FIR Against Darshan Fan : ಪುನೀತ್ ಹಾಡು ಹಾಕಿ ಎಂದಿದ್ದಕ್ಕೆ ದರ್ಶನ್‌ ಎದುರಲ್ಲೇ ಪುನೀತ್‌ ಅಭಿಮಾನಿಗೆ ಥಳಿತ ; VIDEO ರಿಪೋರ್ಟ್ !

FIR Against Darshan Fan: ಪುನೀತ್‌ ರಾಜ್‌ಕುಮಾರ್‌ (Puneet Rajkumar) ಅಭಿಮಾನಿಯನ್ನು ನಟ ದರ್ಶನ್‌ (Darshan) ಎದುರಲ್ಲೇ ಥಳಿಸಿದ ಘಟನೆ ನಡೆದಿದೆ. ಈ ಸಂಬಂಧ ಹಲ್ಲೆಗೊಳಗಾದ ವ್ಯಕ್ತಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪುನೀತ್‌ ಮತ್ತು ಡಾ. ರಾಜ್‌ಕುಮಾರ್‌ ಅವರ ಹಾಡು ಹಾಕಿ ಎಂದು ಕೇಳಿದ್ದಕ್ಕೆ ದರ್ಶನ್‌ ಅಭಿಮಾನಿಯೊಬ್ಬ ಹಾಗೆ ಕೇಳಿದ ಪುನೀತ್ ಅಭಿಮಾನಿಯ ಮೇಲೆ ಹಲ್ಲೆ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಪುನೀತ್ ಗೆ ಹೊಡೆದ ಸಂದರ್ಭದಲ್ಲಿ ಳದಲ್ಲಿ ದರ್ಶನ್‌ ಕೂಡಾ ಇದ್ದರು ಎಂಬುದು ತಿಳಿದುಬಂದಿದೆ. ‌ಮೊನ್ನೆ ಶನಿವಾರ ರಾತ್ರಿ ದರ್ಶನ ತಮ್ಮ ಪತ್ನಿಯ ಬರ್ತ್‌ಡೇ ಪಾರ್ಟಿಗೆಂದು ರೆಸಾರ್ಟ್‌ಗೆ ತೆರಳಿದ ವೇಳೆ ಪುನೀತ್‌ ಅವರ ಹಾಡನ್ನು ಹಾಕುವಂತೆ ಒಬ್ಬರು ಕೇಳಿಕೊಂಡಿದ್ದಾರೆ. ಬೋಗಾದಿ ನಿವಾಸಿ ಉದ್ಯಮಿ ಯಶವಂತ್ ಕುಮಾರ್‌ ಡಿಜೆ ಆಪರೇಟರ್‌ ಬಳಿ ಈ ರೀತಿ ಮನವಿ ಮಾಡಿದ್ದಾರೆ. ಇದಕ್ಕೆ ಒಪ್ಪಿದ ಆಪರೇಟರ್‌ ಎರಡು ಹಾಡು ಮುಗಿದ ಬಳಿಕ ಅದನ್ನು ಹಾಕುವೆ ಎಂದಿದ್ದಾರೆ. ಆಗ ಅಲ್ಲೇ ಇದ್ದ ದರ್ಶನ ಅಭಿಮಾನಿ ಕೆರಳಿದ್ದ.

ಪುನೀತ್‌ ಹಾಡು ಕೇಳಿದ್ದಕ್ಕೆ, ಸ್ಥಳದಲ್ಲೇ ಇದ್ದ ದರ್ಶನ್‌ ಅಭಿಮಾನಿ ಯಶವಂತ್‌ ಕುಮಾರ್‌ ಅವರ ಮೇಲೆ ಏರಿ ಬಂದಿದ್ದಾನೆ. ಪುನೀತ್ ಅಭಿಮಾನಿಯೇ ಮೇಲೆ ಹಲ್ಲೆ ಆಗಿದೆ. ಈ ಘಟನೆ ವೇಳೆ ದರ್ಶನ್‌ ಅವರು ಕೂಡಾ ಸ್ಥಳದಲ್ಲಿದ್ದರೂ, ಗಲಾಟೆ ಬಿಡಿಸುವ ಗೋಜಿಗೆ ಹೋಗಿಲ್ಲ ಎನ್ನುವ ಮಾಹಿತಿ ಲಭ್ಯ ಆಗಿದೆ. ಇದೆಲ್ಲವನ್ನು ಕಂದು ಬೇಸರಗೊಂಡ ಯಶವಂತ್‌ ಕುಮಾರ್‌, ದರ್ಶನ್‌ ಬೆಂಬಲಿಗರ ವಿರುದ್ಧ ಮೈಸೂರಿನ ಹೆಬ್ಬಾಳ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು FIR (

FIR Against Darshan Fan: ಪುನೀತ್‌ ರಾಜ್‌ಕುಮಾರ್‌ (Puneet Rajkumar) ಅಭಿಮಾನಿಯನ್ನು ನಟ ದರ್ಶನ್‌ (Darshan) ಎದುರಲ್ಲೇ ಥಳಿಸಿದ ಘಟನೆ ನಡೆದಿದೆ. ಈ ಸಂಬಂಧ ಹಲ್ಲೆಗೊಳಗಾದ ವ್ಯಕ್ತಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪುನೀತ್‌ ಮತ್ತು ಡಾ. ರಾಜ್‌ಕುಮಾರ್‌ ಅವರ ಹಾಡು ಹಾಕಿ ಎಂದು ಕೇಳಿದ್ದಕ್ಕೆ ದರ್ಶನ್‌ ಅಭಿಮಾನಿಯೊಬ್ಬ ಹಾಗೆ ಕೇಳಿದ ಪುನೀತ್ ಅಭಿಮಾನಿಯ ಮೇಲೆ ಹಲ್ಲೆ(FIR Against Darshan Fan) ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಪುನೀತ್ ಗೆ ಹೊಡೆದ ಸಂದರ್ಭದಲ್ಲಿ ಳದಲ್ಲಿ ದರ್ಶನ್‌ ಕೂಡಾ ಇದ್ದರು ಎಂಬುದು ತಿಳಿದುಬಂದಿದೆ. ‌ಮೊನ್ನೆ ಶನಿವಾರ ರಾತ್ರಿ ದರ್ಶನ ತಮ್ಮ ಪತ್ನಿಯ ಬರ್ತ್‌ಡೇ ಪಾರ್ಟಿಗೆಂದು ರೆಸಾರ್ಟ್‌ಗೆ ತೆರಳಿದ ವೇಳೆ ಪುನೀತ್‌ ಅವರ ಹಾಡನ್ನು ಹಾಕುವಂತೆ ಒಬ್ಬರು ಕೇಳಿಕೊಂಡಿದ್ದಾರೆ. ಬೋಗಾದಿ ನಿವಾಸಿ ಉದ್ಯಮಿ ಯಶವಂತ್ ಕುಮಾರ್‌ ಡಿಜೆ ಆಪರೇಟರ್‌ ಬಳಿ ಈ ರೀತಿ ಮನವಿ ಮಾಡಿದ್ದಾರೆ. ಇದಕ್ಕೆ ಒಪ್ಪಿದ ಆಪರೇಟರ್‌ ಎರಡು ಹಾಡು ಮುಗಿದ ಬಳಿಕ ಅದನ್ನು ಹಾಕುವೆ ಎಂದಿದ್ದಾರೆ. ಆಗ ಅಲ್ಲೇ ಇದ್ದ ದರ್ಶನ ಅಭಿಮಾನಿ ಕೆರಳಿದ್ದ.

ಪುನೀತ್‌ ಹಾಡು ಕೇಳಿದ್ದಕ್ಕೆ, ಸ್ಥಳದಲ್ಲೇ ಇದ್ದ ದರ್ಶನ್‌ ಅಭಿಮಾನಿ ಯಶವಂತ್‌ ಕುಮಾರ್‌ ಅವರ ಮೇಲೆ ಏರಿ ಬಂದಿದ್ದಾನೆ. ಪುನೀತ್ ಅಭಿಮಾನಿಯೇ ಮೇಲೆ ಹಲ್ಲೆ ಆಗಿದೆ. ಈ ಘಟನೆ ವೇಳೆ ದರ್ಶನ್‌ ಅವರು ಕೂಡಾ ಸ್ಥಳದಲ್ಲಿದ್ದರೂ, ಗಲಾಟೆ ಬಿಡಿಸುವ ಗೋಜಿಗೆ ಹೋಗಿಲ್ಲ ಎನ್ನುವ ಮಾಹಿತಿ ಲಭ್ಯ ಆಗಿದೆ. ಇದೆಲ್ಲವನ್ನು ಕಂದು ಬೇಸರಗೊಂಡ ಯಶವಂತ್‌ ಕುಮಾರ್‌, ದರ್ಶನ್‌ ಬೆಂಬಲಿಗರ ವಿರುದ್ಧ ಮೈಸೂರಿನ ಹೆಬ್ಬಾಳ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು FIR ದಾಖಲಿಸಿಕೊಂಡಿದ್ದಾರೆ.

ಠಾಣೆಯಲ್ಲಿ ದೂರು ನೀಡಿದ ಬಳಿಕ ಮಾಧ್ಯಮದ ಮುಂದೆ ಬಂಡ ಯಶವಂತ್‌ ಕುಮಾರ್ ಅವರು, ” ಪುನೀತ್‌ ರಾಜ್ಕುಮಾರ್ ಮತ್ತು ಡಾ. ರಾಜ್‌ಕುಮಾರ್‌ ಅವರ ಹಾಡನ್ನು ಪ್ಲೇ ಮಾಡಿ ಎಂದು ಕೇಳಿಕೊಳ್ಳುವುದೇ ತಪ್ಪೇ? ಅಷ್ಟೂ ಸ್ವಾತಂತ್ರ್ಯ ನಮಗಿಲ್ಲವೇ? ದರ್ಶನ್‌ ಅಭಿಮಾನಿ ನನ್ನ ಮೇಲೆ ಕೈ ಮಾಡಿದ್ದಾನೇ ಅಲ್ಲದೆ, ಕೆಟ್ಟ ಪದಗಳಿಂದ ಬೈದಿದ್ದಾನೆ. ಇತ್ತ ಜಗಳ ನೋಡಿದ ನನ್ನ ಪತ್ನಿ ಬಿಡಿಸಲು ಬಂದಿದ್ದಾಳೆ. ಬಳಿಕ ಆಕೆ ನೇರವಾಗಿ ದರ್ಶನ್‌ ಅವದಲ್ಲಿಯೇ ನೇರವಾಗಿ ಕೇಳಿದ್ದಾಳೆ. ಈ ರೀತಿ ಮಾಡುವುದು ಸರಿಯೇ ದರ್ಶನ್ ಅವರನ್ನು ಪ್ರಶ್ನಿಸಿದ್ದಾಳೆ. ಅದಕ್ಕೂ ದರ್ಶನ್ ಅವರು ತುಟಿ ಪಿಟಿಕ್ ಎಂದಿಲ್ಲ. ಆಗ ನಾನು, ಹಲ್ಲೆ ಮಾಡಿದಾತ ಕ್ಷಮೆ ಕೇಳದ ಹೊರತು ನಾನು ಡಿಜೆ ಹಾಕಬೇಡಿ ಎಂದೆ. ಆಗ ಆತನನ್ನು ಹೊರ ಕಳುಹಿಸಿದರು” ಎಂದು ಯಶವಂತ್‌ ಕುಮಾರ್‌ ದೂರಿದ್ದಾರೆ.

ದಾಖಲಿಸಿಕೊಂಡಿದ್ದಾರೆ.

ಠಾಣೆಯಲ್ಲಿ ದೂರು ನೀಡಿದ ಬಳಿಕ ಮಾಧ್ಯಮದ ಮುಂದೆ ಬಂಡ ಯಶವಂತ್‌ ಕುಮಾರ್ ಅವರು, ” ಪುನೀತ್‌ ರಾಜ್ಕುಮಾರ್ ಮತ್ತು ಡಾ. ರಾಜ್‌ಕುಮಾರ್‌ ಅವರ ಹಾಡನ್ನು ಪ್ಲೇ ಮಾಡಿ ಎಂದು ಕೇಳಿಕೊಳ್ಳುವುದೇ ತಪ್ಪೇ? ಅಷ್ಟೂ ಸ್ವಾತಂತ್ರ್ಯ ನಮಗಿಲ್ಲವೇ? ದರ್ಶನ್‌ ಅಭಿಮಾನಿ ನನ್ನ ಮೇಲೆ ಕೈ ಮಾಡಿದ್ದಾನೇ ಅಲ್ಲದೆ, ಕೆಟ್ಟ ಪದಗಳಿಂದ ಬೈದಿದ್ದಾನೆ. ಇತ್ತ ಜಗಳ ನೋಡಿದ ನನ್ನ ಪತ್ನಿ ಬಿಡಿಸಲು ಬಂದಿದ್ದಾಳೆ. ಬಳಿಕ ಆಕೆ ನೇರವಾಗಿ ದರ್ಶನ್‌ ಅವದಲ್ಲಿಯೇ ನೇರವಾಗಿ ಕೇಳಿದ್ದಾಳೆ. ಈ ರೀತಿ ಮಾಡುವುದು ಸರಿಯೇ ದರ್ಶನ್ ಅವರನ್ನು ಪ್ರಶ್ನಿಸಿದ್ದಾಳೆ. ಅದಕ್ಕೂ ದರ್ಶನ್ ಅವರು ತುಟಿ ಪಿಟಿಕ್ ಎಂದಿಲ್ಲ. ಆಗ ನಾನು, ಹಲ್ಲೆ ಮಾಡಿದಾತ ಕ್ಷಮೆ ಕೇಳದ ಹೊರತು ನಾನು ಡಿಜೆ ಹಾಕಬೇಡಿ ಎಂದೆ. ಆಗ ಆತನನ್ನು ಹೊರ ಕಳುಹಿಸಿದರು” ಎಂದು ಯಶವಂತ್‌ ಕುಮಾರ್‌ ದೂರಿದ್ದಾರೆ.

Leave A Reply

Your email address will not be published.