Breaking Entertainment News Kannada Sudeep on Geetha Shivaraj Kumar: ಕಾಂಗ್ರೆಸ್ ಸೇರಿದ ಗೀತಾ ಶಿವರಾಜ್ ಕುಮಾರ್ ಬಗ್ಗೆ ಹೀಗಂದ್ರಾ ಕಿಚ್ಚ ಸುದೀಪ್ ?! ಕಾವ್ಯ ವಾಣಿ Apr 28, 2023 ಕನ್ನಡ ಸಿನಿಮಾ ರಂಗದಲ್ಲಿ ಗೀತಾ ಶಿವರಾಜ್ಕುಮಾರ್ ಮತ್ತು ಕಿಚ್ಚ ಸುದೀಪ್ (Sudeep on Geetha Shivaraj-Kumar) ಅವರಿಗೆ ಹೆಚ್ಚಿನ ಗೌರವ ಇದೆ.
Karnataka State Politics Updates Laxmana savadi-jarkiholi: ‘ ಗಂಡಸ್ತನ ‘ ತೋರಿಸಲು ಹೋಗಿ ಮಂತ್ರಿ ಪದವಿ ಎಗರಿ ಹೋದದ್ದು ಎಲ್ರಿಗೂ… ಹೊಸಕನ್ನಡ ನ್ಯೂಸ್ Apr 28, 2023 ರಮೇಶ್ ಜಾರಕಿಹೊಳಿ ಗಂಡಸ್ತನ ಇದ್ದರೇ ಗೆದ್ದು ಬಾ ಎಂದು ಹೇಳುವುದಕ್ಕೆ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿಯವರು ಟಾಂಗ್ ನೀಡಿದ್ದಾರೆ.
Karnataka State Politics Updates Harish Poonja: ಬೆಳ್ತಂಗಡಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಶಾಸಕ ಆದ್ಮೇಲೆ ಆಗಿದ್ದಾರೆ ಬಡವ, ನಂಬಿದ್ರೆ ನಂಬಿ,… ಹೊಸಕನ್ನಡ ನ್ಯೂಸ್ Apr 28, 2023 ಬೆಳ್ತಂಗಡಿ ತಾಲೂಕಿನ (Belthangady) ಹಾಲಿ ಬಿಜೆಪಿ ಶಾಸಕ ಹರೀಶ್ ಪೂಂಜಾ (Harish Poonja) ಅವರು ಶಾಸಕರಾದ ಮೇಲೆ ಅವರಿಗೆ ಬಡತನ ಆವರಿಸಿದೆ.
Karnataka State Politics Updates P M Modi: ಕಾರಿನ ಫುಟ್ ಬೋರ್ಡ್ ನಲ್ಲಿ ನೇತಾಡಿದ ಪ್ರಧಾನಿಯ ವಿರುದ್ಧ ದೂರು ನೀಡಿದ ತ್ರಿಶೂರ್ ನಿವಾಸಿ!!! ಹೊಸಕನ್ನಡ Apr 28, 2023 ಮೋದಿ (P M Modi) ಅವರು ವಾಹನವೊಂದರ ತೆರೆದ ಬಾಗಿಲಿನಲ್ಲಿ ನೇತಾಡುವ ಮೂಲಕ ರೋಡ್ ಶೋ ನಡೆಸಿದ್ದಾರೆಂದು ಅವರ ವಿರುದ್ಧ ದೂರು ನೀಡಲಾಗಿದೆ.
Karnataka State Politics Updates Declaration of 5th Guarantee by Congress : ಕಾಂಗ್ರೆಸ್ ನಿಂದ 5ನೇ ಗ್ಯಾರಂಟಿ ಘೋಷಣೆ- ಕರ್ನಾಟಕದ ಮಹಿಳೆಯರಿಗೆ… ಹೊಸಕನ್ನಡ Apr 28, 2023 ಮಂಗಳೂರಿನಲ್ಲಿ ನಡೆದ ಬಹಿರಂಗ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಕ್ಷದ 5ನೇ ಗ್ಯಾರಂಟಿಯನ್ನು ಘೋಷಣೆ (5th Guarantee by Congress) ಮಾಡಲಾಯಿತು.
Karnataka State Politics Updates PM Modi- Kharge: ‘ಮೋದಿ ವಿಷ ಸರ್ಪ, ವಿಷ ಹೌದೋ ಅಲ್ಲವೋ ಎಂದು ನೆಕ್ಕಿ ನೋಡಿದರೆ ಸತ್ತು ಹೋಗ್ತಿರಿ’:… ಹೊಸಕನ್ನಡ ನ್ಯೂಸ್ Apr 28, 2023 ಮೋದಿ ವಿಷದ ಸರ್ಪ ಇದ್ದಂತೆ’ ಎಂಬ ಹೇಳಿಕೆ ನೀಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು (PM Modi- Kharge) ಅವರ ಹೇಳಿಕೆ ವಿವಾದ ಸೃಷ್ಟಿಸುತ್ತಿರುವ ಹಾಗೆ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.
Karnataka State Politics Updates JDS Manifesto For Karnataka Election 2023: ಜೆಡಿಎಸ್ನಿಂದ ಚುನಾವಣಾ ಪ್ರಣಾಳಿಕೆ ಬಿಡುಗಡೆ; ರೈತನನ್ನು… ಹೊಸಕನ್ನಡ Apr 27, 2023 ಚುನಾವಣೆಗೆ ದಿನಗಣನೆ ಶುರುವಾಗಿದ್ದು ಇನ್ನು ಕೇವಲ 13ದಿನ ಬಾಕಿ ಇದೆ. ಈ ವೇಳೆ ಜೆಡಿಎಸ್ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
Karnataka State Politics Updates Puttur Politic: ಅರುಣ್ ಪುತ್ತಿಲ ‘ ಶೋ ಮ್ಯಾನ್ ‘, ಬಿಜೆಪಿಗೆ ಎಂದಾದರೂ ಮತ ನೀಡಿದ್ದಾರಾ? – ಡಾ.… ಹೊಸಕನ್ನಡ ನ್ಯೂಸ್ Apr 27, 2023 ಅರುಣ್ ಕುಮಾರ್ ಪುತ್ತಿಲ ' ಓರ್ವ ಶೋ ಮ್ಯಾನ್ ', ನಿಮ್ಮದು ಯಾವ ರೀತಿಯ ಹಿಂದುತ್ವ ಎನ್ನುವ ಪ್ರಶ್ನೆ ಅರುಣ್ ಕುಮಾರ್ ಪುತ್ತಿಲ ಅವರ ಮೇಲೆ ಬಂದಿದೆ.