

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪ್ರತಿ ವರ್ಷದಂತೆ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲೂ ಇಂಜಿನಿಯರಿoಗ್ಗೆ ಸಂಬoಧಿಸಿದ ರಾಷ್ಟ್ರೀಯ ಸ್ಪರ್ಧಾತ್ಮಕ ಪರೀಕ್ಷೆ ಜೆಇಇಯಲ್ಲಿ ಉತ್ತಮ ಸಾಧನೆಗೈದಿದ್ದು 29 ವಿದ್ಯಾರ್ಥಿಗಳು 85 ಪರ್ಸಂಟೈಲ್ಗಿoತ ಹೆಚ್ಚು ಅಂಕಗಳನ್ನು ಪಡೆದಿರುತ್ತಾರೆ.
ತನ್ಮೂಲಕ ತಾಲೂಕಿನಲ್ಲೇ ಜೆಇಇ ಪರೀಕ್ಷೆಯಲ್ಲಿ ಅತ್ಯಧಿಕ ವಿದ್ಯಾರ್ಥಿಗಳು ಅರ್ಹತೆ ಹೊಂದಿದ ಸಂಸ್ಥೆಯಾಗಿ ಅಂಬಿಕಾ ಹೊರಹೊಮ್ಮಿದೆ. ಪುತ್ತೂರು ನೈತಾಡಿಯ ಕೃಷ್ಣರಾಜ್ ಎಚ್ ಎಸ್ ಮತ್ತು ವಿದ್ಯಾ ಕೃಷ್ಣರಾಜ್ ದಂಪತಿಯ ಪುತ್ರ ಪ್ರಜ್ವಲ್ ಎಚ್ (೯೭.೭೫೦೯), ಪುತ್ತೂರು ಆರ್ಯಾಪಿನ ಮಹಾಲಿಂಗೇಶ್ವರ ಭಟ್ ಎಂ ಮತ್ತು ಎಸ್ ವಿ ದುರ್ಗಮಾಲಾ ದಂಪತಿಯ ಪುತ್ರ ಶ್ರೇಯಸ್ ಎಂ (೯೭.೬೬೨೬), ಪುತ್ತೂರು ಸಾಮೆತ್ತಡ್ಕದ ಪ್ರಶಾಂತ್ ಕೆ ಜಿ ಮತ್ತು ಪೂರ್ಣ ಚಂದ್ರಿಕಾ ದಂಪತಿಯ ಪುತ್ರಿ ಚಿತ್ರಾ ಕೆ ಪಿ (೯೭.೨೦೫೦), ಬೆಳ್ಳಾರೆ ಇಂದಿರಾನಗರದ ರವೀಂದ್ರನಾಥ್ ಮತ್ತು ಸುಗುಣ ಎ ದಂಪತಿಯ ಪುತ್ರಿ ಶಾರ್ವರಿ ಆರ್ ಎಸ್ (೯೭.೧೪೨೯), ಗದಗ ಜಿಲ್ಲೆಯ ಬೂದಿಹಾಳದ ಶಿವರುದ್ರಯ್ಯ ಪಟದಯ್ಯ ಹಿರೇಮಠ ಮತ್ತು ಶೈಲಾ ಶಿವರುದ್ರಯ್ಯ ಹಿರೇಮಠ ದಂಪತಿಯ ಪುತ್ರ ಪ್ರತೀಕ ಶಿವರುದ್ರಯ್ಯ ಹಿರೇಮಠ (೯೭.೧೪೦೨), ಬೆಂಗಳೂರು ಜಿಲ್ಲೆಯ ಅನೇಕಲ್ನ ಅನಂತ ಪದ್ಮನಾಭ ಶರ್ಮ ಮತ್ತು ರೇಷ್ಮ ಅನಂತ ಶರ್ಮ ದಂಪತಿಯ ಪುತ್ರ ಅಖಿಲೇಶ್ ಅನಂತ ಶರ್ಮ (೯೬.೧೭೭೯), ಪುತ್ತೂರು ಬನ್ನೂರಿನ ಚಂದ್ರಶೇಖರ ಮತ್ತು ಹರ್ಷಲತಾ ಕೆ ಪಿ ದಂಪತಿಯ ಪುತ್ರ ಶ್ಲೇಷ್ ಅಲೆಕ್ಕಾಡಿ ಚಂದ್ರಶೇಖರ (೯೫.೨೫೪೯), ಪುತ್ತೂರು ಕಬಕದ ಕೇಶವ ಮತ್ತು ವನಿತಾ ದಂಪತಿಯ ಪುತ್ರ ಜಸ್ವಿತ್ (೯೫.೦೦೫೧), ಪುತ್ತೂರು ಈಶ್ವರಮಂಗಳದ ಪಿ ಉದಯ ಶ್ಯಾಮ್ ಮತ್ತು ಪಿ ಶ್ರೀಲಕ್ಷಿ÷್ಮ ದಂಪತಿಯ ಪುತ್ರ ಶರಜ್ ಪಿ (೯೩.೯೮೦೫), ಮೈಸೂರು ಎಚ್ ಡಿ ಕೋಟೆಯ ಮುರುಗೇಶ್ ಮತ್ತು ಕನಕೇಶ್ವರಿ ವಿ ದಂಪತಿಯ ಪುತ್ರ ಎಂ ಶ್ರೀಶೈಲ್ (೯೩.೭೮೯೧), ಪುತ್ತೂರು ಹಾರಾಡಿಯ ದಾಮೋದರ ಎನ್ ಮತ್ತು ನವೀನ ಕುಮಾರಿ ಕೆ ಎಸ್ ದಂಪತಿಯ ಪುತ್ರ ತ್ರಿಶೂಲ್ ಎನ್ ಡಿ (೯೩.೫೨೬೧), ಕಾಸರಗೋಡು ಜಿಲ್ಲೆಯ ನೆಟ್ಟಣಿಗೆಯ ವಿಷ್ಣು ಪ್ರಕಾಶ್ ಎಂ ಮತ್ತು ವೀಣಾ ಸರಸ್ವತಿ ಸಿ ಹೆಚ್ ದಂಪತಿಯ ಪುತ್ರ ಶ್ರೀಶ ಎಂ (೯೨.೮೯೪೬), ಕಡಬ ಬಲ್ಯದ ಪದ್ಮಯ ಗೌಡ ಮತ್ತು ಜಯಲಕ್ಷ್ಮಿದಂಪತಿಯ ಪುತ್ರಿ ಯಶಸ್ವಿ ಸುರುಳಿ (೯೨.೮೯೪೬), ಪುತ್ತೂರು ಭಕ್ತಕೋಡಿ ಪಿಲಿಗುಂಡಿಯ ಕೃಷ್ಣಪ್ಪ ಮತ್ತು ಪುಷ್ಪ ದಂಪತಿಯ ಪುತ್ರ ಪಿ ಕೆ ರಕ್ಷಿತ್ (೯೨.೭೬೧೧), ಸುಳ್ಯ ಕೆಳಗಿನ ನಾವೂರಿನ ಕೆ ಆರ್ ಕೃಷ್ಣ ರಾವ್ ಮತ್ತು ಆಶಾ ಕೃಷ್ಣ ರಾವ್ ದಂಪತಿಯ ಪುತ್ರ ಆಯುಷ್ ರಾವ್ ಕೆ (೯೨.೪೭೭೫), ಸೋಮವಾರಪೇಟೆಯ ಬೇಕನಹಳ್ಳಿಯ ಶಿವಕುಮಾರ್ ಬಿ.ಎಸ್ ಮತ್ತು ಭಾರತಿ.ಬಿ ಎಸ್ ದಂಪತಿಯ ಪುತ್ರಿ ಶಿಲ್ಪಿತಾ ಬಿ.ಎಸ್ (೯೨.೪೬೫೪), ಪುತ್ತೂರು ಸೇಡಿಯಾಪು ಚೈತ್ರನಾರಾಯಣ ಮತ್ತು ಸ್ವಪ್ನ ಎಸ್ ಸಿ ದಂಪತಿಯ ಪುತ್ರಿ ಶ್ರೀ ಲಕ್ಷ್ಮೀ ಎಸ್ ಸಿ (೯೧.೯೩೮೫), ಪುತ್ತೂರು ಸಾಮೆತ್ತಡ್ಕದ ಪ್ರಶಾಂತ್ ಕೆ ಜಿ ಮತ್ತು ಪೂರ್ಣ ಚಂದ್ರಿಕಾ ದಂಪತಿಯ ಪುತ್ರಿ ಚೈತ್ರಾ ಕೆ ಪಿ (೯೧.೭೧೮೬), ಬಂಟ್ವಾಳ ಮಾಣಿಯ ಬಿ ವಿನೋದ್ ಕುಮಾರ್ ಮತ್ತು ಸರಿತಾ ವಿನೋದ್ ದಂಪತಿಯ ಪುತ್ರ ರಚಿತ್ ವಿ ಪೂಜಾರಿ (೯೧.೫೭೨೧), ವಿಟ್ಲ ನಿಡ್ಯ ಚಂದಳಿಕೆ ಪುರುಷೋತ್ತಮ ಭಟ್ ಮತ್ತು ನೇತ್ರಾವತಿ ಎಸ್ ದಂಪತಿಯ ಪುತ್ರ ಸ್ಕಂದ ಗಣಪತಿ (೯೦.೪೧೮೩), ಪುತ್ತೂರು ಹಾರಾಡಿಯ ಅಶೋಕ್ ಭಟ್ ಮತ್ತು ನಯನಾ ಎ ಭಟ್ ದಂಪತಿಯ ಪುತ್ರ ಅಭಿನವ್ ವಸಿಷ್ಠ (೯೦.೩೭೫೯), ಕೊಡಗು ಜಿಲ್ಲೆಯ ಮಡಿಕೇರಿಯ ಎ.ಎಲ್ ಶರಣ್ ಮತ್ತು ಸಂಧ್ಯಾ ಎ.ಎಸ್ ದಂಪತಿಯ ಪುತ್ರ ಸಿತಾಂಶು (೯೦.೧೧೮೧), ಸುಳ್ಯ ಕೆಪಿಟಿಸಿಎಲ್ ಕ್ವಾರ್ಟರ್ಸ್ ನ ಅನಿಲ್ ಕುಮಾರ್ ಮತ್ತು ಕೀರ್ತಿ ಎಂ ದಂಪತಿಯ ಪುತ್ರ ಅದ್ವಿತ್ ಎ (೮೯.೮೨೩೫), ಪುತ್ತೂರು ದರ್ಬೆಯ ಜಯಕರ ಬಿ ಶೆಟ್ಟಿ ಮತ್ತು ಸೌಮ್ಯಲತಾ ಶೆಟ್ಟಿ ದಂಪತಿಯ ಪುತ್ರ ಶ್ರೇಯಸ್ ಜೆ ಶೆಟ್ಟಿ (೮೯.೬೫೭೫), ಪುತ್ತೂರು ಆರ್ಯಾಪು ಸೀತಾರಾಮ ಶೆಟ್ಟಿ ಮತ್ತು ಪ್ರಮೀಳ ದಂಪತಿಯ ಪುತ್ರಿ ಹಿತಾ ಶೆಟ್ಟಿ (೮೮.೬೮೪೪), ಪುತ್ತೂರು ತೆಂಕಿಲ ಕೃಷ್ಣಪ್ಪ ಪೂಜಾರಿ ಮತ್ತು ಜಯಂತಿ ದಂಪತಿಯ ಪುತ್ರಿ ಸಾಕ್ಷಿ ಕೃಷ್ಣ (೮೮.೫೫೯೪), ಪುತ್ತೂರು ದರ್ಬೆಯ ರಾಜ್ ಕುಮಾರ್ ರೈ ಮತ್ತು ಸುಪ್ರೀತಾ ರೈ ದಂಪತಿಯ ಪುತ್ರ ಪ್ರಖ್ಯಾತ್ ರಾಜ್ ರೈ (೮೭.೮೮೮), ಬಂಟ್ವಾಳ ಮಾಣಿಯ ಬಿ ಪ್ರದೀಪ್ ಶೆಟ್ಟಿ ಮತ್ತು ಕಸ್ತೂರಿ ಪಿ ಶೆಟ್ಟಿ ದಂಪತಿಯ ಪುತ್ರಿ ಪ್ರಕೃತಿ ಶೆಟ್ಟಿ (೮೭.೭೦೦೫), ಬಂಟ್ವಾಳದ ಜಯಪ್ರಕಾಶ್ ಕೆ ಕೆ ಮತ್ತು ರೇಶ್ಮಾ ಎ ದಂಪತಿಯ ಪುತ್ರಿ ದೀಪಾಲಿ ಜೆ ಕೆ (೮೫.೫೦೯೪) ಇವರುಗಳು ಉತ್ತಮ ಸಾಧನೆಯೊಂದಿಗೆ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.