ಪುತ್ತೂರು: ಪುತ್ತೂರಿನ ಹೃದಯ ಭಾಗದ ಧರ್ಮಸ್ಥಳ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ನ 2025-26 ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ 98 ಹಾಗೂ ವಿಜ್ಞಾನ ವಿಭಾಗದ ಟ್ಯೂಷನ್ ತರಗತಿಯಲ್ಲಿ ಶೇ 94 ಫಲಿತಾಂಶ ದಾಖಲಾಗಿರುತ್ತದೆ. ವಿಜ್ಞಾನ ವಿಭಾಗದ ಟ್ಯೂಷನ್ ತರಗತಿಯಲ್ಲಿ ದಾಖಲಾಗಿರುವ ಒಟ್ಟು 16 ವಿದ್ಯಾರ್ಥಿಗಳಲ್ಲಿ ಪ್ರಥಮ ಶ್ರೇಣಿಯಲ್ಲಿ 7, ದ್ವಿತೀಯ ಶ್ರೇಣಿಯಲ್ಲಿ 3 ಹಾಗೂ ತೃತೀಯ ಶ್ರೇಣಿಯಲ್ಲಿ 5 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.


ವಾಣಿಜ್ಯಶಾಸ್ತ್ರ ಹಾಗೂ ಕಲಾ ವಿಭಾಗದಲ್ಲಿ ಒಟ್ಟು 50 ವಿದ್ಯಾರ್ಥಿಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ – 3 , ಪ್ರಥಮ ಶ್ರೇಣಿಯಲ್ಲಿ- 13 , ದ್ವಿತೀಯ ಶ್ರೇಣಿಯಲ್ಲಿ- 17 ಹಾಗೂ ತೃತೀಯ ಶ್ರೇಣಿಯಲ್ಲಿ- 16 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಕೆ ಹೇಮಲತಾ ಗೋಕಲ್ ನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶಿಷ್ಟ ಶ್ರೇಣಿ
ಮಹಮ್ಮದ್ ರಹೀಫ್ -೫೨೪
ಬಿ.ಟಿ.ಆಯಿಷತುಲ್ ಜಾಸ್ಮಿನಾ -೫೨೨
ಎನ್.ಜಿ ಸಾನಿಧ್ಯ -೫೧೫
ಪ್ರಥಮ ಶ್ರೇಣಿ
ಮಿಮ್ತಾಝ್ -೪೮೯
ಉಮೀಸ ಸುಲ್ತಾನ್ -೪೭೩
ಸುಜನ್ ಕೆ.ಹೆಚ್ -೪೬೨
ಧನುಷ್ ಆರ್ -೪೨೪
ಹರ್ಷಿತ್ ಕೆ -೪೧೭
ವಿನೀತ್ ಶೆಣೈ ಕೆ -೩೯೯
ಮುಹಮ್ಮದ್ ಮೊಯಿನುದ್ದೀನ್ ಫೈರೋಝ್ -೩೯೧
ಚಿಂತನ್ ಪಿ -೩೮೮
ತ್ರಿಶಾ – ೩೮೩
ಕೆ ಹೆಚ್.ಶಾಝ್ -೩೭೭
ಆಶಯ ಬಿ.ಆರ್ -೩೬೭
ಮುಹಮ್ಮದ್ ಸುಮಮಾ – ೩೬೫
ಶ್ವೇತ ಸಿ.ಕೆ – ೩೬೨
ದ್ವಿತೀಯ ಶ್ರೇಣಿ
ಕೌಶಿಕ್ ಎನ್.ಎ – ೩೫೯
ಮುಹಮ್ಮದ್ ಮುಹಾಝ್ – ೩೫೯
ಫೈಸ .ಎಫ್ – ೩೫೭
ಶಮಿತ್ ಆರ್ ರೈ – ೩೫೫
ಮಹಮ್ಮದ್ ಸ್ವಾಲಿಹ್ – ೩೫೫
ಜಿ.ಪ್ರಜ್ವಲ್ ರೈ – ೩೫೦
ದೇಚಮ್ಮ ಎಂ.ಪಿ – ೩೪೪
ದಿಶಾನ್ ಪಿ – ೩೪೦
ಶ್ರವಣ್ – ೩೩೭
ಆಲ್ವಿನ್ ನೊರೊನ್ಹಾ – ೩೩೭
ರೋಹಿತ್ ಆರ್ – ೩೩೫
ಕಾವೇರಮ್ಮ ಎಮ್.ಎನ್ – ೩೩೦
ಮೊಹಮ್ಮದ್ ಶಾಹಿಲ್ – ೩೨೩
ಕುಶಾಲ್ ಕಾರಿಯಪ್ಪ ಬಿ ಡಿ – ೩೧೬
ಅಶ್ವಿತ್ ಕುಮಾರ್ ಸಿ.ಎಂ – ೩೧೧
ಮಹಮ್ಮದ್ ಸಾಬಿತ್ – ೩೧೦
ಮಹಮ್ಮದ್ ಅರ್ಮಾನ್ – ೩೧೦
ತೃತೀಯ ಶ್ರೇಣಿ
ಮನೋಜ್ ಜೆ.ಎಮ್ – ೨೯೫
ಶಿಥಿಲ್ ಎನ್.ಎ – ೨೮೫
ಕೆ.ಡಿ ಜಗದೀಶ್ – ೨೮೪
ಅನ್ವಿತ್ ಪಿ.ಹೆಚ್ – ೨೮೦
ಹರ್ಷಿತ.ಪಿ – ೨೭೩
ಸಿಮಾಕ್ – ೨೭೨
ಸುಶಾನ್ ಡಿಸೋಜ – ೨೭೦
ಎಮ್.ಎ.ನೂತನ್ – ೨೬೫
ಶಮ್ಝೀಲ್ – ೨೫೭
ನಿತೇಶ್ ನಾಯ್ಕ ಪಿ – ೨೫೫
ಮಹಮ್ಮದ್ ಇಸ್ಮಾಯಿಲ್ – ೨೪೮
ವಿಖ್ಯಾತ್ ಬಿ.ಕೆ – ೨೪೨
ಸಂಕೇತ್ – ೨೩೭
ಅಬ್ದುಲ್ ರಿಯಾಝ್ – ೨೩೨
ಪ್ರಥಮ ಶ್ರೇಣಿ
ದೀಕ್ಷಾ ಎಜೆ – ೪೪೭
ಅತೀಕ್ಷಾ – ೪೪೩
ಹಸೈನಾರ್ ಸುಹಾನ್ ಅಬ್ದುಲ್ ರಝಾಕ್ – ೪೪೧
ಮಹಮ್ಮದ್ ಕೈಸ್ – ೪೩೯
ಆಯಿಷತ್ ಶಮ್ನಾಝ್ ಎ – ೪೦೫
ಮೊಹಮ್ಮದ್ ಶಮೀಲ್ ಕೆ ಯಂ – ೩೮೮
ಫರ್ಹಾನ್ ಕೆ – ೩೭೮
ದ್ವಿತೀಯ ಶ್ರೇಣಿ
ಅಬ್ದುಲ್ ಆಫಿಲ್ – ೩೫೩
ಮೊಹಮ್ಮದ್ ಇಂತಿಯಾಸ್ – ೩೫೧
ಅಹ್ಮದ್ ರೈಹಾನ್ – ೩೪೫

