ಆಶಾ ಕಾರ್ಯಕರ್ತೆಯರ ಸೇವೆ ಸ್ಮರಿಸಿ ಸನ್ಮಾನ
ಇದೀಗ ಆಶಾ ಕಾರ್ಯಕರ್ತೆಯರ ಇಷ್ಟು ದಿನದ ತಾಳ್ಮೆಯ ಸದ್ದಿಲ್ಲದೆ ಕೆಲಸಕ್ಕೆ ಗೌರವ ದೊರೆಯುತ್ತಿದೆ.
![](https://hosakannada.com/wp-content/uploads/2024/07/First.jpeg)
ವಿಶ್ವವನ್ನೇ ತಲ್ಲಣಿಸಿದ ಕೋವಿಡ್-19 ನಿವಾರಣೆಗಾಗಿ ‘ಫ್ರಂಟ್ ಲೈನ್ ನಲ್ಲಿ’ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದ ಬನ್ನೂರು ಗ್ರಾಮದ (ನಗರಸಭೆ) ಆಶಾ ಕಾರ್ಯಕರ್ತೆಯರನ್ನು ಅಭಿನಂದಿಸಲಾಯಿತು.
![](https://hosakannada.com/wp-content/uploads/2024/07/Middle.jpeg)
![](https://hosakannada.com/wp-content/uploads/2020/04/IMG-20200421-WA0103-667x500.jpg)
![](https://hosakannada.com/wp-content/uploads/2020/04/IMG-20200421-WA0102-667x500.jpg)
ಶ್ರೀಮತಿ ಶಶಿಕಲಾ, ಶ್ರೀಮತಿ ಸುಜಾತ, ಶ್ರೀಮತಿ ಸರಸ್ವತಿ ಅವರ ಮನೆಗೆ ಸ್ಥಳೀಯ ನಗರಸಭಾ ಸದಸ್ಯರು ಹಾಗೂ ಬಿಜೆಪಿ ವಾರ್ಡ್ ಸಮಿತಿಯ ಪದಾಧಿಕಾರಿಗಳು ಬೇಟಿ ನೀಡಿ ಆಶಾ ಕಾರ್ಯಕರ್ತೆಯರ ಕೆಲಸವನ್ನು ಶ್ಲಾಘಿಸಿ ಗೌರವಾರ್ಪಣೆ ಸಲ್ಲಿಸಿದರು.