Belthangady: ಚಿರತೆ ದಾಳಿ; ಆಕಳು ಸಾವು!!
![](https://hosakannada.com/wp-content/uploads/2024/01/IMG_20240126_170414.jpg)
Belthangady: ಬೆಳ್ತಂಗಡಿ ತಾಲೂಕು ಕುಕ್ಕೇಡಿ ಗ್ರಾಮದ ಗೋಳಿಯಂಗಡಿ ಯಲ್ಲಿ ಚಿರತೆಯೊಂದು ದನದ ಆಕಳನ್ನು ಕೊಂದು ಹಾಕಿರುವ ಘಟನೆಯೊಂದು ನಡೆದಿದೆ.
![](https://hosakannada.com/wp-content/uploads/2024/07/First.jpeg)
ಹುಸೈನ್ ಎಂಬುವವರ ಮನೆ ಹತ್ತಿರ ಆಕಳೊಂದು ಚಿರತೆ ದಾಳಿಯಿಂದ ಸತ್ತು ಬಿದ್ದಿರುವುದು ಕಂಡು ಬಂದಿದೆ. ಸ್ಥಳೀಯರ ಪ್ರಕಾರ ಇದೊಂದು ಚಿರತೆ ದಾಳಿಯಾಗಿದ್ದು, ಸುತ್ತ ಮುತ್ತ ಜನರಲ್ಲಿ ಆತಂಕ ಉಂಟಾಗಿದೆ.
![](https://hosakannada.com/wp-content/uploads/2024/07/Middle.jpeg)