Kedarnath Temple: ಕೇದರನಾಥ್ ಯಾತ್ರಿಕರಿಗೆ ಶುಭ ಸುದ್ದಿ : ಕೇದಾರನಾಥ ಧಾಮ್  ಮೇ 10ರಿಂದ ಭಕ್ತರ ದರ್ಶನಕ್ಕೆ ಮುಕ್ತ

Kedarnath Temple: ಉತ್ತರಾಖಂಡದ ಕೇದಾರನಾಥ(Kedarnath Temple) ಧಾಮದಲ್ಲಿ ಭಾನುವಾರದಿಂದ ಕೇದಾರನಾಥದಲ್ಲಿ ವಿಶೇಷ ಪೂಜೆಗಳು ಆರಂಭಗೊಂಡಿವೆ. ಈಗಾಗಲೇ ಮೇ 10ರಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಾನುವಾರ ಸಂಜೆ ಉಖಿಮಠದ ಓಂಕಾರೇಶ್ವರ ದೇವಸ್ಥಾನದಲ್ಲಿ ಭೈರವನಾಥ ದೇವರಿಗೆ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದರು.

ಇದನ್ನೂ ಓದಿ: Aditi Rao Hydari: ಈ ಕಾರಣದಿಂದಲೇ ನಾವು ನಮ್ಮ ಸಂಬಂಧವನ್ನು ಬಹಿರಂಗಪಡಿಸಿದ್ದೇವೆ : ಅಚ್ಚರಿಯ ಹೇಳಿಕೆ ನೀಡಿದ ಅದಿತಿ ರಾವ್ ಹೈದರಿ

ಸೋಮವಾರ ಉಖಿಮಠದ(ukki math) ಓಂಕಾರೇಶ್ವರ ದೇವಸ್ಥಾನದಿಂದ(omkareshvar Temple) ಪಂಚಮುಖಿ ಭೋಗಮೂರ್ತಿ ಪಲ್ಲಕಿ ಯಾತ್ರೆ ಆರಂಭವಾಯಿತು. ಇದೇ ತಿಂಗಳ 9ರಂದು ಕೇದಾರನಾಥ ಧಾಮ(Kedarnath Temple) ತಲುಪಲಿದೆ. ಈ ತಿಂಗಳ 10 ರಂದು ಬೆಳಿಗ್ಗೆ 7 ಗಂಟೆಗೆ ಕೇದಾರನಾಥ ಧಾಮದ ಬಾಗಿಲು ಭಕ್ತರಿಗೆ ಪೂಜೆಗಾಗಿ ತೆರೆಯಲಾಗುತ್ತದೆ.

ಇದನ್ನೂ ಓದಿ: NIMHANS Recruitment 2024: ಬೆಂಗಳೂರಿನಲ್ಲಿ ಕೆಲಸ ಹುಡುಕುತಿದ್ದೀರ? ತಿಂಗಳಿಗೆ 80,000 ಸಂಬಳ ಕೊಡುವ ಈ ಜಾಬ್ ಗೆ ಅಪ್ಲೈ ಮಾಡಿ

ರುದ್ರಪ್ರಯಾಗದಲ್ಲಿರುವ(Rudra Prayaga) ಕೇದಾರನಾಥ ಧಾಮದ ಬಾಗಿಲುಗಳನ್ನು ವರ್ಷದಲ್ಲಿ 6 ತಿಂಗಳು ಮುಚ್ಚಲಾಗುತ್ತದೆ. ಇನ್ನು 6 ತಿಂಗಳ ಕಾಲ ಉಖಿಮಠ, ಪ್ರತಿ ವರ್ಷ ಮಹಾಶಿವರಾತ್ರಿಯ (Mahashivratri )ದಿನದಂದು ಬಾಗಿಲು ತೆರೆಯುವ ದಿನಾಂಕವನ್ನು ಪ್ರಕಟಿಸುತ್ತದೆ

Leave A Reply

Your email address will not be published.