Karnataka State Politics Updates CM Siddaramaiah: ಸಿಎಂ ಸಿದ್ದರಾಮಯ್ಯ ಪ್ರಮಾಣವಚನಕ್ಕೆ ಭರ್ಜರಿ ಸಿದ್ದತೆ : ಕಂಠೀರವ ಸ್ಟೇಡಿಯಂ ಕಟೌಟ್ ಅಳವಡಿಕೆ ಕೆ. ಎಸ್. ರೂಪಾ May 18, 2023 ಕ್ರೀಡ್ರಾಂಗಣದ ಸುತ್ತಲುಸಿದ್ದರಾಮಯ್ಯ ಕಟೌಟ್ ಅಳವಡಿಕೆ ಮಾಡಲಾಗಿದೆ. ಅಲ್ಲದೇ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಈಗಾಗಲೇ ಪ್ರಮುಖ ನಾಯಕರುಗಳಿಗೆ ಆಹ್ವಾನ ಮಾಡಲಾಗುತ್ತಿದೆ.
Karnataka State Politics Updates Siddaramaiah: ಕಾಂಗ್ರೆಸ್ ಗ್ಯಾರೆಂಟಿಗಳ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದೇನು ಗೊತ್ತಾ? ಕೆ. ಎಸ್. ರೂಪಾ May 18, 2023 ಗ್ಯಾರೆಂಟಿಗಳನ್ನು ಈಡೇರಿಸಲು ಕಾಂಗ್ರೆಸ್ ಪಕ್ಷ ಒಂದು ಕುಟುಂಬವಾಗಿ ಕೆಲಸ ಮಾಡಲಿದೆ ಎಂದು ಬರೆದುಕೊಳ್ಳುವ ಮೂಲಕ ಟ್ವೀಟ್ ಮೂಲಕ ಟಾಂಗ್ ನೀಡಿದ್ದಾರೆ.
Karnataka State Politics Updates Siddaramaiah Cabinet: ಸಿದ್ದರಾಮಯ್ಯ ಅವರ ಮಂತ್ರಿಮಂಡಲದಲ್ಲಿ ಯಾರೆಲ್ಲಾ ಸ್ಥಾನ ಪಡೆಯಲಿದ್ದಾರೆ ? ಸಂಭಾವ್ಯ ಸಚಿವರ… ವಿದ್ಯಾ ಗೌಡ May 18, 2023 ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಯಾರಿಗೆಲ್ಲಾ ಮಂತ್ರಿಗಿರಿ ಸಿಗಲಿದೆ ಗೊತ್ತಾ? ಇಲ್ಲಿದೆ ಜಾತಿವಾರು ಸಂಭಾವ್ಯ ಸಚಿವರ ಪಟ್ಟಿ.
Karnataka State Politics Updates Siddaramaiah: ಶುದ್ಧ ಹಸ್ತದ, ಅಹಿಂದ ನಾಯಕ ಸಿದ್ದರಾಮಯ್ಯ, ಮಾಸ್ ಲೀಡರ್ ಆದದ್ದು ಹೇಗೆ? ಇಲ್ಲಿದೆ ನೋಡಿ ಸಿದ್ದು… ಹೊಸಕನ್ನಡ May 18, 2023 ರಾಜಕೀಯ ವರ್ಚಸ್ಸು ಹೊಂದಿರೋ ಸಿದ್ದರಾಮಯ್ಯ ಅವರ ಜೀವನ ಹೇಗಿತ್ತು? ಇದುವರೆಗೂ ಅವರು ನಡೆದು ಬಂದು ದಾರಿ ಎಂತಹದ್ದು?
Karnataka State Politics Updates Siddaramaiah: ಕನ್ನಡಿಗರ ಹಿತ ರಕ್ಷಣೆಗೆ ನಮ್ಮ ಕೈಗಳು ಸದಾ ಒಂದಾಗಿರಲಿದೆ : ಸಿದ್ದರಾಮಯ್ಯ ಮೊದಲ ಟ್ವೀಟ್ ಕೆ. ಎಸ್. ರೂಪಾ May 18, 2023 ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಸಿದ್ದರಾಮಯ್ಯ ಬರೆದುಕೊಂಡಿದ್ದು ಹೀಗೆ,ಕನ್ನಡಿಗರ ಹಿತ ರಕ್ಷಣೆಗೆ ನಮ್ಮ ಕೈಗಳು ಸದಾ ಒಂದಾಗಿರಲಿದೆ.
Karnataka State Politics Updates Siddaramaiah: ‘ಎಐಸಿಸಿ’ ನಿರ್ಧಾರಕ್ಕೆ ನಾನು ಬದ್ಧ : ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ ಕೆ. ಎಸ್. ರೂಪಾ May 18, 2023 ಸಿದ್ದರಾಮಯ್ಯ (siddaramaiah) ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ್ದು,ಎಐಸಿಸಿ ನಿರ್ಧಾರಕ್ಕೆ ನಾನು ಬದ್ದಎಂದಿದ್ದಾರೆ. ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದೆ ಎಂದಿದ್ದಾರೆ.
Karnataka State Politics Updates D K Shivkumar: ತಡರಾತ್ರಿ ಬಂದ ಆ ಫೋನ್ ಕಾಲ್ ಗೆ ಕರಗಿ, ಸಿಎಂ ಪಟ್ಟು ಬಿಟ್ಟ ಡಿಕೆಶಿ! ಹಾಗಾದ್ರೆ ಆ ಕರೆ ಯಾರದ್ದು?… ಹೊಸಕನ್ನಡ May 18, 2023 ಕನಕಪುರದ ಬಂಡೆ ಡಿಕೆಶಿ ಕೂಡ ಇದಕ್ಕೆ ಒಪ್ಪಿದ್ದಾರೆ. ಆದ್ರೆ ಆ ಒಂದೇ ಒಂದು ಕರೆ ಡಿ ಕೆ ಶಿವಕುಮಾರ್ ಅವರ ಮನಸ್ಸನ್ನು ಬದಲಾಯಿಸಿತು ಎಂದು ಹೇಳಲಾಗುತ್ತಿದೆ.
Karnataka State Politics Updates Fight for DCM seat: ಕಾಂಗ್ರೆಸ್ನಲ್ಲಿ ಡಿಸಿಎಂ ಪಟ್ಟಕ್ಕೆ ಜೋರಾಯ್ತು ಫೈಟ್ : ಹಿರಿಯ ನಾಯಕರಲ್ಲಿ ಭುಗಿಲೆದ್ದ… ಕೆ. ಎಸ್. ರೂಪಾ May 18, 2023 ಡಿಸಿಎಂ ಪಟ್ಟಕ್ಕಾಗಿ (Fight for DCM seat) ಲಾಭಿ ನಡೆಯುತ್ತಿದ್ದು, ರಹಸ್ಯ ಸ್ಥಳಗಳಲ್ಲಿ ಕಾಂಗ್ರೆಸ್ ಹಿರಿಯ ನಾಯಕರ ಸಭೆಯನ್ನು ನಡೆಸುತ್ತಿದ್ದಾರೆಂದು ವರದಿಯಾಗಿದೆ.