Crime Gadaga: ಮಧ್ಯರಾತ್ರಿ ನಾಲ್ವರ ಭೀಕರ ಕೊಲೆ ಪ್ರಕರಣ; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೇ ಬಂದಿದ್ದಾರೆ-ಐಜಿಪಿ… ಹೊಸಕನ್ನಡ ನ್ಯೂಸ್ Apr 19, 2024 Gadaga: ನಗರದ ದಾಸರ ಓಣಿಯಲ್ಲಿ ನಾಲ್ವರ ಭೀಕರ ಹತ್ಯೆ ನಡೆದಿದ್ದು, ಇದೀಗ ಬೆಳಗಾವಿ ಉತ್ತರ ವಲಯದ ಐಜಿಪಿ ವಿಕಾಸಕುಮಾರ ವಿಕಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Crime Chitradurga: ನೈತಿಕ ಪೊಲೀಸ್ಗಿರಿ; ಮುಸ್ಲಿಂ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಿಂದೂ ಯುವಕನಿಗೆ ಹಲ್ಲೆ ನಡೆಸಿದ… ಹೊಸಕನ್ನಡ ನ್ಯೂಸ್ Apr 19, 2024 Chitradurga: ಮುಸ್ಲಿಂ ಯುವತಿಗೆ ಡ್ರಾಪ್ ನೀಡಿದ ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆಯೊಂದು ಚಿತ್ರದುರ್ಗದಲ್ಲಿ ನಡೆದಿದೆ.
Crime Crime News: ತಡರಾತ್ರಿ ಬೆಚ್ಚಿಬೀಳೀಸುವ ಘಟನೆ; ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಬರ್ಬರ ಹತ್ಯೆ ಹೊಸಕನ್ನಡ ನ್ಯೂಸ್ Apr 19, 2024 Crime News: ಒಂದೇ ಕುಟುಂಬದ ನಾಲ್ಕು ಮಂದಿಯನ್ನು ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲೇ ಕೊಚ್ಚಿ ಕೊಲೆ ಮಾಡಿದ ಭೀಕರ ಘಟನೆಯೊಂದು ನಡೆದಿದೆ
Crime Nestle controversy: ಮಕ್ಕಳಿಗೆ ಕೊಡುವ ಸೆರೆಲಾಕ್ನಲ್ಲಿ ಸಕ್ಕರೆ ಅಂಶ ಪತ್ತೆ; ನೆಸ್ಲೆ ಉತ್ಪನ್ನಗಳಿಗೆ ಸಂಬಂಧಿಸಿದಂತೆ… ಹೊಸಕನ್ನಡ ನ್ಯೂಸ್ Apr 18, 2024 Nestle controversy: ಪ್ರಖ್ಯಾತ ಬೇಬಿ ಫುಡ್ ಪ್ರಾಡಕ್ಟ್ ಸೆರೆಲಾಕ್ ಕುರಿತು ಇದೀಗ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕಳಪೆ ಉತ್ಪನ್ನ ಮಾರಾಟ
Crime Delhi: ಬಿಕನಿ ತೊಟ್ಟು ಬಸ್ಸಿನಲ್ಲಿ ಪುರುಷರೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವತಿ – ವಿಡಿಯೋ ವೈರಲ್ ಹೊಸಕನ್ನಡ ನ್ಯೂಸ್ Apr 18, 2024 Delhi: ವಿಡಿಯೋ ವೈರಲ್ ಆಗಿದ್ದು, ಹುಡುಗಿಯೊಬ್ಬಳು ಬಿಕನಿ ತೊಟ್ಟು ಬಸ್ಸಿನಲ್ಲಿ ಪುರುಷರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾಳೆ.
Crime Rama Navami Procession: ರಾಮನವಮಿ ಮೆರವಣಿಗೆ ವೇಳೆ ಹಿಂದೂಗಳ ಮೇಲೆ ಮುಸ್ಲಿಮರಿಂದ ಕಲ್ಲು ತೂರಾಟ; ಪರಿಸ್ಥಿತಿ… ಹೊಸಕನ್ನಡ ನ್ಯೂಸ್ Apr 18, 2024 Rama Navami procession: ರಾಮನವಮಿ ಮೆರವಣಿಗೆ ವೇಳೆ ಈ ಬಾರಿ ಸ್ಫೋಟ ಸಂಭವಿಸಿದ್ದು, ಮೆರವಣಿಗೆ ನಡೆಸುವವರ ಮೇಲೆ ಕಲ್ಲು ತೂರಾಟ ಮಾಡಲಾಗಿದೆ.
Crime Puttur: ಜೀಪ್ ಮತ್ತು ಬೈಕ್ ನಡುವೆ ಡಿಕ್ಕಿ; ಜಾತ್ರೆಯಿಂದ ಹಿಂದಿರುಗುವ ಸಂದರ್ಭ ದುರ್ಘಟನೆ, ಓರ್ವ ಮೃತ್ಯು, ಮಕ್ಕಳಿಗೆ… ಹೊಸಕನ್ನಡ ನ್ಯೂಸ್ Apr 18, 2024 Puttur: ಜೀಪ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಕಾರಣ ಬೈಕ್ ಸವಾರ ಮೃತ ಹೊಂದಿದ್ದು, ಇಬ್ಬರು ಮಕ್ಕಳು ಗಾಯಗೊಂಡ ಘಟನೆಯೊಂದು ನಡೆದಿದೆ
Crime Mandya News: ಬೀದಿ ಬದಿಯ ಐಸ್ಕ್ರೀಂ ತಿಂದು ಅವಳಿ ಮಕ್ಕಳು ಸಾವು, ಸ್ಮೋಕ್ ಬಿಸ್ಕೆಟ್ ತಿಂದು ಬಾಲಕ ತೀವ್ರ ಅಸ್ವಸ್ಥ ಹೊಸಕನ್ನಡ ನ್ಯೂಸ್ Apr 18, 2024 Mandya News: ಐಸ್ಕ್ರೀಂ ತಿಂದು ಒಂದೂವರೆ ವರ್ಷದ ಅವಳಿ ಮಕ್ಕಳು ಮೃತಪಟ್ಟಿದ್ದು, ತಾಯಿ ಅಸ್ವಸ್ಥಗೊಂಡಿರುವ ಘಟನೆಯೊಂದು