Karnataka State Politics Updates Kiccha Sudeep: ಕಿಚ್ಚ ಸುದೀಪ್ BJP ಯಿಂದ ಸ್ಪರ್ಧೆ? ಪಟ್ಟಿ ಬಿಡುಗಡೆ ಮಾಡದೆ ಉಳಿದ ಈ 2 ಎರಡು ಕ್ಷೇತ್ರಗಳಲ್ಲಿ… ಕಾವ್ಯ ವಾಣಿ Apr 18, 2023 ನಟ ಸುದೀಪ್( kiccha sudeep ) ಅವರನ್ನು ಚುನಾವಣೆಯ ಕಣಕ್ಕೆ ತರುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎನ್ನುವ ಮಾತುಗಳು ರಾಜಕೀಯ ಅಂಗಳದಲ್ಲಿ ಕೇಳಿ ಬರುತ್ತಿವೆ.
latest D.K. Shivakumar: 141400000000 ಸಾಮ್ರಾಜ್ಯದ ಸಾಹುಕಾರ್ ಈ ಡಿಕೆ ಶಿವಕುಮಾರ್ – ನಾಮಪತ್ರ ವೇಳೆ ಸಂಪತ್ತು… ಹೊಸಕನ್ನಡ ನ್ಯೂಸ್ Apr 18, 2023 ಡಿಕೆಶಿ ಅವರ ಆಸ್ತಿ ಮೌಲ್ಯ ಕಳೆದ ವಿಧಾನಸಭಾ ಚುನಾವಣೆಯಿಂದ ಇಲ್ಲಿಯ ತನಕ ಬಲೂನಿನ ತರ ಉಬ್ಬಿಕೊಂಡು ನಿಂತಿದೆ. ಈಗ ಅವರ ಒಟ್ಟು ಆಸ್ತಿ ಮೌಲ್ಯ ಈಗ 1,414 ಕೋಟಿ ರೂಪಾಯಿಗಳು.
latest Karnataka Assembly Election 2023: ನಾಮಪತ್ರ ಸಲ್ಲಿಸಿದ ಘಟಾನುಘಟಿಗಳಲ್ಲಿ ಕುಬೇರರು, ಅವರ ಆಸ್ತಿ ಎಷ್ಟು? ಇಲ್ಲಿದೆ… ಹೊಸಕನ್ನಡ Apr 18, 2023 ಸೋಮವಾರ ನಾಮಪತ್ರ ಸಲ್ಲಿಸಿರುವ ಘಟನಾನುಘಟಿ ಅಭ್ಯರ್ಥಿಗಳ ಪ್ರಮುಖ ಆಸ್ತಿ (Property) ವಿವರಗಳು ಇದೀಗ ಬಹಿರಂಗವಾಗಿದ್ದು, ರಾಜಕೀಯ ಕುಬೇರರು ಹೊಂದಿರೋ ಆಸ್ತಿ ಎಷ್ಟು ಗೊತ್ತಾ?
Karnataka State Politics Updates Sumalatha and HD Kumaraswamy : ಸೇಡಿಗೆ ಸೇಡು ಹೊಸತಲ್ಲ ಅಂದ ಸುಮಲತಾ | ಮಂಡ್ಯದಲ್ಲಿ ಕೂಡಾ ಕುಮಾರಸ್ವಾಮಿ ಸ್ಪರ್ಧೆ… ಹೊಸಕನ್ನಡ ನ್ಯೂಸ್ Apr 17, 2023 ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಇಂದು ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ.
Karnataka State Politics Updates Nikhil Kumaraswamy: ನಿಖಿಲ್, ಅಪ್ಪ ಕುಮಾರಸ್ವಾಮಿಗೇ ಸಾಲ ಕೊಟ್ಟ ಸಿರಿವಂತ : ಆತನ ಅಸ್ತಿ ಮೌಲ್ಯ ಎಷ್ಟು ಗೊತ್ತಾ ? ಹೊಸಕನ್ನಡ ನ್ಯೂಸ್ Apr 17, 2023 ತಮಾಷೆಯ ಸಂಗತಿ ಏನೆಂದರೆ ಮಗ (Nikhil Kumaraswamy) ಅಪ್ಪ ಕುಮಾರಸ್ವಾಮಿಗೇ ಸಾಲ ಕೊಟ್ಟಿದ್ದಾರೆ !
latest BJP 3rd List: ಬಿಜೆಪಿಯ ಬಹು ನಿರೀಕ್ಷಿತ 3 ನೇ ಪಟ್ಟಿ ಬಿಡುಗಡೆ, ಜಗದೀಶ್ ಶೆಟ್ಟರ್ ಕ್ಷೇತ್ರಕ್ಕೆ ಅಚ್ಚರಿಯ ಹೆಸರು ! ಹೊಸಕನ್ನಡ ನ್ಯೂಸ್ Apr 17, 2023 ವಿಧಾನಸಭೆ ಚುನಾವಣೆಗೆ ಬಿಜೆಪಿಯು ಅಭ್ಯರ್ಥಿಗಳ ಬಹು ನಿರೀಕ್ಷಿತ 3ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.
Karnataka State Politics Updates MLA Satish Reddy : 75 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಲಿದ್ದೇನೆ: ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಕೆ. ಎಸ್. ರೂಪಾ Apr 17, 2023 ಸುಮಾರು 75 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ನಾಲ್ಕನೇ ಬಾರಿಗೆ ಬೊಮ್ಮನಹಳ್ಳಿ ಕ್ಷೇತ್ರದ ಜನರು ನನಗೆ ಆಶೀರ್ವದಿಸಲಿದ್ದಾರೆ
Karnataka State Politics Updates Karnataka Elections: ಶೆಟ್ಟರ್ ಹೋದ್ರೆ ಏನಾಯ್ತು, ನಮ್ಮಲ್ಲಿ ಇನ್ನೊಬ್ಬ ಲಿಂಗಾಯತ ಲೀಡರ್ ಜನನ – ಸಚಿವ… ಕಾವ್ಯ ವಾಣಿ Apr 17, 2023 ಶೆಟ್ಟರ್ ಹೋದರೆ ಇನ್ನೊಬ್ಬ ಲಿಂಗಾಯತ (Lingayat) ನಾಯಕ ನಮ್ಮಲ್ಲಿ ಹುಟ್ಟಿಕೊಳ್ತಾರೆ ಎಂದು ತಿರುಗು ಬಾಣದಂತೆ ಹೇಳಿದ್ದಾರೆ .