ಬೆಳಂದೂರು: ಪಡಿತರ ವಿತರಣೆಗೆ ಕಾರ್ಯಪಡೆ ಸಹಕಾರ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸವಣೂರು ಇದರ ಬೆಳಂದೂರು ಶಾಖೆಯಲ್ಲಿ ದಿನದಲ್ಲಿ 50 ಜನರಿಗೆ ಪಡಿತರ ವಿತರಣೆ ಮಾಡಲಾಯಿತು.
![](https://hosakannada.com/wp-content/uploads/2024/07/First.jpeg)
ಈ ಸಂದರ್ಭದಲ್ಲಿ ಕೊರೊನಾ ಕಾರ್ಯಪಡೆಯ ಅಧ್ಯಕ್ಷೆ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉಮೇಶ್ವರಿ ಅಗಳಿ, ಸದಸ್ಯರಾದ ಜಯಂತ ಅಬೀರ, ಮೋಹನ್ ಅಗಳಿ, ಕುದ್ಮಾರು ಗ್ರಾಮ ಸಹಾಯಕ ಯೋಗೀಶ್ ಉಪಸ್ಥಿತರಿದ್ದರು.
![](https://hosakannada.com/wp-content/uploads/2024/07/Middle.jpeg)