Home News ಪುತ್ತೂರು: ಎಲ್ಐಸಿ ಪ್ರತಿನಿಧಿಗಳ ಮಾಸಿಕ ಸಭೆ

ಪುತ್ತೂರು: ಎಲ್ಐಸಿ ಪ್ರತಿನಿಧಿಗಳ ಮಾಸಿಕ ಸಭೆ

Hindu neighbor gifts plot of land

Hindu neighbour gifts land to Muslim journalist

ಭಾರತೀಯ ಜೀವ ವಿಮಾ ನಿಗಮ ಪ್ರತಿನಿಧಿಗಳ ಸಂಘದ ಮಾಸಿಕ ಸಭೆಯು ಅಧ್ಯಕ್ಷರಾದ ಪ್ರಕಾಶ್ ರೈ ಸಾರಕರೆ ಅಧ್ಯಕ್ಷತೆಯಲ್ಲಿ ಸಭಾಭವನದಲ್ಲಿ ನಡೆಯಿತು.

ವೇದಿಕೆಯಲ್ಲಿ ಗೌರವಾಧ್ಯಕ್ಷರಾದ ಪ್ರಕಾಶ್ ಕುಮಾರ್ ಕೆ, ಸ್ಥಾಪಕ ಅಧ್ಯಕ್ಷರಾದ ಸುಬ್ರಹ್ಮಣ್ಯ ಭಟ್, ಪ್ರಧಾನ ಕಾರ್ಯದರ್ಶಿಯಾದ ಚಂದ್ರಶೇಖರ್ ಎಸ್, ಕೋಶಾಧಿಕಾರಿ ವೀರಪ್ಪ ಪೂಜಾರಿ ಉಪಸ್ಥಿತರಿದ್ದರು.

ಸಂಘದ ಸದಸ್ಯರಾದ ಉಡುಪಿ ವಿಭಾಗದ ಮಾಜಿ ಅಧ್ಯಕ್ಷ ಜನಾರ್ದನ ಪೆರಾಜೆ, ಉಡುಪಿ ವಿಭಾಗದ ನಿರ್ದೇಶಕಿ ಚಂದ್ರಾವತಿ ಎಂ, ಮೀನಾಕ್ಷಿ ಬಿ, ವನಿತಾ ಎ, ಹರಿಪ್ರಸಾದ್ ಬಿ, ಪ್ರತಿ ಮಾ ಎ, ಜಿ ಕೆ ಪ್ರಸನ್ನ, ದೇವಿಕಾ ಕೆ ಎಸ್, ಸುನಿಲ್ ಕಾಮತ್, ಶ್ರೀನಿವಾಸಮೂರ್ತಿ, ವಿದ್ಯಾ ಪಿ ಎಂ, ಶಶಿಕಲಾ ಕೆ, ಮಾಜಿ ಅಧ್ಯಕ್ಷರಾದ ದಯಾನಂದ ಶೆಟ್ಟಿ, ಸಂಘದ ಉಪಾಧ್ಯಕ್ಷರಾದ ಶಂಕರಲಿಂಗ, ಮಾಜಿ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ, ಕೇಶವ ಗೌಡ, ರಾಮಚಂದ್ರ ನಾಯಕ್, ಚಂದ್ರ ಹೊನ್ನಪ್ಪ , ಪ್ರಭಾತ್ ಕುಮಾರ್ ರೈ, ಹರಿಪ್ರಸಾದ್ ಡಿ ಎಸ್ ಭಾಗವಹಿಸಿದ್ದರು.