Browsing Category

ರಾಜಕೀಯ

ಕನಕಪುರದಲ್ಲಿ ಕಲ್ಲಡ್ಕ ಘರ್ಜನೆ । ಸಂಘ ಪರಿವಾರ ಬಂಡೆಯ ಬುಡಕ್ಕೇ ಇಟ್ಟಿದೆ ಡೈನಮೈಟ್ !

ಕನಕಪುರದ ಹೆಬ್ಬಂಡೆ ಡಿ ಕೆ ಶಿವಕುಮಾರ್ ಅವರ ಕ್ಷೇತ್ರದಲ್ಲಿ ಬಂಡೆ ಸಿಗಿದು ಹಾಕಲು ಬಿಜೆಪಿಗೆ ಒಂದು ದೊಡ್ಡ ಡೈನಮೈಟ್ ನೇ ಸಿಕ್ಕಿಬಿಟ್ಟಿದೆ. ಖುಷಿಯಿಂದ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಗಹಗಹಿಸಿ ನಗುತ್ತಿವೆ. ಮೊನ್ನೆ ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಇಡೀ ರಾಜ್ಯಕ್ಕೆ

ನಿರ್ಗಮಿತ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠ೦ದೂರರ ರಿಪೋರ್ಟ್ ಕಾರ್ಡ್

ಹೆಚ್ಚು ವಿವರಣೆಗಳು ಬೇಕಾಗಿಲ್ಲ: ಅಂಕಿ ಅಂಶಗಳು ಮಾತಾಡುತ್ತವೆ ! 2016 ರಲ್ಲಿಸಂಜೀವ ಮಠ೦ದೂರರು ಜಿಲ್ಲಾ ಬಿಜೆಪಿಯ ಸಾರಥ್ಯ ವಹಿಸಿಕೊಂಡಾಗ ಜಿಲ್ಲೆಯಲ್ಲಿ ಬಿಜೆಪಿಯ ಪರಿಸ್ಥಿಯು ಪ್ಯಾಥೆಟಿಕ್ ಆಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಟ್ಟು 8 ವಿಧಾನಸಭಾ ಸ್ಥಾನಗಳ ಪೈಕಿ ಆಗ ಬಿಜೆಪಿ ಕೈಯಲ್ಲಿ

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಗೆ ಇನ್ನುಸುದರ್ಶನ ಮೂಡಬಿದ್ರಿ ಸಾರಥಿ

ಸುದರ್ಶನ ಮೂಡಬಿದ್ರಿಯವರು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.. ಅವರು ಹಿಂದಿನ ,2016 ರಲ್ಲಿ ಆಯ್ಕೆಯಾಗಿದ್ದು, ಸಾಲು ಸಾಲು ಚುನಾವಣೆಗಳಲ್ಲಿ ಬಿಜೆಪಿ ಪತಾಕೆಯನ್ನು ಆಗಸದಲ್ಲಿ ಪಟಪಟಿಸಿದ್ದ ಸಂಜೀವ ಮಠ೦ದೂರರಿಂದ ಅಧಿಕಾರವನ್ನು ಹಸ್ತಾ೦ತರಿಸಿಕೊಂಡಿದ್ದಾರೆ.

ಆಯಾಸ ಪಟ್ಟು ಗೆದ್ದುಕೊಂಡದ್ದನ್ನು ನಿರಾಯಾಸವಾಗಿ ಕಳೆದುಕೊಳ್ಳುತ್ತಿರುವ ಬಿಜೆಪಿ

ಅನರ್ಹಗೊಂಡ ಶಾಸಕರುಗಳು ಗೆದ್ದು ಹೆಚ್ಚುಕಮ್ಮಿ ತಿಂಗಳುಗಳೆ ಕಳೆದುಹೋದವು. ಇನ್ನೂ ಕರ್ನಾಟಕದ ಮಂತ್ರಿಮಂಡಲ ವಿಸ್ತರಣೆ ಚಟುವಟಿಕೆಯು ಒಂದು ಖಚಿತ ರೂಪು ಪಡೆದುಕೊಳ್ಳುತ್ತಿಲ್ಲ. ಮಧ್ಯೆ ಒಂದಷ್ಟು ದಿನ ಸಿಎಎ ಗದ್ದಲ ಉಂಟಾಗಿ ಗೋಲಿಬಾರ್ ಆಗಿ ರಾಜ್ಯದಲ್ಲಿ ಮತ್ತೊಂದಷ್ಟು ವಿದ್ಯಮಾನಗಳು ನಡೆದು ಸಂಪುಟ

Breaking : ಪೌರತ್ವ ತಿದ್ದುಪಡಿ ಕಾಯ್ದೆತಕ್ಷಣದಿಂದ ಜಾರಿ । ಗಜೆಟ್ ಅಧಿಸೂಚನೆಯಲ್ಲಿ ಪ್ರಕಟಣೆ

ನವದೆಹಲಿ : ಪೌರತ್ವ (ತಿದ್ದುಪಡಿ) ಕಾಯ್ದೆ ಅಥವಾ CAA ಯು ಜನವರಿ 10 ರಿಂದ ಜಾರಿಗೆ ಬಂದಿದೆ ಎಂದು ಕೇಂದ್ರವು ಶುಕ್ರವಾರ ಗೆಜೆಟ್ ಅಧಿಸೂಚನೆಯಲ್ಲಿ ಪ್ರಕಟಿಸಿದೆ. ಕೇಂದ್ರ ಗೃಹ ಸಚಿವಾಲಯವು 2014 ಕ್ಕಿಂತ ಹಿಂದೆ ಭಾರತಕ್ಕೆ ಬಂದಿರುವ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ

ಮಠ೦ದೂರು ಮಾದರಿ ಶಾಸಕ ಯಾಕೆ ? । ಕೋಟ ಶ್ರೀನಿವಾಸ್ ಪೂಜಾರಿ ನೀಡಿದ ಆ ಏಳು ಕಾರಣಗಳು !

ಮೊನ್ನೆ ಪುತ್ತೂರಿಗೆ ಕೋಟ ಶ್ರೀನಿವಾಸ್ ಪೂಜಾರಿಯವರು ಬಂದಿದ್ದಾಗ, ಪುತ್ತೂರಿನ ಶಾಸಕರಾದ ಸಂಜೀವ ಮಠ೦ದೂರರ ಬಗ್ಗೆ ಕೆಲವು ಒಳ್ಳೆಯ ಮಾತನ್ನಾಡಿದ್ದರು. ಸಂಜೀವ ಮಠ೦ದೂರರು '' ಮಾದರಿ ಶಾಸಕರು " ಎಂದು ಆ ದಿನ ಕೋಟಾ ಅವರು ಮಠ೦ದೂರರ ಅವರ ಬಗ್ಗೆ ಹೇಳಿದ್ದು ದೊಡ್ಡ ಸುದ್ದಿಯಾಗಿತ್ತು. ಕೋಟ

ಪೌರತ್ವ ಕಾಯ್ದೆಲ್ ಙಮಗ್ ಎಂದುಮ್ ತೊಂದರೆಯಿಲ್ಲೈ | പൗരത്വ നിയമത്തിൽ ഞങ്ങൾക്ക് ഒരു പ്രശ്നവുമില്ല

" ಉಗ್ರಗಾಮಿ ಚಟುವಟಿಕೆಗಳಿಗಾಗಿ ಭಾರತಕ್ಕೆ ಬರುವ ಯಾವುದೇ ಧರ್ಮದ ವ್ಯಕ್ತಿಗಳಿಗೆ ಪ್ರವೇಶವಿಲ್ಲ. ಉಗ್ರಗಾಮಿಗಳಿಗೆ ಧರ್ಮ ಬಿಡಿ, ಕನಿಷ್ಠ ಮನುಷ್ಯತ್ವ ಕೂಡ ಇರುವುದಿಲ್ಲ. ದೇಶದಲ್ಲಿ ಬಾಂಬು ಸಿಡಿಸುವುದು, ವಿಧ್ವ೦ಸಕ ಚಟುವಟಿಕೆ ನಡೆದಾಗ ಅದರಲ್ಲಿ ಎಲ್ಲ ಜಾತಿ ಧರ್ಮದ ಜನರೂ ನೋವನ್ನನುಭವಿಸುತ್ತಾರೆ.

Notice: Trying to access array offset on value of type bool in /home/hosakannadanews/public_html/wp-content/themes/hosakannada/includes/libs/bs-theme-core/theme-helpers/template-content.php on line 1164

Notice: Trying to access array offset on value of type bool in /home/hosakannadanews/public_html/wp-content/themes/hosakannada/includes/libs/bs-theme-core/theme-helpers/template-content.php on line 1165

Notice: Trying to access array offset on value of type bool in /home/hosakannadanews/public_html/wp-content/themes/hosakannada/includes/libs/bs-theme-core/theme-helpers/template-content.php on line 1166

Notice: Trying to access array offset on value of type bool in /home/hosakannadanews/public_html/wp-content/themes/hosakannada/includes/libs/bs-theme-core/theme-helpers/template-content.php on line 1177

ಮಂಗಳೂರು ಗೋಲಿಬಾರಿನಲ್ಲಿ ಸತ್ತವರಿಗೆ ತನಿಖೆಯಿಲ್ಲದೆ 37.5 ಲಕ್ಷ ಕೊಡಬೇಕೇ?

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, 'ಟೆರ್ರರ್ ರಾಣಿ 'ಮಮತಾ ಬ್ಯಾನರ್ಜಿ ಮಂಗಳೂರಿನ ಗೋಲಿಬಾರ್ ಸಂತ್ರಸ್ತರಿಗೆ ತಲಾ 5 ಲಕ್ಷ ಘೋಷಿಸಿದ್ದಾರೆ. ಮೊನ್ನೆ ಕೋಲ್ಕತ್ತಾದಲ್ಲಿ ಆಯೋಜಿಸಲಾಗಿದ್ದ ತೃಣಮೂಲ ಕಾಂಗ್ರೆಸ್ಸಿನ ರಾಲಿಯಲ್ಲಿ '' ಕರ್ನಾಟಕ ಗೋಲಿಬಾರ್ ನಲ್ಲಿ ಸತ್ತವರಿಗೆ ನೀಡುತ್ತೇನೆಂದು ನೀಡಿದ