳಿಸುವಂತೆ ಸಲ್ಲಿಸಲಾಗಿದ್ದ ಪಿಐಎಲ್ ವಜಾ… ಹೊಸಕನ್ನಡ ನ್ಯೂಸ್ Mar 29, 2024 Arvind Kejriwal: ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.
latest Tamilunadu: 2.36 ಲಕ್ಷಕ್ಕೆ ಮಾರಾಟವಾದ ದೇವರ 9 ನಿಂಬೆಹಣ್ಣು !! ಏನಿದರ ಶಕ್ತಿ, ಯಾಕಿಷ್ಟು ಡಿಮ್ಯಾಂಡ್ ?! ಹೊಸಕನ್ನಡ ನ್ಯೂಸ್ Mar 28, 2024 Tamilunadu: 2, 3, 5, 10 ರೂಗೆ ಮಾರಾಟವಾಗುವ 9 ನಿಂಬೆಹಣ್ಣುಗಳು, ಈ ದೇವಾಲಯದಲ್ಲಿ ಬರೋಬ್ಬರಿ 2.36 ಲಕ್ಷಕ್ಕೆ ಹರಾಜುಗೊಂಡಿವೆ!!
Crime Maharashtra: SSLC ಪರೀಕ್ಷೆ ವೇಳೆ ಉತ್ತರ ತೋರಿಸದ ಸಹಪಾಠಿ ಮೇಲೆ ವಿದ್ಯಾರ್ಥಿಗಳಿಂದ ಚಾಕು ಇರಿತ ಹೊಸಕನ್ನಡ ನ್ಯೂಸ್ Mar 28, 2024 Maharashtra: ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುತ್ತಿದ್ದು, ಈ ಸಮಯದಲ್ಲೇ ವಿದ್ಯಾರ್ಥಿಗಳು ಚೂರಿಯಿಂದ ಇರಿದ ಘಟನೆಯೊಂದು ನಡೆದಿದೆ.
latest Viral News: ತಲೆಗೆ ದುಪ್ಪಟ ಕಟ್ಟಿಕೊಂಡು ಫೋನಲ್ಲಿ ಮಾತನಾಡುತ್ತಾ ಸ್ಕೂಟಿ ಓಡಿಸುತ್ತಿದ್ದ ಮಹಿಳೆಯ ವಿಡಿಯೋ ವೈರಲ್ ಹೊಸಕನ್ನಡ ನ್ಯೂಸ್ Mar 28, 2024 Viral News: ಮಹಿಳೆಯೊಬ್ಬರು ಬೈಕ್ ಚಲಾಯಿಸುವಾಗ ಹೆಲ್ಮೆಟ್ ಧರಿಸದೆ ಕೇವಲ ದುಪಟ್ಟಾ ತಲೆಗೆ ಕಟ್ಟಿಕೊಂಡು ಫೋನಿನಲ್ಲಿ ಮಾತನಾಡುತ್ತಾ ಹೋಗುತ್ತಿರುವ ದೃಶ್ಯ
latest Mangaluru-Gulf Flights: ಗಲ್ಫ್- ಮಂಗಳೂರು ವಿಮಾನಯಾನ ದರ ಮೂರು ಪಟ್ಟು ದುಬಾರಿ ಹೊಸಕನ್ನಡ ನ್ಯೂಸ್ Mar 28, 2024 Mangaluru-Gulf Flights: ಕರಾವಳಿ ಭಾಗದ ಜನರಿಗೆ ಶಾಕಿಂಗ್ ನ್ಯೂಸ್. ಹೌದು ಗಲ್ಫ್ ರಾಷ್ಟ್ರಗಳ ನಡುವಿನ ವಿಮಾನಯಾನ ಟಿಕೆಟ್ ದರ ಏರಿಕೆಯಾಗಿದೆ.
Interesting Solar Eclipse 2024: ವರ್ಷದ ಮೊದಲ ದೀರ್ಘಾವಧಿಯ ಸೂರ್ಯಗ್ರಹಣ! ಭಾರತದ ಮೇಲೆ ಯಾವ ಪರಿಣಾಮ ಬೀರಲಿದೆ? ಹೊಸಕನ್ನಡ ನ್ಯೂಸ್ Mar 28, 2024 Solar Eclipse 2024: ಈ ವರ್ಷದ ಮೊದಲ ಸೂರ್ಯಗ್ರಹಣವು ( Solar Eclipse 2024) ಏಪ್ರಿಲ್ 8, 2024 ರಂದು ಸಂಭವಿಸಲಿದೆ ಎಂದು ತಿಳಿದುಬಂದಿದೆ.
latest Crime News: ಹಾರ್ದಿಕ್ ಪಾಂಡ್ಯ ಗೆ ಚಪ್ಪಲಿಯಲ್ಲಿ ಹೊಡೆದ ರೋಹಿತ್ ಶರ್ಮಾ ಅಭಿಮಾನಿಗಳು ಹೊಸಕನ್ನಡ ನ್ಯೂಸ್ Mar 28, 2024 Crime News: ಹಾರ್ದಿಕ್ ಪಾಂಡ್ಯ ಮಾತನಾಡುತ್ತಿರುವ ವೇಳೆ ರೋಹಿತ್ ಶರ್ಮ ಅಭಿಮಾನಿಗಳು ಚಪ್ಪಲಿಗಳನ್ನು ಎಸೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ
ರಾಜಕೀಯ Toll Plaza: ದೇಶಾದ್ಯಂತ ಟೋಲ್ ಫ್ಲಾಜಾಗಳು ರದ್ದು, ಸದ್ಯದಲ್ಲೇ ಹೊಸ ಟೋಲ್ ಸಂಗ್ರಹ ವ್ಯವಸ್ಥೆ ಜಾರಿ !! ಹೊಸಕನ್ನಡ ನ್ಯೂಸ್ Mar 28, 2024 Toll Plaza: ವಾಹನ ಚಲಾವಣೆ, ರಸ್ತೆ ನಿಯಮಗಳು, ಟೋಲ್ ನಿಯಮಗಳ ಕುರಿತು ಕೇಂದ್ರ ಸಾರಿಗೆ ಇಲಾಖೆಯು ಆಗಾಗ ಹೊಸ ನಿಯಮಗಳನ್ನು ಜಾರಿಗೆ ತರುತ್ತದೆ