News Inverter LED Bulb: ಕರೆಂಟ್ ಹೋದರೆ ಚಿಂತಿಸಬೇಡಿ, ಈ ಬಲ್ಬ್ ಅಳವಡಿಸಿ, ಮನೆ ಬೆಳಗಿಸಿ! ಇದಕ್ಕಿದೆ ಭಾರೀ ಬೇಡಿಕೆ!!! ಮಲ್ಲಿಕಾ ಪುತ್ರನ್ Sep 27, 2023 ಈ ಬಲ್ಬ್ ಒಂದು ವೇಳೆ ವಿದ್ಯುತ್ ಇಲ್ಲದಿದ್ದರೂ ಉರಿಯುತ್ತಲೇ ಇರುತ್ತದೆ. ಈ ಬಲ್ಬ್ನ ಹೆಸರು Inverter rechargebale Emergency led Bulb.
Technology Electric Bike: ಬೈಕ್ ಕೊಳ್ಳುವವರಿಗೆ ಭರ್ಜರಿ ಸುದ್ದಿ- ಈ ಬೈಕ್ ಮೇಲೆ ಬರೋಬ್ಬರಿ 42,500 ಸಾವಿರ ಡಿಸ್ಕೌಂಟ್ ಘೋಷಿಸಿದ… ಹೊಸಕನ್ನಡ ನ್ಯೂಸ್ Sep 27, 2023 ನಿಮಗೆ ಬರೋಬ್ಬರಿ ರೂ. 42,500ವರೆಗೆ ರಿಯಾಯಿತಿ ಸಿಗುವುದು ಗ್ಯಾರಂಟಿ. ನೀವು ಈ ಬೈಕ್ ಅನ್ನು 1,67,499 ರೂ. ಎಕ್ಸ್ ಶೋರೂಂ ಬೆಲೆಯಾಗಿದ್ದು ಖರೀದಿ ಮಾಡಬಹುದಾಗಿದೆ.
News New rules: ಸಿಗ್ನಲ್ ನಲ್ಲಿ ಎಷ್ಟು ಸೆಕುಂಡ್ ಇದ್ರೆ ಇಂಜಿನ್ ಆಫ್ ಮಾಡಬೇಕು ?- ಬಂತು ನೋಡಿ ಹೊಸ ರೂಲ್ಸ್ ! 10 % ಕಾಸು… ಹೊಸಕನ್ನಡ Sep 27, 2023 ನೀವು ಸಿಗ್ನಲ್ ನಲ್ಲಿ (New rules )ನಿಂತರೆ, ಸಿಗ್ನಲ್ 10 ರಿಂದ 20 ಸೆಕುಂಡ್ ಗಳಿಗಿಂತ ಹೆಚ್ಚು ಸಮಯ ಇದ್ದರೆ, ನೀವು ಇಂಜಿನ್ ಆಫ್ ಮಾಡಿಬಿಡಬಹುದು.
ಲೈಫ್ ಸ್ಟೈಲ್ Remove Damp in Wall: ಪಾಚಿಕಟ್ಟಿ ಗೋಡೆಗಳ ಅಂದ ಕೆಟ್ಟಿದೆಯೇ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ ಕಾವ್ಯ ವಾಣಿ Sep 27, 2023 ತೇವದಿಂದ ಉಂಟಾದ ಕಲೆಗಳನ್ನು ತೆಗೆದುಹಾಕಲು (Remove Damp in Wall) ಏನು ಮಾಡಬಹುದು? ಇಲ್ಲಿದೆ ಕೆಲವು ಟಿಪ್ಸ್.
News Uttar Pradesh: ಜನರು ಕುಳಿತಿದ್ದ ಪ್ಲಾಟ್ ಫಾರ್ಮ್ ಗೆ ಏಕಾಏಕಿ ನುಗ್ಗಿದ ರೈಲು!! ನಂತರ ಆದದ್ದೇನು ? ಹೊಸಕನ್ನಡ ನ್ಯೂಸ್ Sep 27, 2023 ಉತ್ತರ ಪ್ರದೇಶದ (Uttar Pradesh)ಮಥುರಾ ರೈಲು ನಿಲ್ದಾಣದಲ್ಲಿ ಎಲೆಕ್ನಿಕ್ ಮಲ್ಟಿಪಲ್ ಯೂನಿಟ್ ರೈಲೊಂದು ಇದಕ್ಕಿದ್ದಂತೆ ಪ್ಲಾಟ್ಫಾರ್ಮ್ಗೆ ನುಗ್ಗಿದ ಘಟನೆ ನಡೆದಿದೆ.
Education KSET ಅಭ್ಯರ್ಥಿಗಳೇ, ಪರೀಕ್ಷೆ ಕುರಿತು ಇಲ್ಲಿದೆ ನೋಡಿ ಬಿಗ್ ಅಪ್ಡೇಟ್ ಹೊಸಕನ್ನಡ ನ್ಯೂಸ್ Sep 27, 2023 ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA)ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ(KSET) ಅರ್ಜಿ ಆಹ್ವಾನ ಮಾಡಿದೆ.
News Uttar Pradesh: ಕಾಮದ ತೃಷೆಯಲ್ಲಿದ್ದ ಪ್ರಿಯತಮೆ- ಸಂಭೋಗಕ್ಕೆ ಒಪ್ಪದ ಪ್ರಿಯತಮ !! ರೊಚ್ಚಿಗೆದ್ದ ಆಕೆ ಮಾಡಿದ್ದೇನು… ಕಾವ್ಯ ವಾಣಿ Sep 27, 2023 ಸ್ನೇಹಿತೆಯ ಜೊತೆಗೂ ದೈಹಿಕ ಸಂಪರ್ಕ ಹೊಂದಲು ಸ್ವತಃ ಗೆಳತಿಯೇ ಆಫರ್ ನೀಡಿದ್ದಾಳೆ. ಇದು ಯುವಕನಿಗೆ ಇಷ್ಟವಾಗದೆ, ತಾನು ಹಾಗೆ ಮಾಡಲು ನಿರಾಕರಿಸಿದ್ದಾನೆ.
News Sowjanaya case: ಧರ್ಮಸ್ಥಳ ಗ್ರಾಮದಲ್ಲಿ ಸೌಜನ್ಯ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ- ಆಟೋ ರಿಕ್ಷಾ ಕೂಡಾ ಪಾಂಗಾಳಕ್ಕೆ… ಕೆ. ಎಸ್. ರೂಪಾ Sep 27, 2023 ಶಾಕಿಂಗ್ ಎನ್ನುವಂತೆ ಸೌಜನ್ಯಾ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ವಿಷಯ ಕಳವಳ ಸೃಷ್ಟಿಸಿದೆ.
News Delhi: ದೇವಾಲಯದ ಪ್ರಸಾದ ತಿಂದನೆಂದು ಮುಸ್ಲಿಂ ವಿಶೇಷಚೇತನ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪಾಪಿಗಳು !!… ಹೊಸಕನ್ನಡ ನ್ಯೂಸ್ Sep 27, 2023 ದೇವಸ್ಥಾನದಲ್ಲಿ ವಿಕಲಚೇತನ ಮುಸ್ಲಿಂ ವ್ಯಕ್ತಿ ಪ್ರಸಾದ ಸೇವಿಸಿದನೆಂಬ ಕಾರಣಕ್ಕೆ ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ನಡೆದಿದ್ದು, ಇದರಿಂದ ವ್ಯಕ್ತಿ ಮೃತಪಟ್ಟ (Death)ಘಟನೆ ವರದಿಯಾಗಿದೆ.
News Dasara Holidays 2023: ಕರ್ನಾಟಕದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ದಸರಾ ರಜೆ ಜೊತೆಗೆ ಸಿಗಲಿದೆ ಹಲವು ರಜೆಗಳು! ಮಲ್ಲಿಕಾ ಪುತ್ರನ್ Sep 27, 2023 ಕರ್ನಾಟಕದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್ ಮೇಲೆ ಗುಡ್ನ್ಯೂಸ್. ಹೌದು, ಅಕ್ಟೋಬರ್ ತಿಂಗಳ ದಸರಾ ರಜೆಯ ಜೊತೆಗೆ ನಿಮಗೆ ಸಿಗಲಿದೆ ಹಲವು ರಜೆಗಳು.