Mangalore: ಗಣರಾಜ್ಯೋತ್ಸವ ಧ್ವಜಾರೋಹಣಗೈದ ಕೆಲ ಹೊತ್ತಲ್ಲೇ ಕುಸಿದು ಬಿದ್ದು ವ್ಯಕ್ತಿ ಮೃತ್ಯು!!
![Mangalore](https://hosakannada.com/wp-content/uploads/2024/01/IMG-20240127-WA00161.jpg)
Mangaluru: ವ್ಯಕ್ತಿಯೊಬ್ಬರು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜ ಹಾರಿಸಿ ನಂತರ ಮನೆಗೆ ತೆರಳಿದ್ದು, ಅಲ್ಲಿ ಕುಸಿದು ಬಿದ್ದು ಸಾವಿಗೀಡಾದ ಘಟನೆಯೊಂದು ಶುಕ್ರವಾರ ನಡೆದಿದೆ.
![](https://hosakannada.com/wp-content/uploads/2024/07/First.jpeg)
ಇದನ್ನೂ ಓದಿ: pulse polio 2024: ಪೋಷಕರೇ ಗಮನಿಸಿ- ಈ ದಿನದಂದು ತಪ್ಪದೇ ನಿಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿ
![](https://hosakannada.com/wp-content/uploads/2024/07/Middle.jpeg)
ನಗರದ ಬಿಜೈ ನ್ಯೂ ರೋಡ್ನಲ್ಲಿರುವ ಫೆಲಿಸಿಟಿ ಅಪಾರ್ಟ್ಮೆಂಟ್ ಅಸೋಸಿಯೇಷನ್ ವತಿಯಿಂದ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆದಿತ್ತು. ಈ ಸಂದರ್ಭದಲ್ಲಿ ಅಪಾರ್ಟ್ಮೆಂಟ್ನ ಹಿರಿಯ ನಾಗರಿಕ ನಿವೃತ್ತ ಸರಕಾರಿ ಅಬ್ದುಲ್ ಸಮದ್ ಬೆಳಗ್ಗೆ 7 ಗಂಟೆಗೆ (80) ಧ್ವಜ ಹಾರಿಸಿದ್ದು, ನಂತರ ಭಾಷಣ ಮಾಡಿ ಮನೆಗೆ ತೆರಳಿದಾಗ ಇದ್ದಕ್ಕಿದ್ದಂತೆ ಕುಸಿದು ಅಸುನೀಗಿದ್ದಾರೆ.