News ಬೆಳ್ತಂಗಡಿ | ಸ್ಕೂಟರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ, 1.5 ಕೆ.ಜಿ ಗಾಂಜಾ ವಶ by ಹೊಸಕನ್ನಡ September 17, 2021 written by ಹೊಸಕನ್ನಡ September 17, 2021 0 comments Share 0FacebookTwitterPinterestEmail 52 ಸ್ಕೂಟರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಪೊಲೀಸರು ರಸ್ತೆ ಬದಿ ಸ್ಕೂಟರ್ ಅಡ್ಡ ಹಾಕಿ ಸುಮಾರು 1.5 ಕೆ.ಜಿ ಗಾಂಜಾ ಮತ್ತು ಇಬ್ಬರನ್ನು ವಶಕ್ಕೆ ಪಡೆದ ಘಟನೆ ಇಂದು ಮದಡ್ಕದಲ್ಲಿ ನಡೆದಿದೆ. ಮದ್ದಡ್ಕದ ಚಿಲಿಂಬಿ ನಿವಾಸಿ ಮಹಮ್ಮದ್ ರಫೀಕ್ (35) ಹಾಗೂ ನೌಪಾಲ್(25) ಎಂಬವರು ಬಂಧಿತ ಆರೋಪಿಗಳು. ಸ್ಥಳದಲ್ಲಿ ಬೆಳ್ತಂಗಡಿ ತಹಶಿಲ್ದಾರ್ ಮಹೇಶ್.ಜೆ, ಬೆಳ್ತಂಗಡಿ ಸರ್ಕಲ್ ಇನ್ಸೆಕ್ಟರ್ ಶಿವಕುಮಾರ್, ಪಿಎಸ್ಐ ನಂದ ಕುಮಾರ್ ಸ್ಥಳದಲ್ಲೇ ಮಹಜರು ನಡೆಸಿದ್ದಾರೆ ಎಂದು ತಿಳಿದುಬಂದಿದೆ. You Might Also Like Driving Licence: ಡ್ರೈವಿಂಗ್ ಲೈಸೆನ್ಸ್ ಬೇಕಂದ್ರೆ RTO ಎದುರು ಕ್ಯೂ ನಿಲ್ಲಬೇಕಿಲ್ಲ – ಬಂತು ಹೊಸ ನಿಯಮ !! PSI Recruitment Karnataka: PSI,PC ಆಕಾಂಕ್ಷಿಗಳಿಗೆ ಸಿಹಿ ಸುದ್ದಿ, ಗರಿಷ್ಠ ವಯೋಮಿತಿ ಸಡಿಲಿಕೆ Sindhuri-Mahesh War: ರಾಜಿಯಾದ್ರಾ ರೋಹಿಣಿ ಸಿಂಧೂರಿ-ಸಾರಾ ಮಹೇಶ್? ಹಾಗಾದ್ರೆ ಸಂಧಾನ ಮಾಡ್ಸಿದ ಆ IAS ಅಧಿಕಾರಿ ಯಾರು? Astrology: ಈ ವಸ್ತುವನ್ನು ನಿಮ್ಮ ಪರ್ಸ್ನಲ್ಲಿ ಇಟ್ಟುಕೊಂಡರೆ ನಿಮ್ಮ ಅದೃಷ್ಟ ಹೊಳೆಯುತ್ತೆ Share 0 FacebookTwitterPinterestEmail ಹೊಸಕನ್ನಡ previous post ಆರನೇ ತರಗತಿಯ ಬಾಲಕರಿಬ್ಬರ ಖಾತೆಗೆ ಜಮೆಯಾಯಿತು ಬರೋಬ್ಬರಿ 96 ಕೋಟಿ ರೂಪಾಯಿ !! | ಅಷ್ಟಕ್ಕೂ ಈ ಮೊತ್ತದ ನಿಜವಾದ ವಾರಸುದಾರರಾದರೂ ಯಾರು?? next post ಜಿಲ್ಲೆಯಲ್ಲಿ ಶೇ.80 ಜನರಿಗೆ ಲಸಿಕೆ ,ಬಾಕಿ ಉಳಿದಿರುವವರಿಗೆ ಲಸಿಕೆ ಹಾಕಿಸುವುದು ಸವಾಲಿನ ಕೆಲಸ: ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ You may also like Chandigarh : ಪತ್ನಿಯ ಕೊಲೆ ಮಾಡಿ 4 ವರ್ಷ ಬಳಿಸಿ ಸಿಕ್ಕಬಿದ್ದ ಮಾಜಿ ಸೈನಿಕ –... April 2, 2026 Shocking : ಶಾಪಿಂಗ್ ಮಾಡುತ್ತಿದ್ದ ಮಹಿಳೆಗೆ ಪ್ಯಾಂಟ್ ಬಿಚ್ಚಿ ಮರ್ಮಾಂಗ ಸ್ಪರ್ಶಿಸಿದ ಕಿಡಿಗೇಡಿ!! ವಿಡಿಯೋ ವೈರಲ್ April 2, 2026 Fastag ಪಾಸ್ ದರ ಹೆಚ್ಚಳ – ಈಗಾಗಲೇ ಪಾಸ್ ಖರೀದಿಸಿದವರಿಗೂ ತಟ್ಟುತ್ತಾ ಬೆಲೆ ಏರಿಕೆ ಬಿಸಿ... April 2, 2026 London: ಅವಳಿ ಸಹೋದರರಿಂದ ಮಹಿಳೆ ಗರ್ಭಿಣಿ – ತಂದೆ ಯಾರೆಂದು ಪತ್ತೆ ಹಚ್ಚುವಾಗ ಕೈಕೊಟ್ಟ DNA... April 2, 2026 Bengaluru : ಬೆಂಗಳೂರು ಕರಗ- ದ್ರೌಪದಿ ದೇವಿ ಬಳಿ LPG ಸಮಸ್ಯೆ ಪರಿಹರಿಸುವಂತೆ ಮಹಿಳೆಯರ ಪ್ರಾರ್ಥನೆ April 2, 2026 Toll: ಇಂದಿನಿಂದ ಟೋಲ್ ಗಳಲ್ಲಿ ಹಣ ಪಾತಿಸುವಂತಿಲ್ಲ!! April 1, 2026 Leave a CommentYou must be logged in to post a comment.