ಬೆಂಗಳೂರು Bengalore: ಗೆಳೆಯನ ತಂಗಿ ಹುಟ್ದಬ್ಬಕ್ಕೆ ಬ್ಯಾನರ್ ಹಾಕಿ ಶುಭಕೋರಿದ ಕುಚುಕು ಗೆಳೆಯರು – ಕೆಲವೇ ಹೊತ್ತಲ್ಲಿ… ಕೆ. ಎಸ್. ರೂಪಾ Oct 8, 2023 Bengalore:ದುರದೃಷ್ಟವಶಾತ್ ಆ ಫೋಟಧಲ್ಲಿದ್ದ ಗೆಳೆಯರೆಲ್ಲರೂ ಕೆಲವೇ ಹೊತ್ತಿನಲ್ಲಿ ಮಸಣ ಸೇರಿರುವ ಮನಮಿಡಿಯುವ ಘಟನೆ ಅತ್ತಿಬೆಲೆಯಲ್ಲಿ ನಡೆದಿದೆ.
ಬೆಂಗಳೂರು Road Accident : ಸಿಎಂ ಬರುವ ಮಾರ್ಗದಲ್ಲಿ ಕಾರು-ಲಾರಿಯ ಭೀಕರ ಅಪಘಾತ !! ದಂಪತಿ ಸ್ಥಿತಿ ಗಂಭೀರ ಕಾವ್ಯ ವಾಣಿ Oct 8, 2023 ಮರಣ ಹೊಂದಿದ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಸಿಎಂ ಸಿದ್ದರಾಮಯ್ಯ ಬರುವ ದಾರಿಯಲ್ಲೇ ಅಪಘಾತವೊಂದು (Road Accident) ನಡೆದಿದೆ.
ಬೆಂಗಳೂರು Car Accident in Bengaluru: ಬೆಂಗಳೂರು ಮಹಾರಾಣಿ ಕಾಲೇಜಿನಲ್ಲಿ ಭೀಕರ ಅಪಘಾತ: ಟೆನ್ಷನ್ ನಲ್ಲಿ ಬ್ರೇಕ್ ಬದಲು ಕಾರಿನ… ಕಾವ್ಯ ವಾಣಿ Oct 7, 2023 Car Accident in Bengaluru: ಬೆಂಗಳೂರು ಮಹಾರಾಣಿ ಕಾಲೇಜಿನ ಆವರಣದಲ್ಲಿ ಇಂಗ್ಲೀಷ್ ಪ್ರೊಫೆಸರ್ ಒಬ್ಬರ ಕಾರು ಮತ್ತೊಬ್ಬ ಪ್ರೊಫೆಸರ್ ಅವರ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ
ಬೆಂಗಳೂರು Bengaluru Accident: ಬೆಂಗಳೂರಲ್ಲಿ ರಸ್ತೆ ಅವಘಡ: ಎರಡು ವರ್ಷದ ಪುಟ್ಟ ಮಗು ಸೇರಿ ಇಬ್ಬರು ಮೃತ್ಯು! ಅಶ್ವಿನಿ ಹೆಬ್ಬಾರ್ Oct 3, 2023 ನೈಸ್ ರಸ್ತೆಯಲ್ಲಿ ರಸ್ತೆ ಅಪಘಾತ ನಡೆದಿದ್ದು, ಈ ಘಟನೆಯಲ್ಲಿ 2 ವರ್ಷದ ಪುಟ್ಟ ಕಂದಮ್ಮ ಸೇರಿ ಇಬ್ಬರು ಮೃತಪಟ್ಟ ಘಟನೆ ನಡೆದಿದೆ
ಬೆಂಗಳೂರು Bengaluru Kambala 2023:ಬೆಂಗಳೂರು ಕಂಬಳದ ಕೋಣಗಳಿಗೆ ಮಂಗಳೂರಿಂದಲೇ ಕುಡಿವ ನೀರು ಪೂರೈಕೆ ?! ಅರೆ.. ಯಾಕೆ ಹೀಗೆ?! ಅಶ್ವಿನಿ ಹೆಬ್ಬಾರ್ Oct 1, 2023 ಪ್ರಪ್ರಥಮ ಬಾರಿಗೆ ತುಳುನಾಡಿನ ಗಡಿಯನ್ನು ದಾಟಿ ಬೆಂಗಳೂರಿನಲ್ಲಿ(Bengaluru Kambala)ಕರಾವಳಿಯ ಸಾಂಸ್ಕೃತಿಕ ಕ್ರೀಡೆ ಕಂಬಳ ನಡೆಯಲಿದೆ
ಬೆಂಗಳೂರು High Court: ಗಂಡನ ಸುಪರ್ದಿಗೆ ಮಗಳನ್ನು ಕೊಡದ ಹೆಂಡತಿ; ಆದೇಶ ಉಲ್ಲಂಘಿಸಿದ ವೈದ್ಯೆಗೆ ಕೋರ್ಟ್ನಿಂದ ಪ್ರಾಯಶ್ಚಿತ… ಮಲ್ಲಿಕಾ ಪುತ್ರನ್ Sep 30, 2023 ಕೊನೆಗೆ ದಿಕ್ಕುತೋಚದ ಗಂಡ ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದು, ಈಗ ಹೈಕೋರ್ಟ್ (High Court)ಗರಂ ಆಗಿದ್ದು, ಪ್ರಾಯಶ್ಚಿತ್ತದ ಶಿಕ್ಷೆಯನ್ನು ಕೊಟ್ಟಿದೆ.
latest Siddaramaiah: ಮಹದೇಶ್ವರ ಬೆಟ್ಟದಲ್ಲಿ ಎಣ್ಣೆ ಪಾರ್ಟಿ ?! ಸಿಎಂ ಸಿದ್ದು ಹೇಳಿದ್ದೇನು?! ವಿದ್ಯಾ ಗೌಡ Sep 30, 2023 ಮಹದೇಶ್ವರ ಬೆಟ್ಟದಲ್ಲಿ (Male Mahadeshwara Hills) ಮದ್ಯಪಾನ ನಿಷೇಧಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮಾತನಾಡಿದ್ದಾರೆ.
ಬೆಂಗಳೂರು Siddaramaiah: ಕಾವೇರಿ ನೀರು ವಿಚಾರವಾಗಿ ಕೊನೆಗೂ ಮಹತ್ವದ ನಿರ್ಧಾರ ಕೈಗೊಂಡ ಸರ್ಕಾರ !! ಸಿಎಂ ಸಿದ್ದು ಹೇಳಿದ್ದೇನು ?! ವಿದ್ಯಾ ಗೌಡ Sep 30, 2023 ಕಾವೇರಿ ವಿವಾದ( Cauvery water issue) ಕುರಿತು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ್ದು, ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದೆನ್ನುವುದೇ ನಮ್ಮ ಅನಿಸಿಕೆಯಾಗಿದೆ