ದಕ್ಷಿಣ ಕನ್ನಡ Mangaluru: ಕೊರಗ ಭಾಷೆಯಲ್ಲಿ ಮೂಡಿಬಂದ ವಿವಾಹ ಆಮಂತ್ರಣ ಪತ್ರಿಕೆ! ಅಳಿವಿನಂಚಿನ ಭಾಷೆ ಹಾಗೂ ದೇಸಿ ಭಾಷೆಯ ಆಹ್ವಾನ… ಅಶ್ವಿನಿ ಹೆಬ್ಬಾರ್ Oct 4, 2023 ಮಂಗಳೂರಿನ (Mangaluru)ಜೋಡಿಯೊಂದು ತಮ್ಮ ಮದುವೆ ಆಹ್ವಾನವನ್ನು ಕೊರಗ ಭಾಷೆಯಲ್ಲಿ(Koraga language )ಪ್ರಕಟಿಸಿದ್ದಾರೆ.
ದಕ್ಷಿಣ ಕನ್ನಡ Puttur: ಸೆಲೂನ್ ಬಾಡಿಗೆ ವಿಚಾರ : ಕ್ಷೌರಿಕನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಹಲ್ಲೆ ಅಶ್ವಿನಿ ಹೆಬ್ಬಾರ್ Oct 4, 2023 Puttur : ವ್ಯಕ್ತಿಯೊಬ್ಬರಿಗೆ ತಂಡವೊಂದು ಹಲ್ಲೆ ನಡೆಸಿರುವ ಬಗ್ಗೆ ಪುತ್ತೂರು(Puttur)ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಕ್ಷಿಣ ಕನ್ನಡ Bantwal: ಒಡಿಯೂರು : ಬ್ರೇಕ್ ವೈಫಲ್ಯಗೊಂಡು ಪಲ್ಟಿಯಾದ ಮಾರ್ಬಲ್ ತುಂಬಿದ್ದ ಲಾರಿ : ಲಾರಿಯಲ್ಲಿದ್ದ ಕಾರ್ಮಿಕರು ಗಂಭೀರ Praveen Chennavara Oct 4, 2023 ಲಾರಿಯೊಂದು ಪಲ್ಟಿಯಾಗಿ ನಾಲ್ಕು ಮಂದಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡ ಘಟನೆ ಬಂಟ್ವಾಳ(Bantwal) ತಾಲೂಕಿನ ಕರೋಪಾಡಿ ಗ್ರಾಮದ ಒಡಿಯೂರು ಸಮೀಪ ನಡೆದಿದೆ..
ದಕ್ಷಿಣ ಕನ್ನಡ Dakshina Kannada: ಹದಿಹರೆಯದವರನ್ನು ತೀವ್ರವಾಗಿ ಕಾಡುತ್ತಿದೆ ಹೃದಯಾಘಾತ : ಮಂಗಳೂರಿನ ಯುವ ಪೊಲೀಸ್ ಸಿಬ್ಬಂದಿ… ಕೆ. ಎಸ್. ರೂಪಾ Oct 3, 2023 ಯುವ ಜನತೆ ಇಂದಿಗೆ ಹೃದಯಾಘಾತಕ್ಕೆ ತುತ್ತಾಗಿರುವ ಘಟನೆ ಹಲವು ನಡೆದಿದೆ(Dakshina Kannada news). ಇದೀಗ ಪೊಲೀಸ್ ಇಲಾಖೆಯ ಸಿಬ್ಬಂದಿಯೋರ್ವರು ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆಯೊಂದು ನಡೆದಿದೆ.
ದಕ್ಷಿಣ ಕನ್ನಡ Bantwal: ಜೀವ ಕಳೆದುಕೊಂಡ ಜೀವ ವಿಮಾ ಏಜೆಂಟ್ : ಕೆರೆಯಲ್ಲಿ ಶವವಾಗಿ ಪತ್ತೆ ಕೆ. ಎಸ್. ರೂಪಾ Oct 2, 2023 Bantwal: ಬಂಟ್ವಾಳದಲ್ಲಿ(Bantwal) ಜೀವ ವಿಮಾ ಏಜೆಂಟ್ ಒಬ್ಬರು ಆತ್ಮಹತ್ಯೆಗೆ ಶರಣಾದ ಸ್ಥಿತಿಯಲ್ಲಿ ಶವವಾಗಿ ಕೆರೆಯಲ್ಲಿ ಪತ್ತೆಯಾದ ಘಟನೆ ನಡೆದಿದೆ.
News ಮಂಗಳೂರು: ಮುಸ್ಲಿಂ ಯುವಕನ ಮೇಲೆ ದೈವದ ಆವಾಹನೆ! ಅಶ್ವಿನಿ ಹೆಬ್ಬಾರ್ Oct 2, 2023 Pili chamundi daiva: ಬಜ್ಪೆ ಸಮೀಪದ ಪೆರ್ಮುದೆಯಲ್ಲಿ (Permude)18 ವರ್ಷದ ಮುಸ್ಲಿಂ ಯುವಕನ (Muslim Youth) ಮೈ ಮೇಲೆ ದೈವ ಆವಾಹನೆಯಾದ ಘಟನೆ ನಡೆದಿದೆ ಎನ್ನಲಾಗಿದೆ.
ದಕ್ಷಿಣ ಕನ್ನಡ India’s Costliest Advertisement : ಮಂಗಳೂರ ಯುವಕನಿಂದ ನಿರ್ಮಾಣವಾಯ್ತು ಭಾರತದ ಅತೀ ಕಾಸ್ಟ್ಲಿಯೆಸ್ಟ್… ವಿದ್ಯಾ ಗೌಡ Oct 2, 2023 ಭಾರತದ ಅತೀ ಕಾಸ್ಟ್ಲಿಯೆಸ್ಟ್ ಎನಿಸಿದ 75 ಕೋಟಿ ರೂಪಾಯಿಯ ಜಾಹಿರಾತು (India's Costliest Advertisement) ನಿರ್ಮಾಣವಾಗಿದೆ
ದಕ್ಷಿಣ ಕನ್ನಡ Kumara parvata trek: ಭಾರೀ ಮಳೆಯ ಕಾರಣ ಅ.3ರಿಂದ ಕುಮಾರಪರ್ವತ ಚಾರಣಕ್ಕೆ ನಿರ್ಬಂಧ Praveen Chennavara Oct 2, 2023 ಸುಬ್ರಹ್ಮಣ್ಯ ದೇವಸ್ಥಾನದ ಹಿಂಭಾಗದಲ್ಲಿರುವ ಪ್ರಸಿದ್ಧ ಚಾರಣ ತಾಣ ಕುಮಾರಪರ್ವತಕ್ಕೆ ಚಾರಣಕ್ಕೆ( Kumara parvata trek)ಅ.3ರಿಂದ ನಿರ್ಬಂಧ ವಿಧಿಸಲಾಗಿದೆ.