HomeInternationalಮತ್ತೆ ಕಂಪಿಸಿದ ಭೂಮಿ | ಭಯಭೀತರಾಗಿ ಹೊರಬಂದ ಜನ

ಮತ್ತೆ ಕಂಪಿಸಿದ ಭೂಮಿ | ಭಯಭೀತರಾಗಿ ಹೊರಬಂದ ಜನ

Hindu neighbor gifts plot of land

Hindu neighbour gifts land to Muslim journalist

ನೇಪಾಳದ ಬಾಗ್ಮತಿ ಪ್ರಾಂತ್ಯದ ನುವಾಕೋಟ್ ಜಿಲ್ಲೆಯ ಬೆಲ್ನೋಟ್‌ಗಡಿಯಲ್ಲಿ 5.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ದೇಶದ ರಾಷ್ಟ್ರೀಯ ಭೂಕಂಪನ ಮಾನಿಟರಿಂಗ್ ಮತ್ತು ರಿಸರ್ಚ್ ಸೆಂಟರ್ (ಎನ್‌ಇಎಂಆರ್‌ಸಿ) ಶನಿವಾರ ತಿಳಿಸಿದೆ.

ಮುಂಜಾನೆ 5:26ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವಾಗಿದೆ. ನುವಾಕೋಟ್ ಜಿಲ್ಲೆಯ ಬೆಲ್ಕೋಟ್ ಗಡಿ ಸುತ್ತಮುತ್ತ 05:26 ಕ್ಕೆ 5.3 ರ ಭೂಕಂಪ ಸಂಭವಿಸಿದೆ. ಎಂದು ಎನ್‌ಇಎಂಆರ್‌ಸಿ ಟ್ವೀಟ್‌ನಲ್ಲಿ ಹೇಳಿದೆ.

ಭೂಕಂಪನದಿಂದ ಯಾವುದೇ ಹಾನಿ ಸಂಭವಿಸಿಲ್ಲಿ.ಆದರೆ ಭೂಮಿ ಕಂಪನದಿಂದ ಜನರು ಹೆದರಿ ಮನೆಗಳಿಂದ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ.

RELATED ARTICLES

Most Popular

Recent Comments