ಬೆದ್ರೋಡಿ ಕಂಟೈನರ್ ಲಾರಿ ಮತ್ತು ಜೀಪು ಡಿಕ್ಕಿಯಲ್ಲಿ ತೀವ್ರ ಗಾಯಗೊಂಡಿದ್ದ ಅಬ್ದುಲ್ ಮಲ್ಲಿಕ್ ಯಾನೆ ಅಯೂಬ್ ಸಾವು

Share the Article

ಕಳೆದ ಡಿಸೇಂಬರ್ 29 ರಂದು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೆದ್ರೋಡಿಯಲ್ಲಿ ನಡೆದ ಕಂಟೈನರ್ ಲಾರಿ ಮತ್ತು ಜೀಪು ಡಿಕ್ಕಿಯಲ್ಲಿ ತೀವ್ರ ಗಾಯಗೊಂಡಿದ್ದ ಗೋಳಿತ್ತೊಟ್ಟು ನಿವಾಸಿ ಅಬ್ದುಲ್ ಮಲ್ಲಿಕ್ ಯಾನೆ ಅಯೂಬ್ ಅವರು ಇಂದು ತೀರಿಕೊಂಡಿದ್ದಾರೆ.

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಮಂಗಳೂರಿನ ಯುನಿಟಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸಲಿಲ್ಲ.

ಮೃತರು ಪತ್ನಿ, ಈರ್ವರು ಪುತ್ರರು ಮತ್ತೋರ್ವ ಪುತ್ರಿಯನ್ನು ಅಗಲಿದ್ದಾರೆ.

Leave A Reply

Your email address will not be published.