Health Summer Diet: ಬೇಸಿಗೆಯಲ್ಲಿ ನೀವು ಡಯಟ್ ಮಾಡುವಾಗ ಈ ಆಹಾರವನ್ನು ಸೇರಿಸಿಕೊಳ್ಳಲೇಬೇಕು! ಆರುಷಿ ಗೌಡ May 7, 2024 Summer Diet: ಪೋಷಕಾಂಶಗಳನ್ನು ಬದಲಾಯಿಸಬಹುದು. ಬೇಸಿಗೆಯಲ್ಲಿ ಮೊಟ್ಟೆ ತಿಂದರೆ ಆಗುವ ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ.
ಬೆಂಗಳೂರು Bengaluru: ಪೆನ್ಡ್ರೈವ್ ಪ್ರಕರಣದಲ್ಲಿ ಡಿ.ಕೆ.ಶಿ ಪಾತ್ರ ಆರೋಪ- ಬೆಂಗಳೂರಿನ ವಿವಧೆಡೆ ಪೋಸ್ಟರ್ ಆರುಷಿ ಗೌಡ May 7, 2024 Bengaluru: ಬಿಜೆಪಿ ಮುಖಂಡ ದೇವರಾಜೇಗೌಡ ಗಂಭೀರ ಆರೋಪದ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲಿ ವಿವಿದೆಡೆ ಡಿಸಿಎಂ ವಿರುದ್ಧ ಪೋಸ್ಟರ್ ಅಂಟಿಸಲಾಗಿದೆ.
News Marriage: ಮದುವೆಯಾದ್ರು ಮೊದಲ ರಾತ್ರಿಗೆ ಒಪ್ಪದ ಪತ್ನಿ! ಕೊನೆಗೂ ಬಯಲಾಯ್ತು ಸೀಕ್ರೆಟ್! ಆರುಷಿ ಗೌಡ May 7, 2024 Marriage: ವಧುವಿನ ನವರಂಗಿ ಆಟ ಕೆಲವು ದಿನಗಳವರೆಗೆ ವರನಿಗೆ ಗೊತ್ತಾಗಿರಲಿಲ್ಲ. ಕೊನೆಗೂ ಸತ್ಯ ಬಯಲಾದಾಗ ವರನಿಗೆ ತಾನು ಮೋಸ ಹೋದ ಅರಿವಾಗಿದೆ.
Crime Sullia: ಸುಳ್ಯದಲ್ಲಿ ಮೊಬೈಲ್ ರೀಚಾರ್ಜ್ಗೆಂದು ಬಂದಿದ್ದ ಹಿಂದೂ ಯುವತಿಯ ಫೋಟೋ ತೆಗೆದ ಅನ್ಯಕೋಮಿನ ಯುವಕ; ದೂರು ದಾಖಲು ಆರುಷಿ ಗೌಡ May 7, 2024 Sullia: ಯುವತಿಯೋರ್ವಳ ಫೋಟೋ ಕ್ಲಿಕ್ಕಿಸಿದ ಅನ್ಯಕೋಮಿನ ಯುವಕನ ಮೇಲೆ ಯುವತಿಯ ಮನೆಯವರು ಪೊಲೀಸ್ಗೆ ದೂರು ನೀಡಿದ ಘಟನೆಯೊಂದು ಸೋಮವಾರ ನಡೆದಿದೆ.
latest NABARD: ರೈತರಿಗೆ ನೇರ ಸಾಲ ಇಲ್ಲ ಆರುಷಿ ಗೌಡ May 7, 2024 NABARD: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್), ಹೈನೋದ್ಯಮದ ರೈತರಿಗೆ ನೇರವಾಗಿ ಸಾಲ ಸೌಲಭ್ಯ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
Education SSLC Result: ಎಸ್ಸೆಸ್ಸೆಲ್ಸಿ ಫಲಿತಾಂಶ ಮೇ 9 ಕ್ಕೆ ಪ್ರಕಟ ಆರುಷಿ ಗೌಡ May 7, 2024 SSLC Result: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಎಸ್ಸೆಸ್ಸೆಲ್ಸಿ ಪರೀಕ್ಷೆ- 1ರ ಫಲಿತಾಂಶವನ್ನು ಮೇ 9ರಂದು ಪ್ರಕಟಿಸುವ ಸಾಧ್ಯತೆ ಹೆಚ್ಚಿದೆ.
Crime H D Revanna: SIT ಕೇಳಿದ ನೂರು ಪ್ರಶ್ನೆಗೆ ಎಚ್ ಡಿ ರೇವಣ್ಣ ಕೊಟ್ರು ಒಂದೇ ಒಂದು ಆನ್ಸರ್ – ಏನದು ? ಆರುಷಿ ಗೌಡ May 7, 2024 H D Revanna: SIT ನೂರು ಪ್ರಶ್ನೆ ಕೇಳಿದರೂ ರೇವಣ್ಣ ಕಡೆಯಿಂದ ‘ಏನೂ ಕೇಳಬೇಡಿ, ನನಗೇನು ಗೊತ್ತಿಲ್ಲ’ ಎಂದಷ್ಟೇ ಉತ್ತರ ಬರುತ್ತಿದೆ ಎನ್ನಲಾಗಿದೆ.
News Parliment Election : ರಾಜ್ಯದಲ್ಲಿಂದು 2ನೇ ಹಂತದ ಮತದಾನ – ಇಲ್ಲಿದೆ 14 ಕ್ಷೇತ್ರಗಳ ಅಭ್ಯರ್ಥಿಗಳ ಡೀಟೇಲ್ಸ್… ಆರುಷಿ ಗೌಡ May 7, 2024 Parliament Election: 14 ಕ್ಷೇತ್ರಗಳಲ್ಲಿ ಮತದಾರ ಪ್ರಭುಗಳು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಹಾಗಿದ್ರೆ ಕಣದಲ್ಲಿ ಇರೋರು ಯಾರು? ಯಾವೆಲ್ಲಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ?
Crime HD Revanna: ಲೈಂಗಿಕ ದೌರ್ಜನ್ಯ ಪ್ರಕರಣ; ರೇವಣ್ಣ ಜಾಮೀನು ಅರ್ಜಿ ಇಂದು ವಿಚಾರಣೆ ಆರುಷಿ ಗೌಡ May 7, 2024 H D Revanna: ಜಾಮೀನು ಕೋರಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಕೋರ್ಟ್ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದೆ.
News Karnataka Weather: ಕರಾವಳಿಯಲ್ಲಿ ಗುಡುಗು ಸಹಿತ ಮಳೆಯ ಸಂಭವ ಆರುಷಿ ಗೌಡ May 7, 2024 Karnataka Weather: ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಕೆಲ ದಿನಗಳ ಕಾಲ ಗುಡುಗು ಸಹಿತ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.