News Alvas Job Fair: ಬೃಹತ್ ಆಳ್ವಾಸ್ ಉದ್ಯೋಗ ಮೇಳ; 200ಕ್ಕೂ ಅಧಿಕ ಕಂಪೆನಿಗಳು ಭಾಗಿ! ಅಶ್ವಿನಿ ಹೆಬ್ಬಾರ್ Oct 3, 2023 ನಿಮಗೊಂದು ಮುಖ್ಯ ಮಾಹಿತಿ ಇಲ್ಲಿದೆ. ಅಕ್ಟೋಬರ್ನಲ್ಲಿ ಬೃಹತ್ ಆಳ್ವಾಸ್ ಉದ್ಯೋಗ ಮೇಳ ನಡೆಯಲಿದ್ದು, 200ಕ್ಕೂ ಅಧಿಕ ಕಂಪೆನಿಗಳು ಭಾಗಿಯಾಗಲಿವೆ.
News Aadhar Card: ಆಧಾರ್ ಗೆ ಹೊಸ ಮೊಬೈಲ್ ನಂಬರ್ ಅಪ್ಲೋಡ್ ಮಾಡ್ಬೇಕೆ ?! ಹಾಗಿದ್ರೆ ಹೀಗ್ ಮಾಡಿ, ಕುಳಿತಲ್ಲೇ ಅಪ್ಡೇಟ್… ಅಶ್ವಿನಿ ಹೆಬ್ಬಾರ್ Oct 2, 2023 ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್ ಗೆ ಅಪ್ಡೇಟ್ ಮಾಡುವುದು ಹೇಗೆ ಗೊತ್ತಾ?
News Operation: ಹೊಟ್ಟೆನೋವು ತಾಳಲಾರದೆ ಆಸ್ಪತ್ರೆಗೆ ನಡೆದ ಹುಡುಗ – ಹೊಟ್ಟೆಯಲ್ಲಿತ್ತು ಹೆಣ್ಣಿನ ‘ಆ… ಅಶ್ವಿನಿ ಹೆಬ್ಬಾರ್ Oct 2, 2023 ಛತ್ತೀಸ್ಗಢದಲ್ಲಿ ಹೊಟ್ಟೆ ನೋವೆಂದು ಆಸ್ಪತ್ರೆಗೆ ಬಂದ ಯುವಕನೊಬ್ಬನನ್ನು ಪರೀಕ್ಷಿಸಿದ ವೈದ್ಯರು ಅಚ್ಚರಿಗೆ ಒಳಗಾದ ಘಟನೆ ನಡೆದಿದೆ.
News Liquor Store: ಮದ್ಯಪ್ರಿಯರಿಗೆ ಶಾಕ್- ರಾಜ್ಯಾದ್ಯಂತ ಹೊಸ ಬಾರ್ ತೆರೆಯುವುದನ್ನು ವಿರೋಧಿಸಿ ಬೀದಿಗಿಳಿದ ನಾರಿಯರು ಅಶ್ವಿನಿ ಹೆಬ್ಬಾರ್ Oct 2, 2023 ಸಾವಿರ ಮದ್ಯದಂಗಡಿ ತೆರಯಲು ಅಬಕಾರಿ ಇಲಾಖೆ ಭರದ ತಯಾರಿ ನಡೆಸುತ್ತಿದೆ. ಇದರ ನಡುವೆಯೇ ಮಹಿಳೆಯರಿಂದ ಸರ್ಕಾರದ ಈ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
National Delhi: ವಿಮಾನ ಮೇಲೇರಿದಂತೆ ಮಗುವಿಗೆ ಶುರುವಾಯ್ತು ಉಸಿರಾಟದ ಸಮಸ್ಯೆ- ಪಕ್ಕದಲ್ಲೇ ಇದ್ದ ವೈದ್ಯರು ಮಾಡಿದ್ದೇನು ?! ಅಶ್ವಿನಿ ಹೆಬ್ಬಾರ್ Oct 2, 2023 Delhi: ಉಸಿರಾಟದ ಸಮಸ್ಯೆ ಉಲ್ಬಣವಾಗಿ ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೈದ್ಯರು(Doctors)ಚಿಕಿತ್ಸೆ ನೀಡಿ ಜೀವ ರಕ್ಷಣೆ ಮಾಡಿದ ಅಪರೂಪದ ಘಟನೆ ವರದಿಯಾಗಿದೆ
National Coconut Growers: ಮತ್ತೊಂದು ರೈತ ಹೋರಾಟಕ್ಕೆ ಸಾಕ್ಷಿಯಾಗಲಿದೆ ಕರ್ನಾಟಕ – ರಾಜಭವನದತ್ತ ಹೊರಟ ತೆಂಗು… ಅಶ್ವಿನಿ ಹೆಬ್ಬಾರ್ Oct 2, 2023 Coconut Growers: ರಾಜ್ಯದಲ್ಲಿ ಕಾವೇರಿ ನೀರಿಗಾಗಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದರ ನಡುವೆ ಕರ್ನಾಟಕ ಮತ್ತೊಂದು ರೈತ ಹೋರಾಟಕ್ಕೆ ಸಾಕ್ಷಿಯಾಗಲಿದೆ.
latest Mulki : ಮೊಬೈಲ್ ಟವರ್ ಏರಿದ ಭೂಪ ,ಕಾರಣ ಕೇಳಿದ್ರೆ ನಿಮಗೂ ಆಗಬಹುದು ಶಾಕ್! ಅಶ್ವಿನಿ ಹೆಬ್ಬಾರ್ Oct 2, 2023 ಮೂಲ್ಕಿಯಲ್ಲಿ (Mulki)ಅತೀ ಎತ್ತರದ ಮೊಬೈಲ್ ಟವರ್(Mobile Tower)ಏರಿ ಯುವಕನೊಬ್ಬ ಆತಂಕ ಮೂಡಿಸಿದ ಘಟನೆ ಮೂಲ್ಕಿ ಸಮೀಪದ ಕೊಲ್ನಾಡು ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ
ಉಡುಪಿ Manipal: Instagram ಪೋಸ್ಟ್ ನೋಡಿ ಬಾರ್ನಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ವಿದ್ಯಾರ್ಥಿಗಳನ್ನು ಬಂಧಿಸಿದ ಪೊಲೀಸರು ಅಶ್ವಿನಿ ಹೆಬ್ಬಾರ್ Oct 2, 2023 Manipal: ಮಣಿಪಾಲ ಸಮೀಪದ ಎಸ್ ಸ್ಟೇಸಿ ಬಾರ್ ಮೇಲೆ ದಾಳಿ ನಡೆಸಿದ್ದು, ಅನುಮತಿಯಿಲ್ಲದೆ ಡಿಜೆ ಪಾರ್ಟಿ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ವಶ ಪಡೆಯಲಾಗಿದೆ.
latest GPS ತೋರಿತು ತಪ್ಪು ದಾರಿ – ನೀರುಪಾಲಾದ ವೈದ್ಯರ ಜೋಡಿ ಅಶ್ವಿನಿ ಹೆಬ್ಬಾರ್ Oct 2, 2023 GPS: ಕೇರಳದ (Kerala) ಎರ್ನಾಕುಲಂ ಜಿಲ್ಲೆಯ ಗೊತುರುತ್ ಎಂಬಲ್ಲಿ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ವೈದ್ಯರು ಸಾವನ್ನಪ್ಪಿದ ಘಟನೆ ನಡೆದಿದೆ.
latest Bihar Viral Video:ಪರೀಕ್ಷೆಯಲ್ಲಿ ಫೇಲ್ ; 4 ಅಂತಸ್ತಿನಿಂದ ಹಾರಿದ ಹುಡುಗಿ- ಭಯಾನಕ ವಿಡಿಯೋ ವೈರಲ್ ಅಶ್ವಿನಿ ಹೆಬ್ಬಾರ್ Oct 2, 2023 Bihar Viral Video:ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ. ಶನಿವಾರ ವಿದ್ಯಾರ್ಥಿನಿ ವಸತಿ ಕಟ್ಟಡದ ನಾಲ್ಕನೇ ಮಹಡಿಯಿಂದ ಹಾರಿದ್ದಾಳೆ ಎನ್ನಲಾಗಿದೆ