ದಕ್ಷಿಣ ಕನ್ನಡ ಆರ್.ಎಸ್.ಎಸ್.ಪುತ್ತೂರು ಜಿಲ್ಲಾ ಸಂಘಚಾಲಕ ಕೊಡ್ಮಣ್ ಕಾಂತಪ್ಪ ಶೆಟ್ಟಿ ಇನ್ನಿಲ್ಲ Praveen Chennavara May 22, 2023 ಕೊಡ್ಮಾಣು ನಿವಾಸಿ ಆರ್.ಎಸ್.ಎಸ್.ಪುತ್ತೂರು ಜಿಲ್ಲಾ ಸಂಘಚಾಲಕ ಕೊಡ್ಮಣ್ ಕಾಂತಪ್ಪ ಶೆಟ್ಟಿ (Kodman Kanthappa Shetty) ನಿಧನರಾದರು.
ದಕ್ಷಿಣ ಕನ್ನಡ Mangaluru: ಕುಟುಂಬ ಸಮೇತರಾಗಿ ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ನಟಿ ಮಾಲಾಶ್ರೀ ಭೇಟಿ!! ವಿದ್ಯಾ ಗೌಡ May 21, 2023 ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ (Kadri Sri Manjunath temple) ನಟಿ ಮಾಲಾಶ್ರೀ (Actress malashri) ಅವರು ಕುಟುಂಬ ಸಮೇತರಾಗಿ ಭೇಟಿ ನೀಡಿ, ದೇವರ ದರ್ಶನ ಪಡೆದಿದ್ದಾರೆ.
ರಾಜಕೀಯ ದೌರ್ಜನ್ಯಕ್ಕೊಳಗಾದ ಹಿಂದೂ ಕಾರ್ಯಕರ್ತರ ಭೇಟಿಗೆ ಆಗಮಿಸಿದ ಯತ್ನಾಳ್ : ಬಿಜೆಪಿ ಮುಖಂಡನನ್ನು ಒಳ ಬಿಡದ ಪುತ್ತಿಲ ಪರ… Praveen Chennavara May 19, 2023 Hindu activist: ದೌರ್ಜನ್ಯಕ್ಕೊಳಗಾದ ಹಿಂದೂ ಕಾರ್ಯಕರ್ತರ ಭೇಟಿಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಮೇ 19 ರಂದು ಪುತ್ತೂರಿಗೆ ಆಗಮಿಸಿದ್ದರು.
ದಕ್ಷಿಣ ಕನ್ನಡ ಪುತ್ತೂರು ಬ್ಯಾನರ್ ವಿವಾದ: ನನ್ನ ಕ್ಷೇತ್ರಕ್ಕೆ ಬಂದರೆ ಹುಷಾರ್ ಹರೀಶ್ ಪೂಂಜಾಗೆ ಅಶೋಕ್ ಕುಮಾರ್ ರೈ ಎಚ್ಚರಿಕೆ ! ಕೆ. ಎಸ್. ರೂಪಾ May 19, 2023 ಪುತ್ತೂರು ಶಾಸಕ ಅಶೋಕ್ ರೈ ಅವರು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ (Ashok Rai-Harish Poonja) ಎಚ್ಚರಿಕೆ ನೀಡಿದ್ದಾರೆ. '
ದಕ್ಷಿಣ ಕನ್ನಡ Kalladka Prabhakar Bhatt: ‘ಕಂಬಳದ ಕೋಣಕ್ಕೆ ಹೊಡೆದರೆ ಶಿಕ್ಷೆ ಯಾಗುವ ಕಾಲದಲ್ಲಿ ಪುತ್ತೂರಿನಲ್ಲಿ ಅಮಾನುಷ… ಕೆ. ಎಸ್. ರೂಪಾ May 19, 2023 Kalladka Prabhakar Bhatt :ಪುತ್ತೂರು ಚಪ್ಪಲಿ - ಬ್ಯಾನರ್ ವಿವಾದದ ಬಳಿಕ ಪೊಲೀಸ್ ದೌರ್ಜನ್ಯಕ್ಕೆ ಒಳಗಾದ ಹಿಂದೂ ಕಾರ್ಯಕರ್ತರನ್ನು ಕಲ್ಲಡ್ಕ ಪ್ರಭಾಕರ್ ಭಟ್ (Kalladka Prabhakar Bhatt) ಭೇಟಿ ಮಾಡಿದರು.
ದಕ್ಷಿಣ ಕನ್ನಡ Malpe Beach: ಪ್ರವಾಸಿಗರೇ, ಮಲ್ಪೆ ಬೀಚ್ನಲ್ಲಿ ಈ ಚಟುವಟಿಕೆಗಳಿಗೆ ಅವಕಾಶವಿಲ್ಲ! ವಿದ್ಯಾ ಗೌಡ May 17, 2023 Malpe Beach: ಮಲ್ಪೆ ಬೀಚ್ ಗೆ ತೆರಳುವ ಪ್ರವಾಸಿಗರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಮಲ್ಪೆ ಬೀಚ್ನಲ್ಲಿ ಈ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ
ದಕ್ಷಿಣ ಕನ್ನಡ ಪಡುಬಿದ್ರೆ: ಭೀಕರ ಸರಣಿ ಅಪಘಾತ, ನಾಲ್ವರಿಗೆ ಗಂಭೀರ ಗಾಯ!! ಕೆ. ಎಸ್. ರೂಪಾ May 17, 2023 Padubidre accident : ಕಾರ್ಕಳ ರಸ್ತೆ ಬದಿ ಇರಿಸಿದ್ದ ಟ್ರಾಫಿಕ್ ಬೂತ್ಗೆ ಡಿಕ್ಕಿ ಹೊಡೆದು, ನಂತರ ಆಟೋ ರಿಕ್ಷಾಕ್ಕೆ ಕೂಡಾ ಡಿಕ್ಕಿ ಮಾಡಿದೆ.
ದಕ್ಷಿಣ ಕನ್ನಡ Belthangady: ಮೇ.18ರಂದು ವಿದ್ಯುತ್ ನಿಲುಗಡೆ ; ಹೆಚ್ಚಿನ ಮಾಹಿತಿ ಇಲ್ಲಿದೆ ವಿದ್ಯಾ ಗೌಡ May 16, 2023 ಮೇ.18ರಂದು ಬೆಳ್ತಂಗಡಿ (Belthangady) ಭಾಗದಲ್ಲಿ ವಿದ್ಯುತ್ ನಿಲುಗಡೆ ಆಗಲಿದ್ದು, ಈ ಬಗ್ಗೆ ಮೆಸ್ಕಾಂ (Mescom) ಪ್ರಕಟಣೆಯಲ್ಲಿ ತಿಳಿಸಿದೆ.