ಮಂಗಳೂರು: ಕರ್ತವ್ಯದಲ್ಲಿರುವಾಗ ಸಾವು ಕಂಡ ಬಸ್ಸು ನಿರ್ವಾಹಕ
![](https://hosakannada.com/wp-content/uploads/2022/09/IMG_20220907_200535.jpg)
ಮಂಗಳೂರು: ಕಾರ್ಯನಿರ್ವಹಿಸುತ್ತಲೇ ಬಸ್ ನಿರ್ವಾಹಕರೊಬ್ಬರು ಮೃತಪಟ್ಟ ಘಟನೆ ಇಂದು ಕಾಟಿಪಳ್ಳ ಕೈಕಂಬದಲ್ಲಿ ನಡೆದಿದೆ.
![](https://hosakannada.com/wp-content/uploads/2024/07/First.jpeg)
ಶ್ರೀ ಭವಾನಿ ಟ್ರಾವೆಲ್ ಬಸ್ ನಿರ್ವಾಹಕ ಕಾಟಿಪಳ್ಳದ ನಿವಾಸಿ ಭರತ್ ಮೃತಪಟ್ಟವರು.ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಬೇಕಿದೆ.
![](https://hosakannada.com/wp-content/uploads/2024/07/Middle.jpeg)