Good news for railway passengers: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ಮೇಲೆ ಗುಡ್ ನ್ಯೂಸ್ – ಮತ್ತೊಂದು ಅತ್ಯದ್ಭುತ ವ್ಯವಸ್ಥೆ ಕಲ್ಪಿಸಲು ಮುಂದಾದ ಇಲಾಖೆ !

ood news for railway passengers: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ಮೇಲೆ ಗುಡ್ ನ್ಯೂಸ್ (Good news for railway passengers). ಭಾರತೀಯ ರೈಲ್ವೇ ಇಲಾಖೆ ಮತ್ತೊಂದು ಅತ್ಯದ್ಭುತ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ‌. ಹೌದು, ರೈಲುಗಳಲ್ಲಿ ವಿಶೇಷವಾದ ಇಳಿಜಾರುಗಳನ್ನು ಸ್ಥಾಪಿಸುವ ಮೂಲಕ ಗಾಲಿ ಕುರ್ಚಿ ಬಳಕೆದಾರರಿಗೆ ಮತ್ತು ಹಿರಿಯ ನಾಗರಿಕರಿಗೆ ಪ್ರಯಾಣದ ಅನುಭವವನ್ನು ಸುಲಭಗೊಳಿಸಲು ಭಾರತೀಯ ರೈಲ್ವೇ ಇಲಾಖೆ ಸಿದ್ಧವಾಗಿದೆ. ರ್ಯಾಂಪ್‌ಗಳ ನಿಯೋಜನೆಯು ಶೀಘ್ರದಲ್ಲೇ ಪ್ರಾರಂಭವಾಗುತ್ತದೆ ಎನ್ನಲಾಗಿದೆ‌.

ಈ ಬಗ್ಗೆ ಮಾತನಾಡಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು,
ಮರುವಿನ್ಯಾಸಗೊಳಿಸಲಾದ ರ್ಯಂಪ್‌ಗಳ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಹೊಸದಾಗಿ ನಿರ್ಮಿಸಲಾದ ರ್ಯಾಂಪ್‌ಗಳನ್ನು ಚೆನ್ನೈ ರೈಲು ನಿಲ್ದಾಣದಲ್ಲಿ ಪರೀಕ್ಷಿಸಲಾಗಿದೆ ಎಂದು ಹೇಳಿದರು.

ರೈಲಿನ ಪ್ರವೇಶದ್ವಾರಗಳಲ್ಲಿ ಅನುಕೂಲಕರವಾಗಿ ನೆಲೆಗೊಂಡಿರುವ ಇಳಿಜಾರುಗಳು ಸೂಕ್ತವಾದ ಅಗಲ ಮತ್ತು ಸೌಮ್ಯವಾದ ಇಳಿಜಾರಿ ಒಂದುನದ್ದಾಗಿದೆ. ಗಾಲಿಕುರ್ಚಿ ಬಳಕೆದಾರರಿಗೆ ಪ್ರವೇಶಿಸಲು ಅನುಕೂಲಕರವಾಗಿದೆ ಎನ್ನಲಾಗಿದೆ. ಈ ಆವಿಷ್ಕಾರವು ಅಂಗವಿಕಲ ಸಮಸ್ಯೆಗಳಿರುವವರಿಗೆ ಪ್ರವೇಶಿಸಲು ವ್ಯಾಪಕವಾಗಿ ಸಹಾಯ ಮಾಡುತ್ತದೆ ಎಂದು ವೈಷ್ಣವ್ ಹೇಳಿದರು.

 

ಇದನ್ನು ಓದಿ: ಹೃದಯಾಘಾತಕ್ಕೆ ಎದೆನೋವು ಮಾತ್ರ ಲಕ್ಷಣವಲ್ಲ! ಇವು ಸಹ ಪ್ರಮುಖ ಲಕ್ಷಣವಂತೆ! ಜನರೇ ನಿರ್ಲಕ್ಷಿಸದಿರಿ !!

1 Comment
  1. sklep online says

    Wow, superb weblog format! How long have you been blogging for?
    you made running a blog look easy. The whole look of
    your website is fantastic, as well as the content! You can see similar here sklep online

Leave A Reply

Your email address will not be published.