ವೇಣೂರಿನ ಕಾವೇರಮ್ಮ ಅಮ್ರತಧಾರ ಗೋ ಶಾಲೆ ಯಲ್ಲಿ ಹರೀಶ್ ಪೂಂಜಾ | ಧನ ಸಹಾಯ, ಮೇವಿನ ಪೂರೈಕೆಗೆ ವ್ಯವಸ್ಥೆ
ಕಾವೇರಮ್ಮ ಅಮ್ರತಧಾರ ಗೋ ಶಾಲೆ, ಗುಂಡೂರಿ – ವೇಣೂರು ಇಲ್ಲಿಗೆ ಬೆಳ್ತಂಗಡಿಯ ಶಾಸಕರಾದ ಹರೀಶ್ ಪೂಂಜ ಅವರು ಭೇಟಿ ನೀಡಿದರು.
![](https://hosakannada.com/wp-content/uploads/2024/07/First.jpeg)
ಅವರು ಗೋವುಗಳ ಮೈಸವರಿ, ಹಣೆ ನೇವರಿಸಿ ಒಂದಷ್ಟು ಹೊತ್ತು ಅವುಗಳ ಜೊತೆ ಕಳೆದರು. ಆನಂತರ ಗೋವುಗಳಿಗೆ ಗೋ ಗ್ರಾಸವನ್ನು ನೀಡಿ ಗೋ ಶಾಲೆಯ ನಿರ್ವಹಣೆಗೆ ಧನ ಸಹಾಯ ನೀಡಿದರು.
![](https://hosakannada.com/wp-content/uploads/2024/07/Middle.jpeg)
![](https://hosakannada.com/wp-content/uploads/2020/05/IMG-20200501-WA0070-667x500.jpg)
![](https://hosakannada.com/wp-content/uploads/2020/05/IMG-20200501-WA0069-800x378.jpg)
ಈಗ ಬೇಸಗೆಯಾಗಿದ್ದು, ಜೊತೆಗೆ ಕೋಲಾರದ ಸಂಕಷ್ಟ ಕಾಲವು ಇರುವ ಕಾರಣದಿಂದ ಗೋವುಗಳಿಗೆ ಮೇವಿನ ಸರಬರಾಜಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮಕ್ಕೆ ಸೂಚಿಸಿದರು.
1 Comment
ಅಮೃತಧಾರಾ ಗೋಶಾಲೆ ಅಮ್ರತ ಅಲ್ಲ.