Home » ದ.ಕ ಜಿಲ್ಲಾ ಕಾಂಗ್ರೆಸ್‌ ಕಾರ್ಯದರ್ಶಿ ವೇದನಾಥ ಸುವರ್ಣರವರ ಸಹೋದರ ಹೃದಯಾಘಾತದಿಂದ ನಿಧನ

ದ.ಕ ಜಿಲ್ಲಾ ಕಾಂಗ್ರೆಸ್‌ ಕಾರ್ಯದರ್ಶಿ ವೇದನಾಥ ಸುವರ್ಣರವರ ಸಹೋದರ ಹೃದಯಾಘಾತದಿಂದ ನಿಧನ

0 comments

ಪುತ್ತೂರು: ದ.ಕ. ಜಿಲ್ಲಾ ಕಾಂಗ್ರೆಸ್‌ ಕಾರ್ಯದರ್ಶಿ ಹಾಗೂ ಪುತ್ತೂರು ಬಿಲ್ಲವ ಸಂಘದ ಮಾಜಿ ಉಪಾಧ್ಯಕ್ಷ ನರಿಗಮೊಗರು ಸುವರಣ ಎಸ್ಟೇಟ್‌ ಮಾಲಕ ವೇದನಾಥ ಸುವರ್ಣ ಅವರ ಸಹೋದರ ಗಂಗಾಧರ ಸುವರ್ಣ (66) ಅವರು ಹೃದಯಾಘಾತದಿಂದ ಎ.24 ರಂದು ರಾತ್ರಿ ನಿಧನ ಹೊಂದಿದ್ದಾರೆ.

ದಿ.ಕಮಲಾಕ್ಷಿ ಹಾಗೂ ಮಾಯಿಲಪ್ಪ ಸುವರ್ಣ ಅವರ ಪುತ್ರ, ಕೃಷಿಕರೂ, ಶಿವಗಂಗಾ ಕನ್ಸ್ಟ್ರಕ್ಷನ್‌ ಇದರ ಉದ್ಯಮಿ ಆಗಿರುವ ಗಂಗಾಧರ ಸುವರಣ ಅವರಿಗೆ ರಾತ್ರಿ ವೇಳೆ ಎದೆ ನೋವು ಕಾಣಿಸಿದ್ದು, ಕೂಡಲೇ ಅವರನ್ನು ದರ್ಬೆ ಹಿತ ಆಸ್ಪತ್ರೆಗೆ ಕರೆತಂದಿದ್ದು, ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವರದಿಯಾಗಿದೆ.

You may also like