Karnataka State Politics Updates HD Kumaraswamy: “ಮೈತ್ರಿಗೆ ನಾವು ಸಿದ್ಧ” ಕಡ್ಡಾಯವಾಗಿ ಈ ಷರತ್ತು ಅನ್ವಯ: ಹೆಚ್ಡಿಕೆ! ಕಾವ್ಯ ವಾಣಿ May 12, 2023 ಕೊನೆಗೆ ಕಿಂಗ್ ಮೇಕರ್ ಆಗಿರುವ ಜೆಡಿಎಸ್ ಪಕ್ಷದ ಮೊರೆ ಹೋಗಬೇಕೆಂದು ಬಿಜೆಪಿ, ಕಾಂಗ್ರೆಸ್ ಒಳಗೊಳಗೆ ಕಸರತ್ತು ಶುರು ಮಾಡಿದೆ.
Karnataka State Politics Updates HD Kumaraswamy: ಸಿಂಗಾಪುರ್ ಗೆ ಹಾರಿದ ಎಚ್ಡಿ ಕುಮಾರಸ್ವಾಮಿ- ಅಲ್ಲೇ ಶುರುವಾಗುತ್ತಾ ಕರ್ನಾಟಕ ಪಾಲಿಟಿಕ್ಸ್ ಅಸಲಿ… Mallika May 12, 2023 ಹೆಚ್ಡಿ ಕುಮಾರಸ್ವಾಮಿ (HD Kumaraswamy) ಯವರು ವಿಶ್ರಾಂತಿ ನೆಪದಲ್ಲಿ ಸಿಂಗಾಪುರಕ್ಕೆ ಹಾರಿರುವುದು ಇದೀಗ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಹುಟ್ಟಿಸಿದೆ.
Karnataka State Politics Updates Cinema: ಮುಗಿದ ಚುನಾವಣಾ ಕೆಲಸ! ಸಿನಿಮಾ ಕೆಲಸ ಸ್ಟಾರ್ಟ್ಸ್!!! Mallika May 12, 2023 ಇದುವರೆಗೆ ಚಂದನವನದ ಸಿನಿಮಾ ನಟ ನಟಿಯರು ತಮ್ಮ ಸಿನಿಮಾ ಕಾರ್ಯಗಳನ್ನು ಬದಿಗಿಟ್ಟು ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.
Karnataka State Politics Updates Karnataka Election Result: ಠೇವಣಿ ಉಳಿಯಲು ಅಭ್ಯರ್ಥಿ ಎಷ್ಟು ಮತ ಪಡೆಯಬೇಕು, ಅತ್ಯಂತ ಹೆಚ್ಚು ಠೇವಣಿ ಕಳೆದುಕೊಂಡ… Mallika May 12, 2023 ಚುನಾವಣೆಯಲ್ಲಿ ಗೆಲ್ಲುವ (Karnataka Election Result) ಮತ್ತು ಸೋಲುವ ಅಭ್ಯರ್ಥಿಗಳ ಮಧ್ಯೆ ಅದೊಂದು ವರ್ಗ ಇದೆ. ಅದು ಠೇವಣಿ ಕಳೆದುಕೊಳ್ಳುವವರು.
Karnataka State Politics Updates B.M Sukumar Shetty: ಕುಂದಾಪುರ ಶಾಸಕ ಸುಕುಮಾರ ಶೆಟ್ಟಿ ಬಿಜೆಪಿಯಿಂದ ಉಚ್ಚಾಟನೆ ; ಸುಳ್ಳು ಸುದ್ದಿ ಹರಡಿದ… Mallika May 12, 2023 B.M Sukumar Shetty: ಶಾಸಕ ಬಿ.ಎಂ.ಸುಕುಮಾರ್ ಅವರನ್ನು ಬಿಜೆಪಿಯ (bjp) ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ.
Karnataka State Politics Updates Counting of votes : ಮೇ. 13 ರಂದು ಮತದಾನ ಎಣಿಕೆ: ಕಟ್ಟುನಿಟ್ಟಿನ ನಿಷೇಧಾಜ್ಞೆ ಜಾರಿ! Mallika May 12, 2023 ಮತದಾನ ಏಣಿಕೆ ( Counting of votes) ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮತಎಣಿಕೆ ಕೇಂದ್ರದ ಸುತ್ತಾಮುತ್ತ ನಿಷೇಧವನ್ನು ಜಾರಿಗೊಳಿಸಲಾಗಿದೆ.
Karnataka State Politics Updates Karnataka election result: ಅತಂತ್ರ ಫಲಿತಾಂಶದ ಸಮೀಕ್ಷೆ : ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಜೆಡಿಎಸ್ ಸಂಪರ್ಕದಲ್ಲಿ… Mallika May 12, 2023 Karnataka election result :ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಜೆಡಿಎಸ್ ಜತೆ ಸಂಪರ್ಕದಲ್ಲಿವೆ ಎಂದು JDS ಪಕ್ಷ ಪ್ರಕಟಿಸಿದೆ.
Karnataka State Politics Updates Liquor sale: ಗಮನಿಸಿ ಎಣ್ಣೆ ಪ್ರಿಯರೇ, ಚುನಾವಣಾ ಮತ ಎಣಿಕೆ ಪ್ರಯುಕ್ತ ಮದ್ಯದಂಗಡಿ ಬಂದ್!!! Mallika May 12, 2023 ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದಿದ್ದು, ಇನ್ನೇನು ನಾಳೆ ಫಲಿತಾಂಶ ಹೊರಬೀಳಲಿದೆ. ಹೀಗಾಗಿ ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎನ್ನುವ ಕಾರಣಕ್ಕೆ ಎರಡು ದಿನ ಮದ್ಯದಂಗಡಿಗಳು (Liquor sale) ಮುಚ್ಚಿವೆ.