News Elephant: ಆನೆಯನ್ನು ಬಿಟ್ಟು ಹೊರಟ ಮಾಲಿಕ – ‘ಬೇಡ ಒಡೆಯ, ಬಿಟ್ಟುಹೋಗದಿರು’ ಎಂದು ಅಂಗಲಾಚಿದ… ಕಾವ್ಯ ವಾಣಿ Sep 29, 2023 ಅಂತೆಯೇ ಇಲ್ಲೊಂದು ಕಡೆ ಮನುಷ್ಯ ಹಾಗೂ ಆನೆಯ ನಡುವಿನ ಮಮತೆಯ ವೀಡಿಯೋವೊಂದು ಇದೀಗ ವೈರಲ್ ಆಗಿದೆ
News ಕಾವೇರಿ ಹೋರಾಟ: ಬೈಕ್ ಏರಿ ಬಂದ ಚಕ್ರವರ್ತಿ ಸೂಲಿಬೆಲೆ, 4 ಜಿಲ್ಲೆಗಳಲ್ಲಿ ಬೈಕ್ ನಲ್ಲಿ ಸಾಗಿ ಪ್ರತಿಭಟನೆ ! ಪ್ರವೀಣ್ ಚೆನ್ನಾವರ Sep 29, 2023 ಸೂಲಿಬೆಲೆಯವರು ಇಂದು ಚನ್ನಪಟ್ಟಣದಲ್ಲಿ ಕನ್ನಡಪರ ಸಂಘಟನೆಗಳ ಜೊತೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
News TV Debate: ಟಿವಿ ಸ್ಟುಡಿಯೋದಲ್ಲೇ ಹಿಗ್ಗಾಮುಗ್ಗ ಬಡಿದಾಡಿಕೊಂಡ ಪ್ರಬಲ ರಾಜಕೀಯ ನಾಯಕರು – ವಿಡಿಯೋ ವೈರಲ್ ಕಾವ್ಯ ವಾಣಿ Sep 29, 2023 ಇಬ್ಬರು ರಾಜಕಾರಣಿಗಳು, ಪಾಕಿಸ್ತಾನದ (Pakistan) ಸುದ್ದಿ ಮಾಧ್ಯಮವೊಂದರ ಸಂವಾದ (TV Debate) ಕಾರ್ಯಕ್ರಮದಲ್ಲಿ ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿದೆ.
News Bpl card holders: BPL ಕಾರ್ಡ್ ದಾರರಿಗೆ ಭರ್ಜರಿ ಗುಡ್ ನ್ಯೂಸ್ – ನಿಮಗಿನ್ನು ಅಕ್ಕಿ, ದುಡ್ಡು ಮಾತ್ರವಲ್ಲ… ಅಶ್ವಿನಿ ಹೆಬ್ಬಾರ್ Sep 29, 2023 ಇವುಗಳಲ್ಲಿ ಪಡಿತರ ವಿತರಣೆ(Ration Card)ಕೂಡ ಒಂದಾಗಿದೆ. ಇದೀಗ,BPL ಕಾರ್ಡ್'ದಾರರಿಗೆ ಸಿಹಿಸುದ್ದಿಯೊಂದು ಪ್ರಕಟವಾಗಿದೆ.
News Mangalore:ಮೀನುಗಾರರಿಗೆ ಭರ್ಜರಿ ಬೇಟೆ; ಭಾರೀ ಗಾತ್ರದ ಮುರು ಮೀನು ಬಲೆಗೆ, ತೂಕ ಎಷ್ಟು ಗೊತ್ತೇ? ಮಲ್ಲಿಕಾ ಪುತ್ರನ್ Sep 29, 2023 ಮೀನುಗಾರರ ಬಲೆಗೆ ದೈತ್ಯ ಗಾತ್ರದ ಪಿಲಿ ತೊರಕೆ ಮೀನೊಂದು ಬಿದ್ದಿದ್ದು, ಈ ಮೀನು ಭರ್ಜರಿ 75 ಕೆಜಿ ತೂಕ ಎಂದು ಹೇಳಲಾಗಿತ್ತು
News Karnataka Bandh: ಕಾವೇರಿ ಹೋರಾಟದ ಉಗ್ರ ಪ್ರತಿಭಟನೆಯಲ್ಲಿ ಭಾಗಿಯಾದ ಶ್ವಾನ ; ಸ್ಟಾಲಿನ್ ಪ್ರತಿಕೃತಿ ಕಚ್ಚಿ ಆಕ್ರೋಶ… ಕಾವ್ಯ ವಾಣಿ Sep 29, 2023 ಕಾವೇರಿ ನೀರಿಗಾಗಿ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಶ್ವಾನವೊಂದು ಭಾಗಿಯಾಗಿ ಹೋರಾಟಕ್ಕೆ ಸಾಥ್ ನೀಡಿದ್ದು ಅಲ್ಲದೆ,
News Rain In Karnataka: ಸುರಿಯಲಿದ್ದಾನೆ ಬಿರುಸಾಗಿ ವರುಣ!!! ಉಡುಪಿಗೆ ಆರೆಂಜ್, ದ.ಕ. ಜಿಲ್ಲೆಗೆ ಯೆಲ್ಲೊ ಅಲರ್ಟ್!… ಪ್ರವೀಣ್ ಚೆನ್ನಾವರ Sep 29, 2023 ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಲಿದೆ. ಹಾಗಾಗಿ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯ ಸೂಚನೆ ಇರುವುದರಿಂದ ಹವಾಮಾನ ಇಲಾಖೆ ಹೈ ಅಲರ್ಟ್ ನೀಡಿದೆ.
News Karnataka Bandh: ಕಾವೇರಿ ಹೋರಾಟಕ್ಕೆ ಮಂಗಳಮುಖಿಯರ ಸಾಥ್- ಗೋವಿಂದ ಗೋವಿಂದ ಎನ್ನುತ್ತ ಮಾಡಿದ್ದೇನು ಗೊತ್ತಾ ?! ಕಾವ್ಯ ವಾಣಿ Sep 29, 2023 ಮಂಗಳಮುಖಿಯರು, ಎಸ್ಡಿಪಿಐ ಹಾಗೂ ವಿಶ್ವಕರ್ಮ ಸಮಾಜ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟಿಸಿದ್ದಾರೆ.
ರಾಜಕೀಯ Rules on Private Vehicles: ಖಾಸಗಿ ವಾಹನಗಳ ಮೇಲೆ ಇನ್ನು ಮುಂದೆ ಈ ಸ್ಟಿಕ್ಕರ್ ಬಳಸುವಂತಿಲ್ಲ : ಹೈಕೋರ್ಟ್ ನೀಡಿದೆ… ಮಲ್ಲಿಕಾ ಪುತ್ರನ್ Sep 29, 2023 ಸ್ಟಿಕ್ಕರ್ಗಳು ಮತ್ತು ಕಲಾಕೃತಿಗಳ ಬಳಕೆಯನ್ನು ತಡೆಯುವಂತೆ ಮದ್ರಾಸ್ ಹೈಕೋರ್ಟ್ ರಾಜ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
News New Rule: ದೇಶದ ಎಲ್ಲಾ ಹೊಟೇಲ್ ವ್ಯಾಪಾರಸ್ಥರಿಗೆ ಬಿಗ್ ಶಾಕ್- ಆಹಾರ ಪಾರ್ಸಲ್ ಬಗ್ಗೆ ಏಕಾಏಕಿ ಹೊಸ ರೂಲ್ಸ್ ತಂದ… ವಿದ್ಯಾ ಗೌಡ Sep 29, 2023 ಕೇಂದ್ರ ಸರ್ಕಾರ ಆಹಾರ ಪಾರ್ಸಲ್ (parcel) ಬಗ್ಗೆ ಏಕಾಏಕಿ ಹೊಸ ರೂಲ್ಸ್ (New Rule) ತಂದಿದೆ. ಏನು ಆ ರೂಲ್ಸ್ ಗೊತ್ತಾ? ಈ ಮಾಹಿತಿ ಓದಿ!!.