Browsing

Link

Good News: ಕೇಂದ್ರ ಸರ್ಕಾರದಿಂದ ಜನ ಸಾಮಾನ್ಯರಿಗೆ ಸಿಹಿ ಸುದ್ದಿ; ಪ್ರತಿದಿನ ಸಿಗುತ್ತೆ 317 ರೂಪಾಯಿ

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನೀಡಲಾಗುವ ಮೊತ್ತವನ್ನು ಹೆಚ್ಚಿಸುವುದಾಗಿ ಪ್ರಧಾನಿ ಮೋದಿ ಸರ್ಕಾರ ಘೋಷಣೆ

Ration Card : 70 ಲಕ್ಷ ಜನರ ಪಡಿತರ ಚೀಟಿ ರದ್ದು : ಕೇಂದ್ರದಿಂದ ಬಿಗ್ ಶಾಕ್

ರೇಷನ್ ಕಾರ್ಡ್ ರದ್ದು ಮಾಡಲು ಈ ಬಾರಿ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ಪಡಿತರ ಸೌಲಭ್ಯ ಪಡೆದಿರುವ 70 ಲಕ್ಷ ಕಾರ್ಡುದಾರರನ್ನು ಈಗ ಕೇಂದ್ರ ಶಂಕಿತ ಪಟ್ಟಿಗೆ ಸೇರಿಸಿದೆ. ಇವರೆಲ್ಲ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಸ್ಎಸ್ಎ)( NSSA) ಅಡಿಯಲ್ಲಿ ಪಡಿತರ ಸೌಲಭ್ಯ

ಹೆಲ್ಮೆಟ್ ಇಲ್ಲದೆ ಮೂವರು ಲೇಡಿ  ಪೊಲೀಸರ ಸವಾರಿ,ದಂಡ ವಿಧಿಸಿದ ಪೊಲೀಸ್ ಇಲಾಖೆ

ಹೆಲ್ಮೆಟ್ ಧರಿಸದೇ ಮೂವರು ದ್ವಿಚಕ್ರ ವಾಹನ ಸವಾರಿ ಮಾಡಿಕೊಂಡು ಮೊಬೈಲ್ನಲ್ಲಿ ಮಾತನಾಡಿದ ಮೂವರು ಮಹಿಳಾ ಕಾನ್ಸ್ಟೆಬಲ್ಗೆ ದಂಡ ವಿಧಿಸಿ ತೆಲಂಗಾಣ ಸರ್ಕಾರ ಆದೇಶಿದೆ.ಈ ಮೂವರು ಮಹಿಳಾ ಕಾನ್ಸ್ಟೆಬಲ್ಗಳಿಗೆ ತಲಾ 3,300 ರೂಪಾಯಿ ದಂಡ ವಿಧಿಸಲಾಗಿದೆ.ಇವರ ವಿರುದ್ದ ಇಲಾಖಾವಾರು ತನಿಖೆಗೆ