Kanpur: ಜ್ಯೋತಿಷಿ ಮನೆಯಲ್ಲಿ ಹಣ ಕದ್ದು ಪರಾರಿಯಾದ ಕಳ್ಳರು! ಖದೀಮರು ಸಿಕ್ಕಿ ಬಿದ್ದ ರೀತಿ ಮಾತ್ರ ರೋಚಕ!!
Kanpur : ಈ ಜ್ಯೋತಿಷಿಯೊಬ್ಬರ ಮನೆಯಲ್ಲಿ ಇತ್ತೀಚೆಗೆ ಹಣ ಕಳ್ಳತನವಾಗಿತ್ತು. ಇದರ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.ಈ ಸಂಬಂಧ ಜ್ಯೋತಿಷಿ ಪೊಲೀಸರಿಗೆ ದೂರು ನೀಡಿದ್ದಾರೆ.
ಹೊಸಕನ್ನಡ ವಾಟ್ಸಪ್ ಗ್ರೂಪ್ಗೆ ಸೇರಿ