ರಾಜಕೀಯ Amith Shah: ಮೀಸಲಾತಿಯನ್ನು ಎಂದೂ ರದ್ದು ಮಾಡಲ್ಲ, ಅದು ಶಾಶ್ವತ – ಅಮಿತ್ ಶಾ ಸ್ಪಷ್ಪನೆ !! ಹೊಸಕನ್ನಡ ನ್ಯೂಸ್ Apr 15, 2024 Amith shah: ಮೀಸಲಾತಿಯನ್ನು ಯಾವುದೇ ಕಾರಣಕ್ಕೂ ರದ್ದು ಮಾಡುವುದಿಲ್ಲ, ಅದು ಶಾಶ್ವತವಾದದ್ದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ(Amith Shah) ಸ್ಪಷ್ಟೀಕರಣ ನೀಡಿದ್ದಾರೆ.
Crime Women drinking blood: ಪ್ರತಿದಿನ ಆಹಾರವಾಗಿ ರಕ್ತ ಕುಡಿಯುವ ಯುವತಿ : ಈಗಾಗಲೇ ಆಕೆ ಸೇವಿಸಿದ್ದು ಬರೋಬ್ಬರಿ 3,785… ಹೊಸಕನ್ನಡ ನ್ಯೂಸ್ Apr 15, 2024 Women Drinking Blood: ಇಲ್ಲೊಬ್ಬ ಮಹಿಳೆ ತಾನು ಹುಟ್ಟಿದಾಗಿನಿಂದ ಹಾಲು ಕುಡಿದಿಲ್ಲ, ಬದಲಾಗಿ ರಕ್ತ ಕುಡಿಯುತ್ತಿರುವುದಾಗಿ ಹೇಳಿಕೊಂಡಿದ್ದಾಳೆ.
ರಾಜಕೀಯ Free Bus: ಇನ್ನು ರಾಜ್ಯದಲ್ಲಿ ಪುರುಷರಿಗೂ ಉಚಿತ ಬಸ್ ಪ್ರಯಾಣ : ಸುಳಿವು ನೀಡಿದ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ… ಹೊಸಕನ್ನಡ ನ್ಯೂಸ್ Apr 15, 2024 Free Bus: ಉಚಿತ ಬಸ್ ಪ್ರಯಾಣ ಕಲ್ಪಿಸಿದೆ ಇದೀಗ ಪುರುಷರಿಗೂ ಸಹ ಉಚಿತ ಬಸ್ ಪ್ರಯಾಣ ಕಲ್ಪಿಸುವುದಕ್ಕಾಗಿ ಕಾಂಗ್ರೆಸ್ ಶಾಸಕ ಹಾಗೂ ಮುಖ್ಯಮಂತ್ರಿ ತಿಳಿಸಿದ್ದಾರೆ.
ರಾಜಕೀಯ PM Modi: ಮೋದಿ ರೋಡ್ ಶೋ ವೇಳೆ ಮಹಿಳೆಗೆ ನಂಬರ್ ನೀಡಿದ ಯುವಕ : ಎರಡು ಯುವ ಗುಂಪುಗಳ ನಡುವೆ ವಾಗ್ವಾದ ಹೊಸಕನ್ನಡ ನ್ಯೂಸ್ Apr 15, 2024 PM Modi: ಯುವಕನೋರ್ವ ಮಹಿಳೆಗೆ ನಂಬರ್ ( contact number) ನೀಡಿದ ಎಂಬ ಕಾರಣಕ್ಕೆ ಎರಡು ಯುವಕರ ಗುಂಪುಗಳ ನಡುವೆ ವಾಗ್ವಾದ ನಡೆದಿದೆ
Food American Style Restaurant: ಅಮೆರಿಕನ್ ಶೈಲಿಯ ರೆಸ್ಟೋರೆಂಟ್ ಇದು, ಆದರೆ ಎಲ್ಲಾ ಫುಡ್ ಗು ಬರಿ ರೂ.59 ರೂಪಾಯಿ… ಹೊಸಕನ್ನಡ ನ್ಯೂಸ್ Apr 15, 2024 American Style Restaurant: ಹೈದರಾಬಾದ್ ನಗರದಲ್ಲಿ ಅಮೆರಿಕದ ದೇಶದ ಶೈಲಿಯ ರೆಸ್ಟೋರೆಂಟ್ ಬಂದಿದೆ. ಆ ರೆಸ್ಟೊರೆಂಟ್ ನ ವಾತಾವರಣ ನೋಡಿದರೆ ಅಮೆರಿಕದಲ್ಲಿ ಇದ್ದಂತೆ ಅನಿಸುತ್ತದೆ.
ದಕ್ಷಿಣ ಕನ್ನಡ Dakshina Kannada: ಹಿಂದೂ ಸಂಘಟನೆ ಮುಖಂಡನ ಕುತ್ತಿಗೆಗೆ ಚಾಕು ಇರಿತ : ಸ್ನೇಹಿತನಿಂದಲೇ ದುಷ್ಕೃತ್ಯ : ಜೀವನ್ಮರಣ… ಹೊಸಕನ್ನಡ ನ್ಯೂಸ್ Apr 15, 2024 Dakshina Kannada: ಹಿಂದೂ ಸಂಘಟನೆಯ ಮುಖಂಡನಿಗೆ ಸ್ವತಃ ಸ್ನೇಹಿತನೆ ಕುತ್ತಿಗೆಗೆ ಚಾಕು ಇರಿದಿರುವ ಘಟನೆ ಬಂಟ್ವಾಳದ ಜಕ್ರಿಬೆಟ್ಟು ಎಂಬಲ್ಲಿ ನಡೆದಿದೆ
News Jain Couple: ಸನ್ಯಾಸತ್ವ ದೀಕ್ಷೆ ಪಡೆಯಲು ಬರೋಬ್ಬರಿ 200 ಕೋಟಿ ರು. ದಾನ ಮಾಡಿದ ಜೈನ ದಂಪತಿಗಳು ಹೊಸಕನ್ನಡ ನ್ಯೂಸ್ Apr 15, 2024 Jain Couple: ಜೈನ ಉದ್ಯಮಿ ಹಾಗೂ ಆತನ ಪತ್ನಿ ಇಬ್ಬರು ದೀಕ್ಷೆ ತೆಗೆದುಕೊಳ್ಳಲು ಮುಂದಾಗಿದ್ದು, ತಮ್ಮ 200 ಕೋಟಿ ರೂ. ಆಸ್ತಿಯನ್ನು ದಾನ ಮಾಡಿದ್ದಾರೆ.