News Summer Rain : ರಾಜ್ಯದ ಈ ಭಾಗಗಳಲ್ಲಿ ವರುಣಾರ್ಭಟ ಮುಂದಿನ ಐದು ದಿನಗಳಲ್ಲಿ! ಕಾವ್ಯ ವಾಣಿ Mar 14, 2023 ರಾಜ್ಯ ಹವಾಮಾನ ಇಲಾಖೆಯು ಮಳೆಯ ಮುನ್ಸೂಚನೆಯನ್ನು ನೀಡಿದ್ದು, ಸಮುದ್ರಗಳಲ್ಲಿ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡ ಹಿನ್ನೆಲೆ ರಾಜ್ಯದ ವಿವಿಧೆಡೆ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರು Bangalore-Mysore Highway: ಲೋಕಾರ್ಪಣೆ ದಿನವೇ ಮೈಸೂರು – ಬೆಂಗಳೂರು ನೂತನ ಎಕ್ಸ್ಪ್ರೆಸ್ ಹೈವೇನಲ್ಲಿ ಭೀಕರ… ಕೆ. ಎಸ್. ರೂಪಾ Mar 12, 2023 ಮಂಡ್ಯ(Mandya) ಜಿಲ್ಲೆ ಮದ್ದೂರಿನ(Maddur) ಎಕ್ಸ್ಪ್ರೆಸ್ ಹೈವೇ ಫ್ಲೈ ಓವರ್ ಬಳಿ ಕಾರು ಪಲ್ಟಿಯಾಗಿದೆ. ಇದು ಬೆಂಗಳೂರಿನಿಂದ ಮೈಸೂರಿಗೆ ಬರುತ್ತಿದ್ದ ಕಾರು ಎನ್ನಲಾಗಿದೆ.
ಬೆಂಗಳೂರು Crime News : ನನಗೆ ಕರೆ ಮಾಡಬೇಡ, ತನ್ನೊಂದಿಗೆ ಮಾತನಾಡಬೇಡ ಎಂದ ಮಹಿಳೆಯನ್ನು ಕೊಲೆಗೈದ ಕ್ಯಾಬ್ ಚಾಲಕ Praveen Chennavara Mar 11, 2023 ಬೆಂಗಳೂರು: ತನ್ನೊಂದಿಗೆ ಮಾತನಾಡಬೇಡ ಎಂದ ಪರಿಚಯಸ್ಥ ಮಹಿಳೆಯನ್ನು ಕ್ಯಾಬ್ ಚಾಲಕನೋರ್ವ ಕೊಲೆಗೈದ ಘಟನೆ ಬೆಂಗಳೂರಿನಲ್ಲಿ(Bangalore Crime News) ನಡೆದಿದೆ.
latest Sumalatha declares support to Modi: ನನ್ನ ಬೆಂಬಲ ಮೋದಿ ಸರ್ಕಾರಕ್ಕೆ; ಸುಮಲತಾ ಅಂಬರೀಷ್ ಅಧಿಕೃತ ಘೋಷಣೆ ಕೆ. ಎಸ್. ರೂಪಾ Mar 10, 2023 ಇಂದು ಸುಮಲತಾ ಅಂಬರೀಷ್ (Sumalata Ambareesh) ನರೇಂದ್ರ ಮೋದಿ ಬಿಜೆಪಿ ಸರ್ಕಾರಕ್ಕೆ ಬೆಂಬಲವಿದೆ ಎಂದು ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯ ಘೋಷಣೆ ಮಾಡಿದ್ದಾರೆ.
ಬೆಂಗಳೂರು No bill Hotel: ಬೆಂಗ್ಳೂರಿನ ಈ ಹೋಟೆಲ್ನಲ್ಲಿ ಬಿಲ್ ಕೊಡದೆ ಹೊಟ್ಟೆ ಬಿರಿಯ ತಿನ್ನಬಹುದು! ತಿಂದು ತೃಪ್ತಿ ಆದ್ರೆ… ಹೊಸಕನ್ನಡ Mar 9, 2023 ಇಲ್ಲಿ ಪ್ರತಿನಿತ್ಯ ನಾಟಿ ಸ್ಟೈಲ್ ಮುದ್ದೆ, ವೆಜ್ ಊಟವನ್ನು ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಉಣಬಡಿಸಲಾಗುತ್ತದೆ
ಬೆಂಗಳೂರು ಬಸ್’ನಲ್ಲಿ ಕುಳಿತಿದ್ದ ಹಾಗೆ ಹೃದಯಾಘಾತ, ಸೀಟಿಗೆ ಒರಗಿದ ಬಸ್ಸಿನಲ್ಲೇ ಪ್ರಾಣಬಿಟ್ಟ ವ್ಯಕ್ತಿ ! ಕೆ. ಎಸ್. ರೂಪಾ Mar 8, 2023 ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿ 61 ವರ್ಷ ವಯಸ್ಸಿನ ಅಬ್ದುಲ್ ಖಾದಿರ್ ಆಗಿದ್ದು ಇವರು ಬುಧವಾರ ಕೇರಳದಿಂದ ಬೆಂಗಳೂರಿಗೆ ಬರುತ್ತಿದ್ದರು.
ಬೆಂಗಳೂರು ಆಂಟಿ ಪ್ರೀತ್ಸೇ! 19 ರ ಯುವಕನೊಂದಿಗೆ ಮಹಿಳೆಯೋರ್ವಳ ಲವ್, ಬ್ರೇಕಪ್ ಅಂದಿದ್ದಕ್ಕೆ ಮುಖಕ್ಕೆ ಚಾಕು ಇರಿತ, ಯುವಕ… ವಿದ್ಯಾ ಗೌಡ Mar 8, 2023 ಲಿವ್ ಇನ್ ರಿಲೇಶನ್ಶಿಪ್ ನಲ್ಲಿದ್ದ(live in relationship) ಆಂಟಿಯ ಮುಖಕ್ಕೆ 19 ರ ಹರೆಯದ ಅವಿನಾಶ್ ಎಂಬಾತ ಚಾಕುನಿಂದ ಕುರೂಪ್ ಹಾಕಿದ್ದಾನೆ.
ಬೆಂಗಳೂರು ಲಿಯಾಖತ್ ಅಲಿಖಾನ್ ಕೊಲೆ ಪ್ರಕರಣ : ಆರೋಪಿ ಪತ್ತೆ ,ಸ್ಪೋಟಕ ತಿರುವು Praveen Chennavara Mar 7, 2023 ಕೊಲೆಯಾದ ಎರಡು ದಿನಗಳ ಹಿಂದಷ್ಟೇ ಲಿಯಾಖತ್ ಎರಡನೇ ಮದುವೆಯಾಗಿದ್ದ. ಆದರೆ, ಲಿಯಾಖತ್ ಜತೆ ಹೋಮೋ ಸೆಕ್ಸ್ನಲ್ಲಿದ್ದ ಕಾರಣದಿಂದಾಗಿ ಇಲಿಯಾಸ್ ತನ್ನ ನಿಶ್ಚಿತಾರ್ಥವನ್ನು ರದ್ದು ಮಾಡಿದ್ದ.