News Mumbai: ಅಮುಲ್ ಬಾಲಕಿಯ ಸೃಷ್ಟಿಕರ್ತ ಸಿಲ್ವೆಸ್ಟರ್ ಡಕುನ್ಹಾ ನಿಧನ! ಅಶ್ವಿನಿ ಹೆಬ್ಬಾರ್ Jun 22, 2023 ಖ್ಯಾತ ಕಲಾವಿದ ಹಾಗೂ ಜಾಹೀರಾತು ಉದ್ಯಮದ ದಂತಕಥೆ ಸಿಲ್ವೆಸ್ಟರ್ ಡಕುನ್ಹಾ (Sylvester daCunha) ಮಂಗಳವಾರ ಮುಂಬೈನಲ್ಲಿ (Mumbai) ನಿಧನರಾಗಿದ್ದಾರೆ.
ದಕ್ಷಿಣ ಕನ್ನಡ Ramanatha Rai: ರಮಾನಾಥ ರೈ ನೇತೃತ್ವದಲ್ಲಿ `ದಕ್ಷಿಣ ಕನ್ನಡ ಜಿಲ್ಲಾ ಜಾತ್ಯತೀತ ಪಕ್ಷಗಳು ಮತ್ತು ಸಮಾನ ಮನಸ್ಕ… ಅಶ್ವಿನಿ ಹೆಬ್ಬಾರ್ Jun 21, 2023 Ramanatha Rai : ರಮಾನಾಥ ರೈ ನೇತೃತ್ವದಲ್ಲಿ `ದಕ್ಷಿಣ ಕನ್ನಡ ಜಿಲ್ಲಾ ಜಾತ್ಯತೀತ ಪಕ್ಷಗಳು ಮತ್ತು ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆ ಮಂಗಳೂರು' ಇದರ ಮಹತ್ವದ ಸಭೆ ನಡೆದಿದೆ.
ದಕ್ಷಿಣ ಕನ್ನಡ Puttur: ರಾಜಕೀಯ ದ್ವೇಷ : ಯುವಕನ ಮೇಲೆ ಹಲ್ಲೆ ಆರೋಪ ,ಆಸ್ಪತ್ರೆಗೆ ದಾಖಲು ಅಶ್ವಿನಿ ಹೆಬ್ಬಾರ್ Jun 21, 2023 ಪುತ್ತೂರು ತಾಲೂಕಿನ ಪುರುಷಕಟ್ಟೆಯಲ್ಲಿ ಯುವಕನೊಬ್ಬನ ಮೇಲೆ ಹಲ್ಲೆ ನಡೆದಿದೆ. ನರಿಮೊಗರು ನಿವಾಸಿ ಪ್ರವೀಣ್ ಆಚಾರ್ಯ ಎಂಬವರಿಗೆ ಹಲ್ಲೆ ನಡೆಸಲಾಗಿದೆ.
ಸಿನೆಮಾ-ಕ್ರೀಡೆ Abhishek-Aviva Marriage: ಅಭಿಷೇಕ್ – ಅವಿವಾ ಮದುವೆಯ ‘ ಮಂಡ್ಯ ಸ್ಟೈಲ್ ‘ ಬೀಗರ ಊಟಕ್ಕೆ ಬಿದ್ದ… ಅಶ್ವಿನಿ ಹೆಬ್ಬಾರ್ Jun 19, 2023 Abhishek-Aviva Marriage :ಮಂಡ್ಯದ ಜನತೆಗೆ ಅದ್ಧೂರಿಯಾಗಿ ಬೀಗರ ಔತಣ ಕೂಟ ಅಂಬರೀಶ್ ಕುಟುಂಬದವರು ಏರ್ಪಡಿಸಿದ್ದಕ್ಕೆ ನಾನಾ ಬಗೆಯ ಟೀಕೆಗಳು ಕೂಡ ವ್ಯಕ್ತವಾಗಿದೆ.
latest Aadhar Card Update: ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಫೋಟೋ ಬದಲಾಯಿಸಬೇಕಾ? ಈ ವಿಧಾನ ಅನುಸರಿಸಿ! ಅಶ್ವಿನಿ ಹೆಬ್ಬಾರ್ Apr 29, 2023 ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹೆಸರು ವಿಳಾಸ, ಫೋಟೋ ಬದಲಿಸಬೇಕು ಎಂದರೆ ಏನು ಮಾಡಬೇಕು? ಆಧಾರ್ ನಲ್ಲಿ ಏನೆಲ್ಲ ಅಪ್ಡೇಟ್ ಮಾಡಬಹುದು?
ಲೈಫ್ ಸ್ಟೈಲ್ Traffic Rules: ರಸ್ತೆಯಲ್ಲಿ ಈ ಚಿಹ್ನೆ ಕಂಡರೆ ವಾಹನ ನಿಲ್ಲಿಸಬೇಡಿ! ಅಶ್ವಿನಿ ಹೆಬ್ಬಾರ್ Apr 29, 2023 ಟ್ರಾಫಿಕ್ ನಿಯಮಗಳನ್ನ ಪಾಲಿಸಲು ರಸ್ತೆಗಳಲ್ಲಿ ಟ್ರಾಫಿಕ್ ಸಿಗ್ನಲ್ ಬೋರ್ಡ್ಗಳನ್ನು ಹಾಕಿರುವುದನ್ನು ನೋಡಿರುತ್ತೀರಿ! ಇದರ ಅರ್ಥವೇನು ಗೊತ್ತಾ?
daily horoscope Chandra Grahan 2023: ಈ ವರ್ಷದ ಚಂದ್ರಗ್ರಹಣ ಯಾವಾಗ ನಡೆಯುತ್ತೆ? ಸಂಪೂರ್ಣ ಮಾಹಿತಿ , ಹಲವು ವೈಶಿಷ್ಟ್ಯಗಳ ವಿವರ… ಅಶ್ವಿನಿ ಹೆಬ್ಬಾರ್ Apr 29, 2023 ಎಲ್ಲರಿಗೂ ಗೊತ್ತಿರುವ ಹಾಗೆ ಪ್ರತಿ ವರ್ಷ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣ ಸಂಭವಿಸುತ್ತದೆ.
ಸಿನೆಮಾ-ಕ್ರೀಡೆ Rashmika Mandanna Earning: ರಶ್ಮಿಕಾ ಮಂದಣ್ಣ ಒಂದು ದಿನದ ಗಳಿಕೆ ಕೇಳಿದ್ರೆ ಪಕ್ಕಾ ಶಾಕ್ ಆಗ್ತೀರಾ ! ಅಶ್ವಿನಿ ಹೆಬ್ಬಾರ್ Apr 29, 2023 ಮುಟ್ಟಿದ್ದೆಲ್ಲಾ ಚಿನ್ನ ಅನ್ನೋ ಹಾಗೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಆದಾಯ (Rashmika Mandanna Earning) ಎಷ್ಟು ಗೊತ್ತಾ?
ರಾಜಕೀಯ Karnataka Elections: ಚುನಾವಣಾ ಪ್ರಚಾರದ ವೇಳೆ ನಿಮ್ ದಿಗ್ಗಜ ನಾಯಕರು ಸೇವಿಸೋ ಆಹಾರ ಏನು ನೋಡಿದ್ರಾ ?! ಅಶ್ವಿನಿ ಹೆಬ್ಬಾರ್ Apr 29, 2023 ಹೆಚ್ಚಿನ ನಾಯಕರು ಚುನಾವಣೆ ಮುಗಿಯುವ ತನಕ ಮಾಂಸಾಹಾರ ವರ್ಜಿಸಿ ಸಸ್ಯಾಹಾರ ಸೇವನೆ ಮಾಡುತ್ತಾರೆ ಎಂಬ ವಿಚಾರ ನಿಮಗೆ ಗೊತ್ತಾ?
latest Raveendran Byju: ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್ ಅವರ ಮನೆ ಮೇಲೆ ಇ.ಡಿ ದಾಳಿ! ಅಶ್ವಿನಿ ಹೆಬ್ಬಾರ್ Apr 29, 2023 ಬೈಜೂಸ್ ಸಿಇಒ (BYJU'S CEO)ಬೈಜು ರವೀಂದ್ರನ್ ಅವರ 'ಥಿಂಕ್ & ಲರ್ನ್ ಪ್ರೈವೇಟ್ ಲಿಮಿಟೆಡ್ ಎರಡು ಕಚೇರಿಗಳ ಜೊತೆಗೆ ಮನೆ ಮೇಲೆ ಇ.ಡಿ ದಾಳಿ ನಡೆಸಿದೆ.