Browsing

Image

Kanpur: ಜ್ಯೋತಿಷಿ ಮನೆಯಲ್ಲಿ ಹಣ ಕದ್ದು ಪರಾರಿಯಾದ ಕಳ್ಳರು! ಖದೀಮರು ಸಿಕ್ಕಿ ಬಿದ್ದ ರೀತಿ ಮಾತ್ರ ರೋಚಕ!!

Kanpur : ಈ ಜ್ಯೋತಿಷಿಯೊಬ್ಬರ ಮನೆಯಲ್ಲಿ ಇತ್ತೀಚೆಗೆ ಹಣ ಕಳ್ಳತನವಾಗಿತ್ತು. ಇದರ ಪ್ರಕರಣ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿತ್ತು.ಈ ಸಂಬಂಧ ಜ್ಯೋತಿಷಿ ಪೊಲೀಸರಿಗೆ ದೂರು ನೀಡಿದ್ದಾರೆ.

ಹೆದ್ದಾರಿಯಲ್ಲಿ ಅಪಘಾತ ನಾಲ್ವರ ಸಾವು

ಬಾಗಲಕೋಟೆ: ಬೀಳಗಿ ತಾಲ್ಲೂಕಿನ ಬಾಡಗಂಡಿ ಗ್ರಾಮದ ಬಳಿ ಗುರುವಾರ ತಡರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.ಪಂಕ್ಚರ್ ತಿದ್ದಲು ಕ್ಯಾಂಟರ್ ವಾಹನ ನಿಲ್ಲಿಸಿದ್ದಾಗ ವಾಹನವೊಂದು ಡಿಕ್ಕಿ ಹೊಡೆದಿದೆ.ಘಟನೆಯಲ್ಲಿ ಬೀಳಗಿ ಮೂಲದ ರಜಾಕ್ ತಾಂಬೊಳೆ,