News ಡಿ.9 -ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಠಿ ,ಆಮಂತ್ರಣ ಬಿಡುಗಡೆ by Praveen Chennavara November 24, 2021 written by Praveen Chennavara November 24, 2021 0 comments Share 0FacebookTwitterPinterestEmail 80 ಸವಣೂರು: ಕೊಳ್ತಿಗೆ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.9ರಂದು ಚಂಪಾ ಷಷ್ಠೀ ಉತ್ಸವ ನಡೆಯಲಿದ್ದು ಇದರ ಆಮಂತ್ರಣ ಬಿಡುಗಡೆ ದೇವಸ್ಥಾನದಲ್ಲಿ ನಡೆಯಿತು. ಆದಿ ಸುಬ್ರಹ್ಮಣ್ಯದಂತೆ ಹುತ್ತಕ್ಕೆ ಪೂಜೆ ಸಲ್ಲಿಸುವ ಇನ್ನೊಂದು ದೇವಸ್ಥಾನದ ಬಗ್ಗೆ ನಿಮಗೆ ಗೊತ್ತೇ ? ದೇವಸ್ಥಾನದ ಅರ್ಚಕ ಹರಿನಾರಾಯಣ ಮನೋಳಿತ್ತಾಯ ಪ್ರಾರ್ಥನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು, ಮೊಕ್ತೇಸರರಾದ ಮೋಹನ್ದಾಸ್ ರೈ,ಸತೀಶ್ ರೈ,ಅರುಣ್ ಕುಮಾರ್ ರೈ,ಪ್ರವೀಣ್ ಕುಮಾರ್ ರೈ ಮೊದಲಾದವರಿದ್ದರು. You Might Also Like ವೈದ್ಯರ ಎಡವಟ್ಟಿಗೆ ಜೀವನ ಪರ್ಯಂತ ಅಂಧನಾಗಿಯೇ ಬಾಳುವ ದುರ್ದೈವ!! ಸರಿ ಇದ್ದ ಕಣ್ಣನ್ನು ಕಿತ್ತು ಹಾಕಿದ ವೈದ್ಯರ ವಿರುದ್ಧ ಆಕ್ರೋಶ Bangalore: ಕೌಟುಂಬಿಕ ಕಲಹ; ಇಬ್ಬರು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ತಾಯಿ ವಿದ್ಯಾರ್ಥಿಗಳೇ ಗಮನಿಸಿ: 13 ಭಾಷೆಗಳಲ್ಲಿ ಸಿಯುಇಟಿ- ಕೇಂದ್ರೀಯ ವಿವಿಗಳ ಪ್ರವೇಶಕ್ಕೆ ಒಂದೇ ಅರ್ಜಿ! ಐಪಿಎಲ್ 2026: ವೇಳಾಪಟ್ಟಿ ಪ್ರಕಟ, ಬೆಂಗಳೂರಿನಲ್ಲಿಯೇ ಉದ್ಘಾಟನಾ ಪಂದ್ಯ NaleeluTemple Share 0 FacebookTwitterPinterestEmail Praveen Chennavara Praveen Chennavara Palthady village & post Kadaba Taluq D.K.-For contact- 7090806456 previous post ಮೂರು ದಿನದ ಬಾಣಂತಿ ಆಸ್ಪತ್ರೆಯಲ್ಲಿ ಸಾವು | ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ದೂರಿದ ಕುಟುಂಬಸ್ಥರು next post ಕೇವಲ 99 ರೂ. ಇಯರ್ ಫೋನ್ ಆಸೆಗೆ ಬಿದ್ದು 33 ಲಕ್ಷ ರೂ. ಕಳೆದುಕೊಂಡ ಮಹಿಳೆ!! | ಗಂಡ ಮಾಡಿಸಿದ ಜೀವ ವಿಮೆಯ ಹಣವನ್ನು ಸಂಪೂರ್ಣ ಕಳೆದುಕೊಂಡು ತಲೆ ಮೇಲೆ ಕೈಹೊತ್ತು ಕುಳಿತ ಕುಟುಂಬ You may also like ದೇವಸ್ಥಾನಗಳ ಹಣವನ್ನು ಬೇರೆ ಕೆಲಸಕ್ಕೆ ಬಳಸುವಂತಿಲ್ಲ – ಸಿಎಂ ವಿಜಯ್ ಘೋಷಣೆ June 21, 2026 NEET ಮರು ಪರೀಕ್ಷೆ – ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂದು ವಿಮಾನ ನಿಲ್ದಾಣದಲ್ಲೇ 45 ನಿಮಿಷ ಕಾದು ಕುಳಿತ... June 21, 2026 2026-27 ಸೀಸನ್ ‘ಕಂಬಳ’ ವೇಳಾಪಟ್ಟಿ ಘೋಷಣೆ! June 21, 2026 ಮತ್ತೆ NEET ಪ್ರಶ್ನೆ ಪತ್ರಿಕೆ ಲೀಕ್? ರಾಜಸ್ಥಾನದಲ್ಲಿ ತನಿಖೆ ಚುರುಕುಗೊಳಿಸಿದ ಪೊಲೀಸ್!! June 21, 2026 ನೀಟ್ ಪರೀಕ್ಷೆ, ಜೀನ್ಸ್ ಪ್ಯಾಂಟ್, ಶಿವದಾರ, ಜನಿವಾರ ಧರಿಸಿ ಬಂದವರಿಗೆ ನೋ ಎಂಟ್ರಿ June 21, 2026 ಅಡ್ಡಮತದ ಅಪಚಾರಕ್ಕೆ ಧರ್ಮಸ್ಥಳವನ್ನು ಎಳೆಯೋದು ಬೇಡ-ಸುರೇಶ್ ಕುಮಾರ್ ತೀವ್ರ ಆಕ್ಷೇಪ June 21, 2026 Leave a CommentYou must be logged in to post a comment.