Car-Ricksha accident: ಬೆಳ್ತಂಗಡಿ : ಕಾರು -ರಿಕ್ಷಾ ಅಪಘಾತ ,ಐವರು ಗಂಭೀರ

Car-Ricksha accident: ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕಟೀಲು ಕ್ಷೇತ್ರಕ್ಕೆ ತೆರಳುತ್ತಿದ್ದ ಕಾರು ಮತ್ತು ಗೇರುಕಟ್ಟೆಗೆ ತೆರಳುತ್ತಿದ್ದ ರಿಕ್ಷಾ ನಡುವೆ ಡಿಕ್ಕಿಯಾಗಿ ಐವರು ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿಯ ಪೆರಿಂಜೆ ಬಳಿ ಇಂದು(ಮೇ.01) ಸಂಜೆ ನಡೆದಿದೆ.

Car-Ricksha accident

ತುಮಕೂರು ಮೂಲದ ಕುಟುಂಬವೊಂದು ಧರ್ಮಸ್ಥಳ ಕ್ಷೇತ್ರದ ದರ್ಶನ ಮುಗಿಸಿ ಕಾರಿನಲ್ಲಿ ಕಟೀಲು ಕ್ಷೇತ್ರದ ಕಡೆಗೆ ತೆರಳುತ್ತಿದ್ದರು. ಇದೇ ವೇಳೆ ಗೇರುಕಟ್ಟೆಗೆ ತೆರಳುತ್ತಿದ್ದ ರಿಕ್ಷಾ (Car-Ricksha accident) ಡಿಕ್ಕಿಯಾಗಿದೆ.

Car-Ricksha accident

ಅಪಘಾತದ ರಭಸಕ್ಕೆ ಮಗು ಸೇರಿ 5 ಜನ ಗಂಭೀರ ಗಾಯಗೊಂಡರು ಎಂದು ತಿಳಿದು ಬಂದಿದೆ. ಕಾರಿನ ಏರ್ ಬ್ಯಾಗ್ ಓಪನ್ ಆಗಿದ್ದುದರಿಂದ ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

Car-Ricksha accident

 

ಇದನ್ನು ಓದಿ: Prathap Simha: ಅಮಿತ್‌ ಶಾ ಸಮಾವೇಶದಿಂದ ನಷ್ಟ ಅನುಭವಿಸಿದ ಮುಸ್ಲಿಂ ವ್ಯಾಪಾರಿ: ಹಣ ಪಾವತಿಸಿ ಮಾನವೀಯತೆ ಮೆರೆದ ಪ್ರತಾಪ್ ಸಿಂಹ! 

Leave A Reply

Your email address will not be published.