ಕೃಷಿ Arecanut price: ಅಡಿಕೆ ಬೆಲೆಯಲ್ಲಿ ಕುಸಿತ ! ಹುಸಿಯಾಯ್ತು ರೈತರ ನಿರೀಕ್ಷೆ!!! ವಿದ್ಯಾ ಗೌಡ Aug 31, 2023 Arecanut price : ಅಡಿಕೆ ಧಾರಣೆ ₹500ರ ಗಡಿ ಸಮೀಪಿಸುತ್ತಿತ್ತು. ಇದರಿಂದ ಬೆಳೆಗಾರರು ಕೊಂಚ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಇದೀಗ ಈ ಬೆಲೆ ಕುಸಿತ ಕಂಡಿದೆ.
Health Heart Attack: ಈ ಬ್ಲಡ್ ಗ್ರೂಪ್ ನವರಿಗೆ ಈ ರೋಗದ ಅಪಾಯ ಹೆಚ್ಚು! ನಿಮ್ಮ ಬ್ಲಡ್ ಗ್ರೂಪ್ ಇದೆನಾ? ಕಾವ್ಯ ವಾಣಿ Aug 31, 2023 Heart Attack : ತೋಳುಗಳು, ಬೆನ್ನು, ಕುತ್ತಿಗೆ, ದವಡೆ ಅಥವಾ ಹೊಟ್ಟೆಯಲ್ಲಿ ನೋವು ಕಾಣುವುದು ಹೃದಯಾಘಾತವಾದಾಗ ಗಮನಿಸಬೇಕಾದ ಲಕ್ಷಣಗಳಾಗಿವೆ.
Business Bank Holiday in September 2023: ಬ್ಯಾಂಕ್ ಗ್ರಾಹಕರೇ ಗಮನಿಸಿ, ಸೆಪ್ಟೆಂಬರ್ ನಲ್ಲಿ ಅರ್ಧತಿಂಗಳಿಗಿಂತ ಹೆಚ್ಚು ರಜೆ!… ಹೊಸಕನ್ನಡ ನ್ಯೂಸ್ Aug 31, 2023 ಮುಂದಿನ ತಿಂಗಳು ಸೆಪ್ಟಂಬರ್ ತಿಂಗಳ ರಜಾ ದಿನಗಳ (Bank Holidays in September 2023)ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ತಿಂಗಳು 16 ದಿನಗಳ ಕಾಲ ಬ್ಯಾಂಕ್ ರಜೆ ಇರಲಿದೆ
Business Hero Motocorp: ರೋಡಿಗಿಳಿಯಲಿದೆ 2024 ರಂದು 4 ಪ್ರೀಮಿಯಂ ಬೈಕ್!!! ಯಾವುದೆಲ್ಲ, ಬಜೆಟ್ ಫ್ರೆಂಡ್ಲಿ ವಾಹನ ಖರೀದಿಗೆ… ಕಾವ್ಯ ವಾಣಿ Aug 31, 2023 Hero Motocorp:ಗ್ರಾಹಕರಿಗೆ ಉತ್ತಮವಾದ ಬೆಲೆಯಲ್ಲಿ ಹೆಚ್ಚಿನ ಆಯ್ಕೆಗಳನ್ನು ನೀಡುವಲ್ಲಿ ಸಫಲವಾಗಿದೆ ಎಂದು ಕಂಪನಿಯ ನಿರಂಜನ್ ಗುಪ್ತಾ ಅಭಿಪ್ರಾಯ ಪಟ್ಟಿದ್ದಾರೆ.
ಸಿನೆಮಾ-ಕ್ರೀಡೆ Larissa Borgues: ಸ್ಪಂದನಾ ಬೆನ್ನಲ್ಲೇ ಮತ್ತೊಂದು ಯುವ ನಟಿ ಮಾಡೆಲ್’ಗೆ ಹೃದಯ ಸ್ತಂಭನ, ಭಯದಲ್ಲಿ ಸೆಲೆಬ್ರಿಟಿ… ಹೊಸಕನ್ನಡ Aug 31, 2023 ಬ್ರೆಜಿಲ್ ದೇಶದ ಯುವ ಮಾಡೆಲ್ ಲಾರಿಸ್ಸಾ ಬೋರ್ಗೆಸ್(Larissa Borgues) ಸಾವಿನ ಕುರಿತು ಅವರ ಕುಟುಂಬಸ್ಥರು ಹೇಳಿಕೆ ನೀಡಿದ್ದಾರೆ. ಕುಟುಂಬವು ಸಂತಾಪ ಸೂಚಿಸಿದೆ.
ದಕ್ಷಿಣ ಕನ್ನಡ Belthangady: ಪ್ರತಿಭಾವಂತ ಕಬಡ್ಡಿ ಆಟಗಾರ ಆತ್ಮಹತ್ಯೆಗೆ ಶರಣು ಹೊಸಕನ್ನಡ Aug 31, 2023 ಪುದುವೆಟ್ಟು ಕುಬಲ ನಿವಾಸಿ ಸ್ವರಾಜ್ (24) ರವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆ.31 ರಂದು ಬೆಳಿಗ್ಗೆ ನಡೆದಿದೆ (Belthangady).
ದಕ್ಷಿಣ ಕನ್ನಡ Sarvapalli Radhakrishnan National Award: ಪ್ರತಿಷ್ಠಿತ ಸರ್ವಪಳ್ಳಿ ರಾಧಾಕೃಷ್ಣನ್ ರಾಷ್ಟ್ರೀಯ ಪ್ರಶಸ್ತಿಗೆ… ವಿದ್ಯಾ ಗೌಡ Aug 31, 2023 ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟೀಯ ಪ್ರಶಸ್ತಿ-2023" ಕ್ಕೆ (Sarvapalli Radhakrishnan National Award) ಉಪನ್ಯಾಸಕಿ ಡಾ. ಅನುರಾಧಾ ಕುರುಂಜಿಯವರು ಆಯ್ಕೆಯಾಗಿದ್ದಾರೆ.
latest Awareness Programme: ದ್ವಿಚಕ್ರ ವಾಹನ ಸವಾರರೇ ಇತ್ತ ಗಮನಿಸಿ: ಹೆಲ್ಮೆಟ್ ಧರಿಸದಿದ್ದವರ ಮೇಲೆ ಕ್ಯಾಮರಾ ಕಣ್ಣು!!… ಹೊಸಕನ್ನಡ ನ್ಯೂಸ್ Aug 31, 2023 ಹೆಚ್ಚುತ್ತಿರುವ ಅಪಘಾತ (Road Accident)ನಿಯಂತ್ರಣ ಮಾಡುವ ಸಲುವಾಗಿ ಪೊಲೀಸ್ ಇಲಾಖೆ ಮಾಸ್ಟರ್ ಪ್ಲಾನ್ ಮಾಡಿದೆ (Awareness Programme).
Fashion Actress Nagma : ‘ಕುರುಬನ ರಾಣಿ’ ನಗ್ಮಾ ಮದುವೆಯಾಗದಿರುವುದಕ್ಕೆ ಕಾರಣವೇನು? ನಟಿ ನೀಡಿದ ಉತ್ತರಕ್ಕೆ… ವಿದ್ಯಾ ಗೌಡ Aug 31, 2023 ಕುರುಬನ ರಾಣಿ ನಗ್ಮಾ (Actress Nagma) ಮದುವೆ ಆಗದಿರುವುದಕ್ಕೆ ಕಾರಣವೇನು? ಈ ಬಗ್ಗೆ ನಟಿ ಉತ್ತರ ನೀಡಿದ್ದು, ನಟಿ ನೀಡಿದ ಉತ್ತರಕ್ಕೆ ನೆಟ್ಟಿಗರೇನಂದ್ರು ಗೊತ್ತಾ??
ದಕ್ಷಿಣ ಕನ್ನಡ Soujanya case: ಸುಬ್ರಹ್ಮಣ್ಯದಲ್ಲಿ ಜನಸಾಗರ: ಸೌಜನ್ಯ ಪ್ರಕರಣದ ಮರುತನಿಖೆಗೆ ಒತ್ತಾಯಿಸಿ ಬೃಹತ್ ಪಾದಯಾತ್ರೆ, ಬಳಿಕ… Praveen Chennavara Aug 31, 2023 Sowjanya case : ಕುಮಾರಧಾರ ಬಳಿಯಿಂದ ಆರಂಭವಾದ ಪಾದಯಾತ್ರೆ ದೇವಸ್ಥಾನದವರೆಗೆ ಸಾಗಿ ಅಲ್ಲಿ ಪ್ರಕರಣದ ನೈಜ ಆರೋಪಿಗಳಿಗೆ ಶಿಕ್ಷೆ ಸಿಗಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.