Anna Bhagya Scheme: ಅನ್ನಭಾಗ್ಯ ಅಕ್ಕಿ ಕಳ್ಳತನ ಪ್ರಕರಣ; ಬಿಜೆಪಿ ಮುಖಂಡನ ಸಹೋದರ ಬಂಧನ!!!

Anna Bhagya Scheme: ಅನ್ನಭಾಗ್ಯ ಯೋಜನೆಯ ಅಕ್ಕಿ ಕಳ್ಳತನಕ್ಕೆ ಸಂಬಂಧಪಟ್ಟಂತೆ ಬಿಜೆಪಿ ( BJP) ಮುಖಂಡ ಮಣಿಕಂಠ ರಾಠೋಡ್‌(Manikanth Rathod) ಸಹೋದರ ರಾಜು ರಾಠೋಡ್‌ ಅವರನ್ನು ಶಹಾಪುರ ಠಾಣೆ ಪೊಲೀಸರು ಬಂಧನ ಮಾಡಿದ್ದಾರೆ.

ಶ್ರೀ ಲಕ್ಷ್ಮೀ ತಿಮ್ಮಪ್ಪ ರೈಸ್‌ ಮಿಲ್‌ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ಅನ್ನಭಾಗ್ಯದ 550 ಕ್ವಿಂಟಾಲ್‌ ಅಕ್ಕಿ ಪತ್ತೆಯಾಗಿದೆ. ಇದನ್ನು ಪೊಲೀಸರು ವಶಪಡಿಸಿಕೊಂಡಿರುವ ಕುರಿತು ವರದಿಯಾಗಿದೆ. ಈ ರೈಸ್‌ ಮಿಲ್‌ ಮಣಿಕಂಠ ರಾಠೋಡ್‌ ಸಹೋದರ ರಾಜು ರಾಠೋಡ್‌ ಅವರಿಗೆ ಸೇರಿದ್ದಾಗಿತ್ತು ಎಂದು ವರದಿಯಾಗಿದೆ.

 

 

Leave A Reply

Your email address will not be published.