ಉದಯವಾಣಿ ವರದಿಗಾರ ಬಾಲಕ್ರಷ್ಣ ಭೀಮಗುಳಿಗೆ ರಾಜ್ಯ ಪ್ರಶಸ್ತಿ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಸಾಧಕ ಪತ್ರಕರ್ತರಿಗೆ 2020-21ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಅರಣ್ಯ ಕುರಿತ ಅತ್ಯುತ್ತಮ ವರದಿಗೆ ಕೊಡಲ್ಪಡುವ ಪ್ರತಿಷ್ಠಿತ ಆರ್. ಎಲ್. ವಾಸುದೇವರಾವ್ ಪ್ರಶಸ್ತಿಗೆ ಕಾರ್ಕಳ ಉದಯವಾಣಿ ವರದಿಗಾರ ಮೂಲತ; ಕುಕ್ಕೆ ಸುಬ್ರಹ್ಮಣ್ಯದ ಬಾಲಕೃಷ್ಣ ಭೀಮಗುಳಿ ಆಯ್ಕೆಯಾಗಿರುತ್ತಾರೆ.

ಗ್ರಾಮೀಣ ಭಾಗದಲ್ಲಿ ಜ್ವಲಂತ ಸಮಸ್ತೆ ಸಹಿತ ಹಲವಾರು ಲೇಖನಗಳ ಮೂಲಕ ಯುವ ಪತ್ರಕರ್ತರಾಗಿದ್ದಾರೆ.

Leave A Reply

Your email address will not be published.