HomeEntertainmentನಟ ಅನಿರುದ್ಧ್ ನೂತನ ಧಾರಾವಾಹಿಗೆ ಪಾದಾರ್ಪಣೆ!

ನಟ ಅನಿರುದ್ಧ್ ನೂತನ ಧಾರಾವಾಹಿಗೆ ಪಾದಾರ್ಪಣೆ!

Hindu neighbor gifts plot of land

Hindu neighbour gifts land to Muslim journalist

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟ ಅನಿರುದ್ಧ್ ಪಾತ್ರ ನಿರ್ವಹಿಸುತ್ತಾ ಇದ್ದರು. ಇದರಲ್ಲಿ ಒಂದಷ್ಟು ಅಡೆ ತಡೆಗಳು ಉಂಟಾಗಿ ಧಾರಾವಾಹಿ ಇಂದ ಹೊರ ನಡೆದರು. ಇದಾದ ನಂತರ 2 ದಿನಗಳ ಕಾಲ ಖಾಸಗಿ ಮಾಧ್ಯಮ ಒಂದರಲ್ಲಿ ಗ್ರೌಂಡ್ ರಿಪೋರ್ಟರ್ ಆಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಹಾಗಾದ್ರೆ ಮುಂದೆ ಧಾರಾವಾಹಿ ಮಾಡಲ್ವಾ? ಅಂತಾ ಕೇಳಿದ್ರೆ ಎಸ್, ಅಂತ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.

ಹೌದು. ಒಳ್ಳೆಯ ರೀತಿಯ ಅವಕಾಶಗಳು ಬಂದರೆ ನಾನು ಖಂಡಿತವಾಗಿ ಆ ಅವಕಾಶವನ್ನು ಬಳಸಿಕೊಳ್ಳುತ್ತೇನೆ ಅಂತ ಮಾಧ್ಯಮದೊಂದಿಗೆ ಮಾತನಾಡಿದ್ದರು. ಇದೀಗ ಆ ಮಾತು ಸತ್ಯವಾಗಿದೆ.

ತಮ್ಮ instagram ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಅದೇನು ಅಂತ ಕೇಳ್ತೀರಾ ಈ ಪೋಸ್ಟ್ ನೋಡಿ ನಿಮಗೆ ಗೊತ್ತಾಗುತ್ತೆ!

ಹಲವಾರು ಮೆಚ್ಚುಗೆ ಮತ್ತು ಕಮೆಂಟ್ ಗಳು ಈ ಪೋಸ್ಟಿಗೆ ಬಂದಿದ್ದು, ಮುಂದಿನ ದಿನದಲ್ಲಿ ಈ ಧಾರಾವಾಹಿಗೆ ಯಾವ ರೀತಿಯಾಗಿ ಪ್ರತಿಕ್ರಿಯೆ ಜನರಿಂದ ಬರಲಿದೆ ಎಂದು ಕಾದು ನೋಡಬೇಕಾಗಿದೆ.

RELATED ARTICLES

Most Popular

Recent Comments